12/12/2021
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಚುನಾವಣೆ ೨೦೨೧
ಆತ್ಮೀಯ ಕುಲ ಬಾಂಧವರೇ
ಇoದು ನಡೆದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಸಿ ಎನ್ ಬಾಲಕೃಷ್ಣ ಹಾಗೂ ಎಸ್ ಎಸ್ ರಘುಗೌಡ ರಘುಗೌಡ ರವರಿಗೆ ತಮ್ಮ ಅಮೂಲ್ಯವಾದ ಮತ ನೀಡುವುದರ ಮೂಲಕ ಬೆಂಬಲಿಸಿ ಜಯಶೀಲರನ್ನಾಗಿ ಮಾಡಿದ್ದೀರೆಂಬ ಅಚಲ ನಂಬಿಕೆ ನನ್ನದು.
ಸದಾ ಒಕ್ಕಲಿಗರ ಸೇವೆಯಲ್ಲಿ
-ನಿಮ್ಮ ಆಶೀರ್ವಾದವಿರಲಿ