17/08/2026
ಇಂದು ನಮ್ಮ Congress Sevadal ಆಯೋಜನೆ ಮಾಡಿದ್ದ "ರನ್ ಫ಼ಾರ್ ರಾಜೀವ್ " ಕಾರ್ಯಕ್ರಮದಲ್ಲಿ ಬೆಳ್ಳಂಬೆಳಗ್ಗೆ ಅತ್ಯಂತ ಉತ್ಸಾಹ ಮತ್ತು ಹುರುಪಿನೊಂದಿಗೆ ನೆರೆದಿದ್ದ ಸಹಸ್ರಾರು ಓಟಗಾರರು,ಕನ್ನಡ ಚಿತ್ರರಂಗದ ತಾರೆಯರು,ನಮ್ಮ ಕೆಪಿಸಿಸಿ ರಾಜ್ಯಾಧ್ಯಕ್ಷರಾದ B K Hariprasad ರವರು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಸಚಿವರಾದ Rizwan Arshad ರವರು,ಕಾರ್ಯಕ್ರಮದ ಆಯೋಜಕರಾದ ಸೇವಾದಳದ ರಾಷ್ಟ್ರೀಯ ಅಧ್ಯಕ್ಷರಾದ Srinivas BV ರವರು ,
NSUI ರಾಷ್ಟೀಯ ಅಧ್ಯಕ್ಷರಾದ Vinod Jakhar ರವರು, NSUI Karnataka ದ ರಾಜ್ಯಾಧ್ಯಕ್ಷರಾದ Kirthi Ganesh
ರವರು ಸೇರಿದಂತೆ ಕಾಂಗ್ರೇಸಿನ ರಾಷ್ಟ್ರೀಯ ನಾಯಕರು,ರಾಜ್ಯ ಕಾಂಗ್ರೇಸಿನ ನಾಯಕರುಗಳೊಂದಿಗೆ ಭಾಗವಹಿಸಿದೆ.
ಐದು ಕಿಲೋಮಿಟರ್ ಓಟವನ್ನು ಕೇವಲ ೧೫-೧೭ ನಿಮಿಷಗಳಲ್ಲಿ ಓಡಿ ಬರೋಬ್ಬರಿ ಆರು ಲಕ್ಷಕ್ಕು ಅಧಿಕ ಮೊತ್ತದ ಬಹುಮಾನಗಳನ್ನು ತಮ್ಮದಾಗಿಸಿಕೊಂಡ ಹತ್ತು ಜನ ಓಟಗಾರರಿಗು ಅಭಿನಂದನೆಗಳು.
RunForRajiv bkhariprasad kpcckarnataka