03/06/2026
ವಕ್ಫ್ ಬೋರ್ಡ್ನಲ್ಲಿ ಮಾಜಿ ಸಚಿವ B.Z Zameer Ahmed Khan ಅವರ ನೇತೃತ್ವದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಲಾಗಿದೆ ಎಂಬುದನ್ನು ಮತ್ತೊಬ್ಬ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಬಹಿರಂಗಪಡಿಸಿದ್ದಾರೆ. ನಿಕಟಪೂರ್ವ ಸಿಎಂ Siddaramaiah ಹಾಗೂ ನಿಯೋಜಿತ ಸಿಎಂ DK Shivakumar ಅವರು, ಲೂಟಿಕೋರ ಜಮೀರ್ ಅಹಮದ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡುತ್ತಾರೋ ಅಥವಾ ಸಂಪುಟದಿಂದ ದೂರವಿಟ್ಟು ಈ ಬಗ್ಗೆ ತನಿಖೆ ನಡೆಸುತ್ತಾರೋ ಎಂಬುದನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು.