17/01/2020
ನಮ್ಮ ಹಿರಿಯರು ಕಟ್ಟಿಬೆಳೆಸಿದ ಸ್ವಚ್ಛ ಹಾಗೂ ಸುಂದರ ಬೆಂಗಳೂರಿನ ಕಲ್ಪನೆಯನ್ನು ಸಾಕಾರಗೊಳಿಸುವ ಹಲವು ಕನಸುಗಳೊಂದಿಗೆ "ಎಸಿಪಿ ಕೆ.ಎನ್.ರಮೇಶ್" ಸರ್ ನೇತೃತ್ವದಲ್ಲಿ ದಿನಾಂಕ 19-01-2020 ಭಾನುವಾರ ಸಂಜೆ 5 ಗಂಟೆಗೆ ಜಯನಗರದ ಸೌತ್ ಎಂಡ್ ಸರ್ಕಲ್ ನಲ್ಲಿರುವ ಕಛೇರಿ ಆವರಣದಲ್ಲಿ ಸಮಾನ ಮನಸ್ಕ ನಾಗರೀಕರ ಸಭೆ ಕರೆಯಲಾಗಿದೆ, ಉತ್ತಮ ಸಮಾಜಕ್ಕಾಗಿ ಎಲ್ಲರೂ ಕೈ ಜೋಡಿಸಿ. ದಯಮಾಡಿ ಆಸಕ್ತರೆಲ್ಲರೂ ಈ ಸಭೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ. 🙏