23/10/2024
ನಮ್ಮ ಕೋಲಾರ ಜನ ಕಷ್ಟ ಅಂದ್ರೆ ಪ್ರಸ್ತುತ ಕೋಲಾರದಲ್ಲಿ ಇರೋ ಶಾಸಕರ ಬಳಿ ಹೋಗ್ತಾರೋ ಇಲ್ಲವೋ ಗೊತ್ತಿಲ್ಲ.. ಆದರೆ ಕೋಲಾರ ಜನ ಕಷ್ಟ ಸುಖಗಳಿಗೆ ಸ್ಪಂದಿಸ್ತಾರೆ ಅಂತ ಮೊದಲು ಕರೆ ಮಾಡೋದು ನಮ್ಮ ಎ.ಶ್ರೀನಿವಾಸ್ ಅಣ್ಣನಿಗೆನೇ.. ಸಹಾಯ ಮಾಡೋದು ಸಹ ಅವರೇ.. ಕೆಲವರು ಇರ್ತಾರೆ ಚುನಾವಣೆ ಸಮಯದಲ್ಲಿ ಮಾತ್ರ ಅವರ ಸಮಾಜ ಸೇವೆ, ಕ್ಷೇತ್ರದ ಅಭಿವೃದ್ಧಿ ಕುರಿತು ಕನಸು..