15/01/2024
ಕೃಷ್ಣವರ್ಣದ ಕಲ್ಲಿನಲ್ಲಿ ನಮ್ಮ ಮೈಸೂರಿನ ಶಿಲ್ಪಿ ಯೋಗಿರಾಜರ ಕೈಯಲ್ಲಿ ಕೆತ್ತಲ್ಪಟ್ಟಿರುವ ಪ್ರಭು ಶ್ರೀರಾಮಚಂದ್ರನ ವಿಗ್ರಹವು ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಪ್ರಾಣ ಪ್ರತಿಷ್ಟೆಗೆ ಆಯ್ಕೆಯಾಗಿರುವುದು ನಮ್ಮೆಲ್ಲರ ಭಾಗ್ಯವೇ ಸರಿ.
ಜೈ ಶ್ರೀ ರಾಮ್ 🙏🙏🙏