Prasanna khandre

Prasanna khandre Contact information, map and directions, contact form, opening hours, services, ratings, photos, videos and announcements from Prasanna khandre, Bhalki.

ಪ್ರೀತಿಯ ಅಪ್ಪ-ಅಮ್ಮರಾದ ಶ್ರೀ ಪ್ರಕಾಶ್ ಖಂಡ್ರೆ ಹಾಗೂ ಶ್ರೀಮತಿ ಉಮಾದೇವಿ ಪ್ರಕಾಶ್ ಖಂಡ್ರೆ ಅವರಿಗೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳ...
29/05/2026

ಪ್ರೀತಿಯ ಅಪ್ಪ-ಅಮ್ಮರಾದ ಶ್ರೀ ಪ್ರಕಾಶ್ ಖಂಡ್ರೆ ಹಾಗೂ ಶ್ರೀಮತಿ ಉಮಾದೇವಿ ಪ್ರಕಾಶ್ ಖಂಡ್ರೆ ಅವರಿಗೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು. 💐

ನಿಮ್ಮ ದಾಂಪತ್ಯ ಜೀವನ ಸದಾ ಪ್ರೀತಿ, ಸಂತೋಷ, ಆರೋಗ್ಯ, ನೆಮ್ಮದಿ ಹಾಗೂ ಐಶ್ವರ್ಯದಿಂದ ಕೂಡಿರಲಿ.
ನಿಮ್ಮಿಬ್ಬರ ಆಶೀರ್ವಾದ ಮತ್ತು ಸೌಹಾರ್ದತೆ ನಮ್ಮ ಕುಟುಂಬಕ್ಕೆ ಸದಾ ಶಕ್ತಿ ಹಾಗೂ ಪ್ರೇರಣೆಯಾಗಿರಲಿ ಎಂದು ಹಾರೈಸುತ್ತೇನೆ.

ಭಗವಂತನು ನಿಮಗೆ ಇನ್ನೂ ಅನೇಕ ಸಂತಸದ ವರ್ಷಗಳನ್ನು ಕರುಣಿಸಲಿ. 🙏✨

Prakash Khandre

ಭಾರತಮಾತೆಯ ಸುಪುತ್ರ, ಕ್ರಾಂತಿಕಾರಿ, ಸ್ವಾತಂತ್ರ್ಯ ವೀರ ಸಾವರ್ಕರ್ ಎಂದೇ ಪ್ರಸಿದ್ಧರಾದಶ್ರೀ ವಿನಾಯಕ ದಾಮೋದರ ಸಾವರ್ಕರ್ ಅವರ ಜಯಂತಿಯ ಅನಂತಾನಂತ...
28/05/2026

ಭಾರತಮಾತೆಯ ಸುಪುತ್ರ, ಕ್ರಾಂತಿಕಾರಿ, ಸ್ವಾತಂತ್ರ್ಯ ವೀರ ಸಾವರ್ಕರ್ ಎಂದೇ ಪ್ರಸಿದ್ಧರಾದ
ಶ್ರೀ ವಿನಾಯಕ ದಾಮೋದರ ಸಾವರ್ಕರ್ ಅವರ ಜಯಂತಿಯ ಅನಂತಾನಂತ ಪ್ರಣಾಮಗಳು..

#ವೀರಸಾವರ್ಕರ್

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ನಿತಿನ್ ಗಡ್ಕರಿ ಜೀ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು....
27/05/2026

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀ ನಿತಿನ್ ಗಡ್ಕರಿ ಜೀ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು..

ದೇವರು ನಿಮಗೆ ಉತ್ತಮ ಆಯಸ್ಸು, ಆರೋಗ್ಯ ನೀಡಿ, ದೇಶ ಸೇವೆ ಮುಂದುವರೆಸಲು ಮತ್ತಷ್ಟು ಶಕ್ತಿ ನೀಡಲಿ.

Nitin Gadkari

ಅತಿ ಕಿರಿಯ ವಯಸ್ಸಿನಲ್ಲೇ ಚಿತ್ರದುರ್ಗದ ಸಿಂಹಾಸನವನ್ನೇರಿ, ಜನರಿಗೆ ಸುಭದ್ರ ಆಡಳಿತ ನೀಡಿದ ದುರ್ಗದ ಹುಲಿ ವೀರ ಮದಕರಿ ನಾಯಕ ಅವರ ಪುಣ್ಯತಿಥಿಯಂದು...
15/05/2026

ಅತಿ ಕಿರಿಯ ವಯಸ್ಸಿನಲ್ಲೇ ಚಿತ್ರದುರ್ಗದ ಸಿಂಹಾಸನವನ್ನೇರಿ, ಜನರಿಗೆ ಸುಭದ್ರ ಆಡಳಿತ ನೀಡಿದ ದುರ್ಗದ ಹುಲಿ ವೀರ ಮದಕರಿ ನಾಯಕ ಅವರ ಪುಣ್ಯತಿಥಿಯಂದು ಶತ ಶತ ನಮನಗಳು.

ಬೀದರ್ ಹಾಗೂ ಭಾಲ್ಕಿ ಕ್ಷೇತ್ರದ ವಿವಿಧೆಡೆ ಆಯೋಜಿಸಿದ್ದ ಮದುವೆ ಸಮಾರಂಭಗಳಲ್ಲಿ  ಪಾಲ್ಗೊಂಡು ಎಲ್ಲರಿಗೂ ಶುಭ ಹಾರೈಸಿದೆ.
11/05/2026

ಬೀದರ್ ಹಾಗೂ ಭಾಲ್ಕಿ ಕ್ಷೇತ್ರದ ವಿವಿಧೆಡೆ ಆಯೋಜಿಸಿದ್ದ ಮದುವೆ ಸಮಾರಂಭಗಳಲ್ಲಿ ಪಾಲ್ಗೊಂಡು ಎಲ್ಲರಿಗೂ ಶುಭ ಹಾರೈಸಿದೆ.

'ಅಮ್ಮ' ಎಂಬ ಎರಡಕ್ಷರಗಳಲ್ಲಿ ಪ್ರಪಂಚವೇ ಇದೆ. ತಾಯಿ ತನ್ನ ಮಕ್ಕಳಿಗಾಗಿ ತನ್ನೆಲ್ಲಾ ಜೀವನವನ್ನು ಮುಡಿಪಾಗಿಡುತ್ತಾಳೆ.ಇದಕ್ಕಾಗಿ ಕೃತಜ್ಞತೆ ಸಲ್ಲಿ...
10/05/2026

'ಅಮ್ಮ' ಎಂಬ ಎರಡಕ್ಷರಗಳಲ್ಲಿ ಪ್ರಪಂಚವೇ ಇದೆ. ತಾಯಿ ತನ್ನ ಮಕ್ಕಳಿಗಾಗಿ ತನ್ನೆಲ್ಲಾ ಜೀವನವನ್ನು ಮುಡಿಪಾಗಿಡುತ್ತಾಳೆ.

ಇದಕ್ಕಾಗಿ ಕೃತಜ್ಞತೆ ಸಲ್ಲಿಸಲು ಇಂತಹದೇ ದಿನ ಆಗಬೇಕು ಎಂದಿಲ್ಲ. ಪ್ರತಿನಿತ್ಯವೂ ನಾವು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ.

ಎಲ್ಲಾ ತಾಯಂದಿರಿಗೆ ಹೃತ್ಪೂರ್ವಕ ಶುಭಾಶಯಗಳು, ಧನ್ಯವಾದಗಳು.
ಮಾತೃದೇವೋ ಭವ !

ತಾನು ಎಷ್ಟೇ ಕಷ್ಟ ಅನುಭವಿಸಿದರೂ ಅದಕ್ಕೆ ನೊಂದುಕೊಳ್ಳದೆ, ಮಲ್ಲಿಕಾರ್ಜುನನನ್ನು ಪೂಜಿಸಿ, ಧ್ಯಾನಿಸಿ ಮುಕ್ತಿ ಪಡೆದ ಶಿವಶರಣೆ. ದಾನ ಗುಣ, ದಾಸೋಹ ...
10/05/2026

ತಾನು ಎಷ್ಟೇ ಕಷ್ಟ ಅನುಭವಿಸಿದರೂ ಅದಕ್ಕೆ ನೊಂದುಕೊಳ್ಳದೆ, ಮಲ್ಲಿಕಾರ್ಜುನನನ್ನು ಪೂಜಿಸಿ, ಧ್ಯಾನಿಸಿ ಮುಕ್ತಿ ಪಡೆದ ಶಿವಶರಣೆ. ದಾನ ಗುಣ, ದಾಸೋಹ ತತ್ಪರತೆ ಮತ್ತು ನಿಸ್ವಾರ್ಥ ಭಕ್ತಿಗೆ ಹೆಸರಾದ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿಯ ಶುಭಾಶಯಗಳು.

ಭಾಲ್ಕಿ ಕ್ಷೇತ್ರದ ವಿವಿಧೆಡೆ ಆಯೋಜಿಸಿದ್ದ ಮದುವೆ ಸಮಾರಂಭಗಳಲ್ಲಿ  ಪಾಲ್ಗೊಂಡು ಎಲ್ಲರಿಗೂ ಶುಭ ಹಾರೈಸಿದೆ.
08/05/2026

ಭಾಲ್ಕಿ ಕ್ಷೇತ್ರದ ವಿವಿಧೆಡೆ ಆಯೋಜಿಸಿದ್ದ ಮದುವೆ ಸಮಾರಂಭಗಳಲ್ಲಿ ಪಾಲ್ಗೊಂಡು ಎಲ್ಲರಿಗೂ ಶುಭ ಹಾರೈಸಿದೆ.

ರಾಷ್ಟ್ರಗೀತೆಯ ರಚನೆಗಾರ, ವಿಶ್ವಪ್ರಸಿದ್ಧ ಕವಿ, ಗುರುದೇವರವೀಂದ್ರನಾಥ ಠಾಗೋರ್ ಜಯಂತಿಯ ಗೌರವ ಪ್ರಣಾಮಗಳು.ಸಾಹಿತಿಗಳಾಗಿ, ಸಮಾಜ ಸೇವಕರಾಗಿ ರವೀಂದ...
07/05/2026

ರಾಷ್ಟ್ರಗೀತೆಯ ರಚನೆಗಾರ, ವಿಶ್ವಪ್ರಸಿದ್ಧ ಕವಿ, ಗುರುದೇವ
ರವೀಂದ್ರನಾಥ ಠಾಗೋರ್ ಜಯಂತಿಯ ಗೌರವ ಪ್ರಣಾಮಗಳು.

ಸಾಹಿತಿಗಳಾಗಿ, ಸಮಾಜ ಸೇವಕರಾಗಿ ರವೀಂದ್ರನಾಥ ಠಾಗೋರ್ ಅವರ ಸೇವೆ ಅಪಾರ.

ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದೆ. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಭಿವೃದ್ಧಿ ಹಾಗೂ ವಿಕಸಿತ ಭಾ...
04/05/2026

ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದೆ.

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಭಿವೃದ್ಧಿ ಹಾಗೂ ವಿಕಸಿತ ಭಾರತದ ಕನಸಿಗೆ ಮತದಾರರು ಜೈಕಾರ ಹಾಕಿದ್ದಾರೆ.

Address

Bhalki

Website

Alerts

Be the first to know and let us send you an email when Prasanna khandre posts news and promotions. Your email address will not be used for any other purpose, and you can unsubscribe at any time.

Share