Gadag BJP Social Media

Gadag BJP Social Media One place to publish anything in Social Media

*ಇಂದು ಭಾರತೀಯ ಜನತಾ ಪಾರ್ಟಿ ನೂತನ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಗದಗ ಜಿಲ್ಲಾ ಕಾರ್ಯಕಾರಣಿ ಸಭೆ ನಡೆಯಿತು ಈ ಸಂದರ್ಭದಲ್ಲ...
17/12/2022

*ಇಂದು ಭಾರತೀಯ ಜನತಾ ಪಾರ್ಟಿ ನೂತನ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಗದಗ ಜಿಲ್ಲಾ ಕಾರ್ಯಕಾರಣಿ ಸಭೆ ನಡೆಯಿತು ಈ ಸಂದರ್ಭದಲ್ಲಿ ಭಾಜಪ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಅಂಬರೀಶ ರೈತನಗರಿ ಪಾಲ್ಗೊಂಡಿದ್ದರು ಸಭೆಯ ಅಧ್ಯಕ್ಷತೆಯನ್ನು ಶಿವರಾಜಗೌಡ ಹಿರೇಮನಿಪಾಟೀಲ ವಹಿಸಿಕೊಂಡಿದ್ದರು ಅದೇ ರೀತಿಯಾಗಿ ಮುಖ್ಯ ಅತಿಥಿಗಳಾಗಿ ಭಾಜಪ ಗದಗ ಜಿಲ್ಲಾ ಅಧ್ಯಕ್ಷರಾದ ಮುತ್ತಣ್ಣ ಲಿಂಗನಗೌಡ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ರಾಹುಲ ಅರಳಿ ಸಿದ್ದೇಶ ಹೂಗಾರ ಅದೇ ರೀತಿಯಾಗಿ ಯುವ ಮೋರ್ಚ ಜಿಲ್ಲಾ ಪದಾಧಿಕಾರಿಗಳು ಹಾಗೂ ಎಲ್ಲಮಂಡಲದ ಅಧ್ಯಕ್ಷ ,ಪ್ರಧಾನ ಕಾರ್ಯದರ್ಶಿಗಳು ಭಾಗವಹಿಸಿದ್ದರು*

ಬಿಜೆಪಿ ಯುವಮೋರ್ಚಾ ವತಿಯಿಂದ ಆಯೋಜಿಸಿದ್ದ ಸುಶಾಸನ್ ಯಾತ್ರಾ ಕಾರ್ಯಕ್ರಮಕ್ಕೆ ಬೆಂಗಳೂರಿನಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಖಾತೆಗಳ ಸಚಿವರಾದ ಶ್ರ...
01/04/2022

ಬಿಜೆಪಿ ಯುವಮೋರ್ಚಾ ವತಿಯಿಂದ ಆಯೋಜಿಸಿದ್ದ ಸುಶಾಸನ್ ಯಾತ್ರಾ ಕಾರ್ಯಕ್ರಮಕ್ಕೆ ಬೆಂಗಳೂರಿನಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಖಾತೆಗಳ ಸಚಿವರಾದ ಶ್ರೀ ಅಮಿತ್ ಶಾ ಜೀ ಅವರು ಚಾಲನೆ ನೀಡಿದರು.

ಸಂದರ್ಭ. ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ, ಲೋಕೋಪಯೋಗಿ ಇಲಾಖೆ ಸಚಿವರಾದ ಮಾನ್ಯ ಶ್ರೀ ಸಿ ಸಿ ಪಾಟೀಲ ಸಾಹೇಬರು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ,ಲೋಕಸಭಾ ಸದಸ್ಯರು BJYM ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ತೇಜಸ್ವಿ ಸೂರ್ಯ BJYM ರಾಜ್ಯ ಅಧ್ಯಕ್ಷರಾದ ಡಾಕ್ಟರ ಸಂದೀಪ್ ಕುಮಾರ್ ಅವರೊಂದಿಗೆ ಭಾಗಿಯಾಗಿದ್ದರು.

ಭಾರತಿಯ ಜನತಾ ಪಕ್ಷದ ಡಂಬಳ ಮಂಡಳದ ಯುವ ಮೋರ್ಚಾ ಕಾರ್ಯಕಾರಿಣಿ ಸಭೆ ಮಾಡಲಾಯಿತುಶ್ರೀ ಈರಣ್ಣ ಪಾರಪ್ಪನವರ, ಯುವ ಮೋರ್ಚಾ ಅಧ್ಯಕ್ಷರು ಇವರು ಅಧ್ಯಕ್ಷ...
12/09/2021

ಭಾರತಿಯ ಜನತಾ ಪಕ್ಷದ ಡಂಬಳ ಮಂಡಳದ ಯುವ ಮೋರ್ಚಾ ಕಾರ್ಯಕಾರಿಣಿ ಸಭೆ ಮಾಡಲಾಯಿತು
ಶ್ರೀ ಈರಣ್ಣ ಪಾರಪ್ಪನವರ, ಯುವ ಮೋರ್ಚಾ ಅಧ್ಯಕ್ಷರು ಇವರು ಅಧ್ಯಕ್ಷತೆ ವಹಿಸಿದ್ದರು,
ಶ್ರೀ ರವಿ ಕರಿಗಾರ, ಅಧ್ಯಕ್ಷರು ಡಂಬಳ ಮಂಡಳ ಇವರು ಉದ್ಘಾಟನೆ ಮಾಡಿದರು.
ಅಥಿತಿಗಳಾಗಿ,ಶ್ರೀ ಪವನ ಮೇಟಿ , ರಾಜ್ಯ ಯುವ ಮೋರ್ಚಾ ಸದಸ್ಯರು
ಶ್ರೀ ರಾಹುಲ್ ಅರಳಿ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ
ಶ್ರೀ ಮಾಹಾಂತೇಶ ಕುರಟಗೇರಿ, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ
ಶ್ರೀ ಬಸವರಾಜ ಸಂಗನಾಳ,ಡಂಬಳ ಮಂಡಳ ಪ್ರದಾನ ಕಾರ್ಯದರ್ಶಿ

ಕಾರ್ಯಕ್ರಮ ನಿರೂಪಣೆ
ಶ್ರೀ ರವಿ ಚಾಕಲಬ್ಬಿ ಯುವ ಮೋರ್ಚಾ ಉಪಾಧ್ಯಕ್ಷ

ಕಾರ್ಯಕ್ರಮ ವಂದನಾರ್ಪಣೆ
ಮುತ್ತಪ್ಪ ಬಿನ್ನಾಳ
ಪ್ರಧಾನ ಕಾರ್ಯದರ್ಶಿ ಯುವ ಮೋರ್ಚಾ

*ಇಂದು ನರಗುಂದ ಮತಕ್ಷೇತ್ರದ ಹೊಳೆಆಲೂರ ಮಂಡಲ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸಭೆ ಹೊಳೆಮಣ್ಣೂರು ಗ್ರಾಮದಲ್ಲಿ ಜರುಗಿತು.**ಜ್ಯೋತಿ ಬೆಳಗುವ ಮ...
08/09/2021

*ಇಂದು ನರಗುಂದ ಮತಕ್ಷೇತ್ರದ ಹೊಳೆಆಲೂರ ಮಂಡಲ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸಭೆ ಹೊಳೆಮಣ್ಣೂರು ಗ್ರಾಮದಲ್ಲಿ ಜರುಗಿತು.*
*ಜ್ಯೋತಿ ಬೆಳಗುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಸಂಧರ್ಬದಲ್ಲಿ ಕಾರ್ಯಕರ್ತರಿಗೆ ರಕ್ಷಾ ದಾರವನ್ನು ಕಟ್ಟುವ ಮೂಲಕ ರಕ್ಷಾಬಂಧನ ಆಚರಿಸಲಾಯಿತು.*

*ಹೊಳೆಆಲೂರ ಮಂಡಲ ಬಿಜೆಪಿ ಅಧ್ಯಕ್ಷರಾದ ಮುತ್ತಣ್ಣ ಜಂಗಣ್ಣವರ, ಪ್ರಧಾನಕಾರ್ಯದರ್ಶಿ ವೀರಸಂಗಯ್ಯಾ ಮೂಕಾಸಿ, ಗದಗ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಶಿವು ಹಿರೇಮನಿಪಾಟೀಲ, ಪ್ರಧಾನ ಕಾರ್ಯದರ್ಶಿ ರಾಹುಲ್ ಅರಳಿ, ಹೊಳೆಆಲೂರ ಮಂಡಲ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಶರಣು ಬರಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ರಾಮನಗೌಡ ಸೋಮಣಕಟ್ಟಿ, ಉಮೇಶ ಬೆಳವಣಕಿ, ಹೊಳೆಮಣ್ಣೂರ ಗ್ರಾ.ಪಂ.ಅಧ್ಯಕ್ಷರಾದ ಲಿಂಗಬಸು ಅಂಗಡಿ, ಎಪಿಎಂಸಿ ಸದಸ್ಯರಾದ ಶಿವಾನಂದ ಅರಹುಣಸಿ, ಬಾಳಪ್ಪ ಜಂಗಣ್ಣವರ, ಕೇದಾರಗೌಡ ಮಣ್ಣೂರ, ಅಡಿವೆಪ್ಪ ಮೇಟಿ, ಯುವ ಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.*

ಇಂದು ಗದಗ ಜಿಲ್ಲಾ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ನರಗುಂದ ವಿಧಾನಸಭಾ ಕ್ಷೇತ್ರ.ಯುವ ಮೋರ್ಚಾ ಲಕ್ಕುಂಡಿ ಮಂಡಲದ ಕಾರ್ಯಕಾರಣಿ ಸಭೆ ನಡೆಸಲಾ...
18/08/2021

ಇಂದು ಗದಗ ಜಿಲ್ಲಾ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ನರಗುಂದ ವಿಧಾನಸಭಾ ಕ್ಷೇತ್ರ.
ಯುವ ಮೋರ್ಚಾ ಲಕ್ಕುಂಡಿ ಮಂಡಲದ ಕಾರ್ಯಕಾರಣಿ ಸಭೆ ನಡೆಸಲಾಯಿತು ಲಕ್ಕುಂಡಿ ಮಂಡಲದ ಅಧ್ಯಕ್ಷರು ಶ್ರೀ ನಿಂಗಪ್ಪ ಮಣ್ಣೂರ ಲಕ್ಕುಂಡಿ ಮಂಡಲದ ಯುವ ಮೋರ್ಚಾ ಅಧ್ಯಕ್ಷರಾದ ರವಿಚಂದ್ರ ಅಬ್ಬಿಗೇರಿ. ಪ್ರಧಾನ ಕಾರ್ಯದರ್ಶಿ ನವೀನ ಕುರ್ತುಕೋಟಿ ಮತ್ತು ಗದಗ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಶಿವರಾಜಗೌಡ ಹಿರೇಮನಿಪಾಟೀಲ ಪ್ರಧಾನ ಕಾರ್ಯದರ್ಶಿಗಳಾದ ರಾಹುಲ ಅರಳಿ ಉಪಸ್ಥಿತರಿದ್ದರು. ನಮ್ಮ ಲಕ್ಕುಂಡಿ ಮಂಡಲದ ಯುವ ಮೋರ್ಚಾ ಸರ್ವ ಸದಸ್ಯರು ಮತ್ತು ಎಲ್ಲ ಪದಾಧಿಕಾರಿಗಳು ಕಾರ್ಯಕ್ರಮವನ್ನ ಅತ್ಯಂತ ಯಶಸ್ವಿಯಾಗಿ ನೆರವೇರಿಸಿದರು

16/08/2021
ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಯುವ ಮೋರ್ಚಾ ಸ್ವಚ್ಛ ಭಾರತ ಅಭಿಯಾನದ ಸಂಯೋಜಕರಾ ಆಯ್ಕೆಯಾದ ಶ್ರೀ  ಸಂತೋಷ್ ಹುಬ್ಬಳ್ಳಿ ಹಾಗೂ ಸಹ ಸಂಯೋಜಕರಾಗಿ...
12/08/2021

ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲಾ ಯುವ ಮೋರ್ಚಾ ಸ್ವಚ್ಛ ಭಾರತ ಅಭಿಯಾನದ ಸಂಯೋಜಕರಾ ಆಯ್ಕೆಯಾದ ಶ್ರೀ ಸಂತೋಷ್ ಹುಬ್ಬಳ್ಳಿ ಹಾಗೂ ಸಹ ಸಂಯೋಜಕರಾಗಿ ಆಯ್ಕೆಯಾದ ಶ್ರೀ ಸುರೇಶ್ ಮಗದುಮ್ ಇವರಿಗೆ ಭಾರತೀಯ ಜನತಾ ಪಾರ್ಟಿ ಗದಗ್ ಜಿಲ್ಲಾ ಯುವ ಮೋರ್ಚಾ ವತಿಯಿಂದ ತುಂಬು ಹೃದಯದ ಅಭಿನಂದನೆಗಳು

ಇಂದು ದಿನಾಂಕ 11 ಆಗಸ್ಟ್ 2021ರ ಬುಧವಾರ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾದ ಕಾರ್ಯಕಾರಣಿ ಸಭೆ...
11/08/2021

ಇಂದು ದಿನಾಂಕ 11 ಆಗಸ್ಟ್ 2021ರ ಬುಧವಾರ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾದ ಕಾರ್ಯಕಾರಣಿ ಸಭೆಯನ್ನು ಮಾಡಲಾಯಿತು. ಭಾರತೀಯ ಜನತಾ ಪಾರ್ಟಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಮೋಹನ ಪ ಮಾಳಶೆಟ್ಟಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು ಹಾಗೂ ಸಭೆಯ ಅಧ್ಯಕ್ಷತೆಯನ್ನು ಗದಗ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ಶಿವರಾಜಗೌಡ ಹಿರೇಮನಿಪಾಟೀಲ ವಹಿಸಿಕೊಂಡಿದ್ದರು. ಹಾಗೂ ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯರಾದ ಶ್ರೀ ಎಂ ಎಸ್ ಕರಿಗೌಡರ ಹಾಗೂ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಶ್ರೀ ಪ್ರಕಾಶ ಶೃಂಗೇರಿ ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿಗಳಾದ ಈರಣ್ಣ ಅಂಗಡಿ ಹಾಗೂ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಶ್ರೀ ಪವನ್ ಮೇಟಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಿದ್ದೇಶ ಹೂಗಾರ ಶ್ರೀ ರಾಹುಲ ಅರಳಿ ಹಾಗೂ ಜಿಲ್ಲಾ ಯುವ ಮೋರ್ಚಾದ ಎಲ್ಲಾ ಪದಾಧಿಕಾರಿಗಳು ಹಾಗೂ ಎಲ್ಲಾ ಮಂಡಲದ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಇದೇ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಸ್ವಚ್ಛ ಭಾರತ ಅಭಿಯಾನದ ಸಂಯೋಜಕ ರನ್ನಾಗಿ ಸಂತೋಷ್ ಹುಬ್ಬಳ್ಳಿ ಹಾಗೂ ಸಹ ಸಂಯೋಜಕರಾಗಿ ಶ್ರೀ ಸುರೇಶ್ ಮಗದುಮ್ ಇವರನ್ನು ಆಯ್ಕೆ ಮಾಡಲಾಯಿತು

*ಸನ್ಮಾನ್ಯ ಶ್ರೀ ಸಿ.ಸಿ.ಪಾಟೀಲ ಸಾಹೇಬರು ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ಇವರ ಸಚಿವ ಸಂಪುಟದಲ್ಲಿ ಪ್ರಮಾಣವಚನ ಸ್ವೀಕರಿಸಿದ ಕ್ಕಾಗಿ...
05/08/2021

*ಸನ್ಮಾನ್ಯ ಶ್ರೀ ಸಿ.ಸಿ.ಪಾಟೀಲ ಸಾಹೇಬರು ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ಇವರ ಸಚಿವ ಸಂಪುಟದಲ್ಲಿ ಪ್ರಮಾಣವಚನ ಸ್ವೀಕರಿಸಿದ ಕ್ಕಾಗಿ ಗದಗ ನಗರದ ಹುಯಿಲಗೋಳ ನಾರಾಯಣರಾವ್ ವೃತ್ತದಲ್ಲಿ ಸಂಭ್ರಮಾಚರಣೆಯನ್ನು ಮಾಡಲಾಯಿತು*

*ಬೀಜದ ಉಂಡೆ ತಯಾರಿಸುವ ಕಾರ್ಯಕ್ರಮ* ...🌳 ಇಂದು ಗದಗ ನಗರದಲ್ಲಿ ಭಾರತೀಯ ಜನತಾ ಪಾರ್ಟಿ *ಗದಗ ಜಿಲ್ಲಾ ಯುವ ಮೋರ್ಚಾ ವತಿಯಿಂದ ಬೀಜದ ಉಂಡೆ ತಯಾರಿಸ...
14/07/2021

*ಬೀಜದ ಉಂಡೆ ತಯಾರಿಸುವ ಕಾರ್ಯಕ್ರಮ* ...

🌳 ಇಂದು ಗದಗ ನಗರದಲ್ಲಿ ಭಾರತೀಯ ಜನತಾ ಪಾರ್ಟಿ *ಗದಗ ಜಿಲ್ಲಾ ಯುವ ಮೋರ್ಚಾ ವತಿಯಿಂದ ಬೀಜದ ಉಂಡೆ ತಯಾರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು* ...

🌳 ಈ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯರಾದ *ಎಸ್.ವಿ.ಸಂಕನೂರು* , ಮಾಜಿ ಜಿಲ್ಲಾಧ್ಯಕ್ಷರಾದ *ಎಮ್.ಎಸ್.ಕರಿಗೌಡರ* , ಬಾಜಪ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ *ರಾಜು ಕುರಡಗಿ* ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು...

🌳 ಈ ಸಮಾರಂಭದಲ್ಲಿ BJYM ರಾಜ್ಯ ಸದಸ್ಯರಾದ ಪವನ್ ಮೇಟಿ,ಅನಿಲ್ ಅಬ್ಬಿಗೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಾಧವ್ ಗಣಾಚಾರಿ, BJYM ಜಿಲ್ಲಾಧ್ಯಕ್ಷರಾದ ಶಿವು ಹಿರೇಮನಿ ಪಾಟೀಲ್, ಪ್ರಧಾನ ಕಾರ್ಯದರ್ಶಿಗಳಾದ ರಾಹುಲ್ ಅರಳಿ, ಸಿದ್ದೇಶ ಹೂಗಾರ್,ಲಕ್ಷ್ಮಣ ಲಮಾಣಿ, ಜಿಲ್ಲೆಯ ಎಲ್ಲಾ ಮಂಡಲಗಳ BJYM
* * ...

18/05/2021

ಈ ವೀಡಿಯೊ ಪೂರ್ತಿ ಕೇಳಿ

ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಗದಗ ಜಿಲ್ಲೆಇಂದು ಗದಗ್ ಯಲ್ಲಿ ಕೋವಿಡ್ -19 ಲಸಿಕೆ ಅಭಿಯಾನವನ್ನು ಗದಗ ಭಾಗದ ಪ್ರಮುಖ ರಸ್ತೆಗಳಲ್ಲಿ ಅವೆರ್ನಸ...
24/03/2021

ಭಾರತೀಯ ಜನತಾ ಪಾರ್ಟಿ
ಯುವ ಮೋರ್ಚಾ ಗದಗ ಜಿಲ್ಲೆ
ಇಂದು ಗದಗ್ ಯಲ್ಲಿ ಕೋವಿಡ್ -19
ಲಸಿಕೆ ಅಭಿಯಾನವನ್ನು ಗದಗ ಭಾಗದ ಪ್ರಮುಖ ರಸ್ತೆಗಳಲ್ಲಿ
ಅವೆರ್ನಸ್ ಬೈಕ್ ರಾಲಿ ಮಾಡಿ
ಲಸಿಕೆ ಹಾಕಿಕೊಳ್ಳಲು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರು, ಹಿರಿಯರು ಹಾಗೂ ಯುವ ಮೋರ್ಚಾ ಕಾರ್ಯಕರ್ತರು ಭಾಗವಹಿಸಿ ಯಶಸ್ವಿಗೊಳಿಸಿದರು.🙏🇮🇳


ಡಂಬಳ ಮಂಡಲ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಣಿ ಸಭೆ
07/03/2021

ಡಂಬಳ ಮಂಡಲ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಣಿ ಸಭೆ

ಇಂದು ಶಿರಹಟ್ಟಿ ಮಂಡಲ ಯುವ ಮೋರ್ಚಾ ಕಾರ್ಯಕಾರಿಣಿ ಸಭೆ ನಡೆಯಿತು ಈ ಸಭೆಯಲ್ಲಿ ಭಾಗವಹಿಸಿ  ಯುವಮೋರ್ಚಾ ಕಾರ್ಯ ವಿಸ್ತರಣೆ ಮತ್ತು ಸಂಘಟನಾತ್ಮಕ ವಿಷ...
03/03/2021

ಇಂದು ಶಿರಹಟ್ಟಿ ಮಂಡಲ ಯುವ ಮೋರ್ಚಾ ಕಾರ್ಯಕಾರಿಣಿ ಸಭೆ ನಡೆಯಿತು ಈ ಸಭೆಯಲ್ಲಿ ಭಾಗವಹಿಸಿ ಯುವಮೋರ್ಚಾ ಕಾರ್ಯ ವಿಸ್ತರಣೆ ಮತ್ತು ಸಂಘಟನಾತ್ಮಕ ವಿಷಯಗಳ ಕುರಿತು ಸವಿಸ್ತಾರವಾಗಿ ವಿವರಿಸಲಾಯಿತು ,ಸಭೆಯಲ್ಲಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾದ ಶಿವು ಹಿರೇಮನಿಪಾಟೀಲ, ಪ್ರಧಾನ ಕಾರ್ಯದರ್ಶಿಗಳಾದ ಸಿದ್ದು ಹೂಗಾರ, ಮಂಡಲ ಪ್ರಧಾನಕಾರ್ಯದರ್ಶಿಗಳಾದ ಗಂಗಾಧರ್ ಮೆಣಸಿಕಾಯಿ , ಯುವಮೋರ್ಚಾ ಅಧ್ಯಕ್ಷರಾದ ನವೀನ್ ಹಿರೇಮಠ ನಗರ ಘಟಕ ಅಧ್ಯಕ್ಷ ದುಂಡೇಶ್ ಕೋಟಗಿ ,ಶಿರಹಟ್ಟಿ ನಗರ ಘಟಕದ ಅಧ್ಯಕ್ಷರಾದ ರಾಮಣ್ಣ ಕಂಬಳಿ ,ಯುವಮೋರ್ಚಾ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು

ಇಂದು ಭಾರತೀಯ ಜನತಾ ಪಾರ್ಟಿ ಗದಗ ಗ್ರಾಮೀಣ ಮಂಡಲ ಯುವ ಮೋರ್ಚಾ ವತಿಯಿಂದ ಕುರ್ತಕೋಟಿ ಗ್ರಾಮದಲ್ಲಿ ಸ್ವಚ್ಛ ಭಾರತ ಅಭಿಯಾನವನ್ನು ಮಾಡಲಾಯಿತು ಈ ಸಂದ...
01/03/2021

ಇಂದು ಭಾರತೀಯ ಜನತಾ ಪಾರ್ಟಿ ಗದಗ ಗ್ರಾಮೀಣ ಮಂಡಲ ಯುವ ಮೋರ್ಚಾ ವತಿಯಿಂದ ಕುರ್ತಕೋಟಿ ಗ್ರಾಮದಲ್ಲಿ ಸ್ವಚ್ಛ ಭಾರತ ಅಭಿಯಾನವನ್ನು ಮಾಡಲಾಯಿತು ಈ ಸಂದರ್ಭದಲ್ಲಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಹುಲ ಅರಳಿ ಗದಗ ಗ್ರಾಮೀಣ ಮಂಡಲ ಪ್ರಭಾರಿಯಾದ ಪಂಚಾಕ್ಷರಿ ಅಂಗಡಿ ಹಾಗೂ ಗ್ರಾಮೀಣ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಚವಾಣ್ ಹಾಗೂ ಮಂಜುನಾಥ್ ಸ್ವಾಮಿ ಹಿರೇಮಠ ಉಪಾಧ್ಯಕ್ಷರಾದ ಕಪುರೇಶ ಗೊಳಗೊಳಕಿ ಕಾಳಪ್ಪ ತೋಟದ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು

ಬಿಜೆಪಿ ಯುವ ಮೋರ್ಚಾ ನರಗುಂದ ಮಂಡಲ ವತಿಯಿಂದ ಚಿಕ್ಕನರಗುಂದ ಗ್ರಾಮದಲ್ಲಿ ಪಶುಆಸ್ಪತ್ರೆ,ಗ್ರಾಮ ಪಂಚಾಯತಿ,ಸರ್ಕಾರಿ ಶಾಲೆಗಳ ಆವರಣಗಳಲ್ಲಿ ಸ್ವಚ್ಚತ...
28/02/2021

ಬಿಜೆಪಿ ಯುವ ಮೋರ್ಚಾ ನರಗುಂದ ಮಂಡಲ ವತಿಯಿಂದ ಚಿಕ್ಕನರಗುಂದ ಗ್ರಾಮದಲ್ಲಿ ಪಶುಆಸ್ಪತ್ರೆ,ಗ್ರಾಮ ಪಂಚಾಯತಿ,ಸರ್ಕಾರಿ ಶಾಲೆಗಳ ಆವರಣಗಳಲ್ಲಿ ಸ್ವಚ್ಚತಾ ಕಾರ್ಯ ಮಾಡಲಾಯಿತು.

ಗದಗ ಜಿಲ್ಲಾ ಭಾ.ಜ.ಪ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಿದ್ದೇಶ ಹೂಗಾರ್ ಅವರು ಹಾಗೂ ಪದಾಧಿಕಾರಿಗಳಾದ ಸೋಮು ಹೊಂಗಲ್, ಅಕ್ಷಯ ಹಿರೇಮಠ ಶಿವು ತೊರಗಲ್, ಸೇರಿದಂತೆ ಯುವ ಕಾರ್ಯಕರ್ತರು ಉಪಸ್ಥಿತರಿದ್ದರು.

ಬಿ.ಜೆ.ಪಿ ಯುವ ಮೋರ್ಚಾ ನಿರಂತರವಾಗಿ ಸ್ವಚ್ಛ
ಭಾರತ ಅಭಿಯಾನ ಕಳೆದ ನಾಲ್ಕು ತಿಂಗಳಿನಿಂದ ರಾಜ್ಯ ಅಧ್ಯಕ್ಷ ಡಾ.ಸಂದೀಪ ಕುಮಾರ Sandeep Kumar ಅವರ ನೇತೃತ್ವದಲ್ಲಿ ನಡೆಸುತ್ತಿದೆ.

ಸೇವೆ ಉಪಕಾರವಲ್ಲ,ಕರ್ತವ್ಯ!

राष्ट्रपति रामनाथ कोविंद कल करेंगे दुनिया के सबसे बड़े मोटेरा क्रिकेट स्टेडियम का उद्घाटन
25/02/2021

राष्ट्रपति रामनाथ कोविंद कल करेंगे दुनिया के सबसे बड़े मोटेरा क्रिकेट स्टेडियम का उद्घाटन

ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ  ನರಗುಂದ ಮಂಡಲದ ಕಾರ್ಯಕಾರಿಣಿ ಸಭೆ ಶ್ರೀ ಉಮೇಶಗೌಡ ಸಿ ಪಾಟೀಲ ಉದ್ಘಾಟನೆ ಮಾಡಿ ಮಾತನಾಡಿದರು ಸಭೆಯಲಿ ಜಿಲ್ಲಾ...
25/02/2021

ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ನರಗುಂದ ಮಂಡಲದ ಕಾರ್ಯಕಾರಿಣಿ ಸಭೆ ಶ್ರೀ ಉಮೇಶಗೌಡ ಸಿ ಪಾಟೀಲ ಉದ್ಘಾಟನೆ ಮಾಡಿ ಮಾತನಾಡಿದರು ಸಭೆಯಲಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಶಿವರಾಜಗೌಡ ಹಿರೇಮನಿಪಾಟೀಲ್ ಮಂಡಲ ಅಧ್ಯಕ್ಷರಾದ ವಿಠ್ಠಲ್ ಹವಾಲ್ದಾರ್ ಗುರಣ್ಣ ಆದಪ್ಪನವರ್ ಮಂಜು ಮೆಣಸಗಿ ಸಿದ್ದೇಶ್ ಹೂಗಾರ್ ರಾಹುಲ ಅರಳಿ ಮಂಡಲದ ಅಧಿಕಾರಿಗಳು ಭಾಗಿಯಾಗಿದ್ದರು

ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲೆ. ಜಿಲ್ಲಾ ಕಾರ್ಯಕಾರಣಿ ಸಭೆಯಲ್ಲಿ ಜಿಲ್ಲಾ ಯುವ ಮೋರ್ಚಾದ ವರದಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ...
17/02/2021

ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲೆ. ಜಿಲ್ಲಾ ಕಾರ್ಯಕಾರಣಿ ಸಭೆಯಲ್ಲಿ ಜಿಲ್ಲಾ ಯುವ ಮೋರ್ಚಾದ ವರದಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸಿ ಸಿ ಪಾಟೀಲ ಸಾಹೇಬರು ಹಾಗೂ ಶಾಸಕರಾದ ಸನ್ಮಾನ್ಯ ಶ್ರೀ ಕಳಕಪ್ಪ ಬಂಡಿ ಸಾಹೇಬರು ಸನ್ಮಾನ್ಯ ಶ್ರೀ ಎಸ್ ವಿ ಸಂಕನೂರ್ ಜಿಲ್ಲಾ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮೋಹನ್ ಮಾಳಶೆಟ್ಟಿ ಅವರಿಗೆ ಯುವ ಮೋರ್ಚಾದ ವರದಿಯನ್ನು ಸಲ್ಲಿಸಲಾಯಿತು

ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಗದಗ ಶಹರ ಘಟಕದ ವತಿಯಿಂದ ವಾರ್ಡ್ ನಂಬರ್ 20ರ ವಾರ್ಡ್ ಕಮಿಟಿ ಸ್ಥಾಪನೆಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವರಾಜ...
14/02/2021

ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಗದಗ ಶಹರ ಘಟಕದ ವತಿಯಿಂದ ವಾರ್ಡ್ ನಂಬರ್ 20ರ ವಾರ್ಡ್ ಕಮಿಟಿ ಸ್ಥಾಪನೆ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವರಾಜ್ ಗೌಡ ಹಿರೇಮನಿ ಪಾಟೀಲ್ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಹಿರಿಯರಾದ ಎಂ ಎಸ್ ಕರಿಗೌಡರ್ ಸಿದ್ದರಾಮೇಶ ಹಿರೇಮಠ ಕಿರಣ ಕಲಾಲ್ ರಾಹುಲ್ ಅರಳಿ ಮಹಾಂತೇಶ್ ನಲವಡಿ ಶಂಕರ್ ಕರಬಿಷ್ಟಿ ರುದ್ರಪ್ಪ ಬನ್ನಿಮರದ ವಾರ್ಡಿನ ಮಾಜಿ ನಗರಸಭಾ ಸದಸ್ಯರು ಕಮಲಾಕ್ಷಿ ಗೊಂದಿ ಶಂಕ್ರಪ್ಪ ಪಲ್ಯದ ಕರೆಪ್ಪ ಕುಲಕರ್ಣಿ ನವೀನ್ ಕೋಟೆಕಲ್ ಭಾಗವಹಿಸಿದ್ದರು ವಾರ್ಡ್ ನಂಬರ್ 20ರ ವಾರ್ಡ್ ಕಮಿಟಿ ಅಧ್ಯಕ್ಷರನ್ನಾಗಿ ಜಗದೀಶ್ ಗೌಡ ಬೊಮ್ಮನ ಗೌಡ್ರು ಪ್ರಧಾನ ಕಾರ್ಯದರ್ಶಿಯಾಗಿ ಪರಶುರಾಮ ಬಿಜಾಪುರ ಅವರನ್ನು ವಾರ್ಡ್ ನಂಬರ್ 20ರ ಎಲ್ಲ ಹಿರಿಯರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು ಈ ಕಾರ್ಯಕ್ರಮವನ್ನು ಶಹರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ನವೀನ್ ಕೋಟೆಕಲ್ ನಿರೂಪಣೆ ಮತ್ತು ವಂದನಾರ್ಪಣೆ ಗೈದರು ವಾರ್ಡಿನ ಹಿರಿಯರಾದ ಶಂಕರ್ ಕರಬಿಷ್ಟಿ ಸ್ವಾಗತಿಸಿದರು ವಾರ್ಡ್ ನಂಬರ್ 20ರ ಯುವ ಕಾರ್ಯಕರ್ತರು ಹಿರಿಯರು ಪಕ್ಷದ ಅಭಿಮಾನಿಗಳು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು

ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ವತಿಯಿಂದ ವಾರ್ಡ್ ನಂಬರ್ 19 ರ ವಾರ್ಡ್ ಕಮಿಟಿ ಸ್ಥಾಪನೆ ಮಾಡಲಾಯಿತು ತುಂಬು ಹೃದಯದ ಅಭಿನಂದನೆಗಳು🌹🌹💐💐
08/02/2021

ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ವತಿಯಿಂದ ವಾರ್ಡ್ ನಂಬರ್ 19 ರ ವಾರ್ಡ್ ಕಮಿಟಿ ಸ್ಥಾಪನೆ ಮಾಡಲಾಯಿತು ತುಂಬು ಹೃದಯದ ಅಭಿನಂದನೆಗಳು🌹🌹💐💐

*ಬಾರತೀಯ ಜನತಾ ಪಾರ್ಟಿ ನರಗುಂದ ಮಂಡಲದ ಯುವ ಮೋರ್ಚಾ ವತಿಯಿಂದ* ರಾಜ್ಯ ಯುವ ಮೋರ್ಚಾ ಅಧ್ಯಕ್ಷರ ಸೂಚನೆ ಮೇರೆಗೆ ಹಾಗೂ ಕರ್ನಾಟಕ ಸರ್ಕಾರದ  ಸಣ್ಣ ಕ...
01/02/2021

*ಬಾರತೀಯ ಜನತಾ ಪಾರ್ಟಿ ನರಗುಂದ ಮಂಡಲದ ಯುವ ಮೋರ್ಚಾ ವತಿಯಿಂದ*
ರಾಜ್ಯ ಯುವ ಮೋರ್ಚಾ ಅಧ್ಯಕ್ಷರ ಸೂಚನೆ ಮೇರೆಗೆ ಹಾಗೂ ಕರ್ನಾಟಕ ಸರ್ಕಾರದ ಸಣ್ಣ ಕೈಗಾರಿಕೆ ಹಾಗೂ ವಾರ್ತಾ ಮತ್ತು ಪ್ರಸಾರ ಇಲಾಖೆಯ ಸಚಿವರಾದ ಮಾನ್ಯ
*ಶ್ರೀ ಸಿ ಸಿ ಪಾಟೀಲ ಸಾಹೇಬರ* ಆದೇಶದ ಮೇರಿಗೆ ನರಗುಂದ ನಗರದಲ್ಲಿರುವ ಶ್ರೀ ಬಾಬಾಸಾಹೇಬ ಬಾವೆ ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಚ್ಚತಾ ಕಾರ್ಯಕ್ರಮವನ್ನು ಯಶಸ್ವಿ ಮಾಡಲಾಯಿತು

ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ಸುಗೊಳಿಸಿದ್ದಕ್ಕಾಗಿ ಪದಾಧಿಕಾರಿಗಳಿಗೆ ಪ್ರೀತಿಯ ಸಹೋದರರಿಗೆ ತುಂಬು ಹೃದಯದ ಧನ್ಯವಾದಗಳು

*ಇಂತಿ ತಮ್ಮವ ವಿಠ್ಠಲ ಹವಾಲ್ದಾರ ಅಧ್ಯಕ್ಷರು ಬಾ.ಜ.ಪ.ಯುವ ಮೋರ್ಚಾ ಅಧ್ಯಕ್ಷರು ನರಗುಂದ ಮಂಡಲ*

ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ಗದಗ ಜಿಲ್ಲೆ ಜಿಲ್ಲಾ ಕಾರ್ಯಕಾರಿಣಿ ಸಭೆ ಸಭೆಯಲ್ಲಿ ಜಿಲ್ಲಾ ಅಧ್ಯಕ್ಷರಾದ ಮೋಹನ್ ಮಾಳಶಟ್ಟಿ ರಾಜ್ಯ ಪ್ರಧಾನ ಕಾ...
20/01/2021

ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ ಗದಗ ಜಿಲ್ಲೆ ಜಿಲ್ಲಾ ಕಾರ್ಯಕಾರಿಣಿ ಸಭೆ ಸಭೆಯಲ್ಲಿ ಜಿಲ್ಲಾ ಅಧ್ಯಕ್ಷರಾದ ಮೋಹನ್ ಮಾಳಶಟ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಬಾಳಿಕಾಯಿ ಜಿಲ್ಲಾ ಅಧ್ಯಕ್ಷರಾದ ಶಿವರಾಜಗೌಡ ಹಿರೇಮನಿಪಾಟೀಲ್ ರಾಜ್ಯ ಉಪಾಧ್ಯಕ್ಷರಾದ ಪ್ರಕಾಶ್ ಶೃಂಗೇರಿ ರಾಜ್ಯ ಕಾರ್ಯದರ್ಶಿಗಳಾದ ಈರಣ್ಣ ಅಂಗಡಿ ಕಾಂತಿಲಾಲ್ ಬಸ್ಸಲಿ m s ಕರಿಗೌಡರ್ ಮಾಧು ಗಣಾಚಾರಿ ರಾಜು ಕುರಡಗಿ ಹಾಗೂ ಯುವ ಮೋರ್ಚಾ ಜಿಲ್ಲಾ ಪದಾಧಿಕಾರಿಗಳು ಭಾಗಿಯಾಗಿದ್ದರು ಮತ್ತು ನೂತನ ಯುವ ಮೋರ್ಚಾ ಗ್ರಾಮ ಪಂಚಾಯಿತಿ ಸದಸ್ಯರಿಗೆ ಸನ್ಮಾನಿಸಲಾಯಿತು

Address

Rajshahi Division

Website

Alerts

Be the first to know and let us send you an email when Gadag BJP Social Media posts news and promotions. Your email address will not be used for any other purpose, and you can unsubscribe at any time.

Contact The Organization

Send a message to Gadag BJP Social Media:

Share