Prasanna khandre

Prasanna khandre Contact information, map and directions, contact form, opening hours, services, ratings, photos, videos and announcements from Prasanna khandre, Bhalki.

“ರಕ್ತದ ಕಣಕಣಗಳಲ್ಲಿ ದೇಶಭಕ್ತಿಯ ಭಾವ ತುಂಬಿ ಹರಿಯಲಿ, ಮನೆ ಮನೆಗಳಲ್ಲಿ ಹೆಮ್ಮೆಯ ರಾಷ್ಟ್ರಧ್ವಜ ರಾರಾಜಿಸಲಿ”.ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್...
13/08/2026

“ರಕ್ತದ ಕಣಕಣಗಳಲ್ಲಿ ದೇಶಭಕ್ತಿಯ ಭಾವ ತುಂಬಿ ಹರಿಯಲಿ, ಮನೆ ಮನೆಗಳಲ್ಲಿ ಹೆಮ್ಮೆಯ ರಾಷ್ಟ್ರಧ್ವಜ ರಾರಾಜಿಸಲಿ”.

ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಸನ್ಮಾನ ಶ್ರೀ ನರೇಂದ್ರ ಮೋದಿ ಜೀ ಅವರ ಆಶಯದಂತೆ, ನಮ್ಮ ಕುಟುಂಬದ ಸದಸ್ಯರೊಂದಿಗೆ ಹೆಮ್ಮೆಯಿಂದ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದೆ.

ದೇಶದ ಏಕತೆ, ಅಖಂಡತೆ ಮತ್ತು ಸಾರ್ವಭೌಮತ್ವದ ಸಂಕೇತವಾದ ತ್ರಿವರ್ಣ ಧ್ವಜಕ್ಕೆ ಗೌರವ ಸಲ್ಲಿಸುವ ಮೂಲಕ ಈ ಅಭಿಯಾನವನ್ನು ಯಶಸ್ವಿಗೊಳಿಸೋಣ.

#ಸ್ವಾತಂತ್ರ್ಯ_ದಿನಾಚರಣೆ #ಜೈಹಿಂದ್

ಬಿಜೆಪಿ ಇತಿಹಾಸದ ಅತ್ಯಂತ ಕಿರಿಯ ವಯಸ್ಸಿನ ರಾಷ್ಟ್ರಾಧ್ಯಕ್ಷರು, ಚಾಣಾಕ್ಷ ಕಾರ್ಯತಂತ್ರ ಹಾಗೂ ಅದ್ಭುತ ಸಂಘಟನಾ ಶಕ್ತಿಯುಳ್ಳ ನಾಯಕರಾದ ಶ್ರೀ ನಿತಿ...
11/08/2026

ಬಿಜೆಪಿ ಇತಿಹಾಸದ ಅತ್ಯಂತ ಕಿರಿಯ ವಯಸ್ಸಿನ ರಾಷ್ಟ್ರಾಧ್ಯಕ್ಷರು, ಚಾಣಾಕ್ಷ ಕಾರ್ಯತಂತ್ರ ಹಾಗೂ ಅದ್ಭುತ ಸಂಘಟನಾ ಶಕ್ತಿಯುಳ್ಳ ನಾಯಕರಾದ ಶ್ರೀ ನಿತಿನ್ ನಬಿನ್ ಜಿ ಅವರನ್ನು ಇಂದು ನವದೆಹಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ಮಾಜಿ ಶಾಸಕರಾದ ಶ್ರೀ ಪ್ರಕಾಶ್ ಖಂಡ್ರೆ ಅವರು ಭೇಟಿ ಮಾಡಿದರು..

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಸೋಮನಾಥ ಪಾಟೀಲ, ಶಾಸಕರಾದ ಶ್ರೀ ಪ್ರಭು ಚೌಹ್ನಣ,ಡಾ. ಶೈಲೇಂದ್ರ ಬೆಲ್ದಾಳೆ, ಶ್ರೀ ಸಿದ್ದು ಪಾಟೀಲ್, ಶ್ರೀ ಶರಣು ಸಲಗರ, ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಶ್ರೀ ರಘುನಾಥರಾವ ಮಲ್ಕಾಪೂರೆ, ಅಂಬೇಡ್ಕರ್ ಅಭಿವೃದ್ಧಿ ನಿಗಮ ಮಂಡಳಿ ಮಾಜಿ ನಿರ್ದೇಶಕರಾದ ಶ್ರೀ ಬಸವರಾಜ ಆರ್ಯ, ಶ್ರೀ ಈಶ್ವರಸಿಂಗ್ ಠಾಕೂರ್, ಶ್ರೀ ಬಾಬು ವಾಲಿ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಕಿರಣ ಪಾಟೀಲ, ಶ್ರೀ ಪೀರಪ್ಪ ಯರನಳ್ಳಿ ಉಪಸ್ಥಿತರಿದ್ದರು.

Nitin Nabin

ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಗುರುಬಸವ ಪಟ್ಟದೇವರಿಗೆ ಹುಟ್ಟುಹಬ್ಬದ ಭಕ್ತಿಪೂರ್ವಕ ಶುಭಾಶಯಗಳು💐💐
06/08/2026

ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಗುರುಬಸವ ಪಟ್ಟದೇವರಿಗೆ ಹುಟ್ಟುಹಬ್ಬದ ಭಕ್ತಿಪೂರ್ವಕ ಶುಭಾಶಯಗಳು💐💐

ವಚನ ಚಳುವಳಿಯ ನೇತಾರ ಬಸವಣ್ಣನವರ ಕಾರ್ಯದರ್ಶಿಯಾಗಿದ್ದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿಯ ಭಕ್ತಿಪೂರ್ವಕ ಪ್ರಣಾಮಗಳು...
29/07/2026

ವಚನ ಚಳುವಳಿಯ ನೇತಾರ ಬಸವಣ್ಣನವರ ಕಾರ್ಯದರ್ಶಿಯಾಗಿದ್ದ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿಯ ಭಕ್ತಿಪೂರ್ವಕ ಪ್ರಣಾಮಗಳು...

ನಾಡಿನ ನಮಸ್ತ ಜನತೆಗೆ ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.ಮನುಕುಲದ ದಾರಿ ದೀಪವಾಗಿ, ಸನ್ಮಾರ್ಗದ ಮಾರ್ಗದರ್ಶನ ಮಾಡಿ ಮುನ್ನಡೆಸಿದ ಎಲ್ಲ ಗುರು...
29/07/2026

ನಾಡಿನ ನಮಸ್ತ ಜನತೆಗೆ ಗುರು ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.

ಮನುಕುಲದ ದಾರಿ ದೀಪವಾಗಿ, ಸನ್ಮಾರ್ಗದ ಮಾರ್ಗದರ್ಶನ ಮಾಡಿ ಮುನ್ನಡೆಸಿದ ಎಲ್ಲ ಗುರುಗಳಿಗೆ ವಂದಿಸುತ್ತಾ ನಾಡಿನ ಸಮಸ್ತ ಜನತೆಗೆ ಗುರುಪೂರ್ಣಿಮೆಯ ಶುಭಾಶಯಗಳನ್ನು ಕೋರುತ್ತೇನೆ.

"ಕೇಂದ್ರ ಮಿಸಲು ಪೊಲೀಸ್ ಪಡೆ ಸಂಸ್ಥಾಪನಾ ದಿನ"ದೇಶ ಸೇವೆಗೆ ಸಮರ್ಪಿತಗೊಂಡ ಯೋಧರ ಪಡೆಗಳಲ್ಲಿ ಅತಿ ದೊಡ್ಡ ಪಡೆಯಾದ ಕೇಂದ್ರ ಮಿಸಲು ಪೊಲೀಸ್ ಪಡೆ (ಸ...
27/07/2026

"ಕೇಂದ್ರ ಮಿಸಲು ಪೊಲೀಸ್ ಪಡೆ ಸಂಸ್ಥಾಪನಾ ದಿನ"

ದೇಶ ಸೇವೆಗೆ ಸಮರ್ಪಿತಗೊಂಡ ಯೋಧರ ಪಡೆಗಳಲ್ಲಿ ಅತಿ ದೊಡ್ಡ ಪಡೆಯಾದ ಕೇಂದ್ರ ಮಿಸಲು ಪೊಲೀಸ್ ಪಡೆ (ಸಿಆ‌ರ್ ಪಿಎಫ್) ಯೋಧರಿಗೆ ಸಿಆರ್‌ಪಿಎಫ್ ಸಂಸ್ಥಾಪನಾ ದಿನದ ಶುಭಾಶಯಗಳು..

ಶ್ರೇಷ್ಠ ವಿಜ್ಞಾನಿ, ಭಾರತ ರತ್ನ, ಜನಸಾಮಾನ್ಯರ ನೆಚ್ಚಿನ ಮಾಜಿ ರಾಷ್ಟ್ರಪತಿ, ಅಂತರಿಕ್ಷಯಾನ ಇಂಜಿನಿಯರ್, ಉಪನ್ಯಾಸಕ, ಯುವಕರ ಸ್ಪೂರ್ತಿ ಡಾ. ಎ.ಪ...
27/07/2026

ಶ್ರೇಷ್ಠ ವಿಜ್ಞಾನಿ, ಭಾರತ ರತ್ನ, ಜನಸಾಮಾನ್ಯರ ನೆಚ್ಚಿನ ಮಾಜಿ ರಾಷ್ಟ್ರಪತಿ, ಅಂತರಿಕ್ಷಯಾನ ಇಂಜಿನಿಯರ್, ಉಪನ್ಯಾಸಕ, ಯುವಕರ ಸ್ಪೂರ್ತಿ ಡಾ. ಎ.ಪಿ.ಜೆ ಅಬ್ದುಲ್‌ ಕಲಾಂ ಅವರ ಪುಣ್ಯಸ್ಮರಣೆಯ ಅಗಣಿತ ಪ್ರಣಾಮಗಳು...

ನಾಡಿನ ಸಮಸ್ತ ಜನತೆಗೆ ಆಷಾಢ ಏಕಾದಶಿಯ ಹಾರ್ದಿಕ ಶುಭಾಶಯಗಳು...
25/07/2026

ನಾಡಿನ ಸಮಸ್ತ ಜನತೆಗೆ ಆಷಾಢ ಏಕಾದಶಿಯ ಹಾರ್ದಿಕ ಶುಭಾಶಯಗಳು...

ಪ್ರತಿ ಛಡಿಯೇಟಿಗೂ ಭಾರತ್ ಮಾತಾ ಕೀ ಜಯ್ ಎಂದು ಘೋಷಣೆಗೈದ ಕ್ರಾಂತಿಕಾರಿ ದೇಶಭಕ್ತ ಚಂದ್ರಶೇಖರ ಆಜಾದ್ ಅವರ ಜಯಂತಿಯ ಶತ ಶತ ನಮನಗಳು...
23/07/2026

ಪ್ರತಿ ಛಡಿಯೇಟಿಗೂ ಭಾರತ್ ಮಾತಾ ಕೀ ಜಯ್ ಎಂದು ಘೋಷಣೆಗೈದ ಕ್ರಾಂತಿಕಾರಿ ದೇಶಭಕ್ತ ಚಂದ್ರಶೇಖರ ಆಜಾದ್ ಅವರ ಜಯಂತಿಯ ಶತ ಶತ ನಮನಗಳು...

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಅಭಿಯಾನದ  ಸಭೆಗೆ, ಬೀದರ್ ಜಿಲ್ಲೆಗೆ ಆಗಮಿಸಿದ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಶಿಕಾರಿಪು...
13/07/2026

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಅಭಿಯಾನದ ಸಭೆಗೆ, ಬೀದರ್ ಜಿಲ್ಲೆಗೆ ಆಗಮಿಸಿದ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಶಿಕಾರಿಪುರದ ಜನಪ್ರೀಯ ಶಾಸಕರಾದ ಸನ್ಮಾನ್ಯ ಶ್ರೀ ವಿಜಯೇಂದ್ರ ಯಡಿಯೂರಪ್ಪ ಅವರಿಗೆ ಮಾಜಿ ಶಾಸಕರಾದ ಶ್ರೀ ಪ್ರಕಾಶ್ ಖಂಡ್ರೆ ಅವರು ಸನ್ಮಾನಿಸಿ, ಗೌರವಿಸಿದರು..

Address

Bhalki

Website

Alerts

Be the first to know and let us send you an email when Prasanna khandre posts news and promotions. Your email address will not be used for any other purpose, and you can unsubscribe at any time.

Shortcuts

Share