Chandan Gowda

Chandan Gowda Chandan Gowda - Social and community service.

ಕಾರ್ಗಿಲ್ ಯುದ್ಧದಲ್ಲಿ ವೀರ ಮರಣ ಹೊಂದಿದ ಯೋಧರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ “ಕಾರ್ಗಿಲ್ ವಿಜಯ ದಿವಸದ” ಪ್ರಯುಕ್ತ ಇಂದು ಕೋಲಾರ ನಿವೃತ್ತ ಸ...
26/07/2022

ಕಾರ್ಗಿಲ್ ಯುದ್ಧದಲ್ಲಿ ವೀರ ಮರಣ ಹೊಂದಿದ ಯೋಧರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ “ಕಾರ್ಗಿಲ್ ವಿಜಯ ದಿವಸದ” ಪ್ರಯುಕ್ತ ಇಂದು ಕೋಲಾರ ನಿವೃತ್ತ ಸೈನಿಕರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಿಗೆ ಸನ್ಮಾನಿಸಿ ಗೌರವ ಸಲ್ಲಿಸಲಾಯಿತು.

ನಾಡಿನ ಸಮಸ್ತ ಜನತೆಗೆ, ಶಾಂತಿ ಸಂದೇಶ ಹರಡಿದ ಭಗವಾನ್‌ ಬುದ್ಧನ ಜನ್ಮದಿನವಾದ ಬುದ್ಧ ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.
16/05/2022

ನಾಡಿನ ಸಮಸ್ತ ಜನತೆಗೆ, ಶಾಂತಿ ಸಂದೇಶ ಹರಡಿದ ಭಗವಾನ್‌ ಬುದ್ಧನ ಜನ್ಮದಿನವಾದ ಬುದ್ಧ ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.

ಸಮಾಜ ಸುಧಾರಕರು, ಸ್ವಾತಂತ್ರ್ಯ ಹೋರಾಟಗಾರರು, ರಾಜಕೀಯ ಚಿಂತಕರಾದ, ಗೋಪಾಲಕೃಷ್ಣ ಗೋಖಲೆ ಅವರ ಜನ್ಮದಿನದ ಸ್ಮರಣೆಯಂದು ಗೌರವ ನಮನಗಳನ್ನು ಅರ್ಪಿಸುತ...
09/05/2022

ಸಮಾಜ ಸುಧಾರಕರು, ಸ್ವಾತಂತ್ರ್ಯ ಹೋರಾಟಗಾರರು, ರಾಜಕೀಯ ಚಿಂತಕರಾದ, ಗೋಪಾಲಕೃಷ್ಣ ಗೋಖಲೆ ಅವರ ಜನ್ಮದಿನದ ಸ್ಮರಣೆಯಂದು ಗೌರವ ನಮನಗಳನ್ನು ಅರ್ಪಿಸುತ್ತೇನೆ.

ಹುಟ್ಟಿನಿಂದ ವಾತ್ಸಲ್ಯಮೂರ್ತಿಯಾಗಿ, ಬದುಕಿಗೆ ದಾರಿ ತೋರಿ ಬೆಳಕಾಗುವ ದೇವತೆಯೆಂದರೆ ಅವಳು ತಾಯಿ.ವಿಶ್ವ ತಾಯಂದಿರ ದಿನದ ಹಾರ್ದಿಕ ಶುಭಾಶಯಗಳು.
08/05/2022

ಹುಟ್ಟಿನಿಂದ ವಾತ್ಸಲ್ಯಮೂರ್ತಿಯಾಗಿ, ಬದುಕಿಗೆ ದಾರಿ ತೋರಿ ಬೆಳಕಾಗುವ ದೇವತೆಯೆಂದರೆ ಅವಳು ತಾಯಿ.

ವಿಶ್ವ ತಾಯಂದಿರ ದಿನದ ಹಾರ್ದಿಕ ಶುಭಾಶಯಗಳು.

ಭಾರತಮಾತೆಯ ಹೆಮ್ಮೆಯ ಪುತ್ರ, ಜನಗಣಮನ ರಚಿಸಿದ ಮಹಾಕವಿ, ಏಷ್ಯಾ ಖಂಡದಲ್ಲೇ ಪ್ರಪ್ರಥಮ ನೋಬೆಲ್ ಪ್ರಶಸ್ತಿಗೆ ಭಾಜನರಾದ ತತ್ವಶಾಸ್ತ್ರಜ್ಞರಾದ, ರವೀಂ...
07/05/2022

ಭಾರತಮಾತೆಯ ಹೆಮ್ಮೆಯ ಪುತ್ರ, ಜನಗಣಮನ ರಚಿಸಿದ ಮಹಾಕವಿ, ಏಷ್ಯಾ ಖಂಡದಲ್ಲೇ ಪ್ರಪ್ರಥಮ ನೋಬೆಲ್ ಪ್ರಶಸ್ತಿಗೆ ಭಾಜನರಾದ ತತ್ವಶಾಸ್ತ್ರಜ್ಞರಾದ, ರವೀಂದ್ರನಾಥ್ ಟ್ಯಾಗೋರ್ ಅವರ ಜನ್ಮದಿನದ ಸ್ಮರಣೆಯಂದು ಕೋಟಿ ನಮನಗಳು.

ನಾಡಿನ ಸಮಸ್ತ ಜನತೆಗೆ ಅಕ್ಷಯ ತೃತೀಯಾ ಹಬ್ಬದ ಹಾರ್ದಿಕ ಶುಭಾಶಯಗಳು.
03/05/2022

ನಾಡಿನ ಸಮಸ್ತ ಜನತೆಗೆ ಅಕ್ಷಯ ತೃತೀಯಾ ಹಬ್ಬದ ಹಾರ್ದಿಕ ಶುಭಾಶಯಗಳು.

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು.
03/05/2022

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು.

ಸಮಾಜದ ಪಿಡುಗುಗಳ ವಿರುದ್ದ ಜನಜಾಗೃತಿ ಮೂಡಿಸಿದ ಸಾಮಾಜಿಕ ಕ್ರಾಂತಿಯ ಹರಿಕಾರ, ಮಹಾ ಮಾನವತಾವಾದಿ ಶ್ರೀ ಬಸವೇಶ್ವರರ ಜಯಂತಿಯ ಹಾರ್ದಿಕ ಶುಭಾಶಯಗಳು....
03/05/2022

ಸಮಾಜದ ಪಿಡುಗುಗಳ ವಿರುದ್ದ ಜನಜಾಗೃತಿ ಮೂಡಿಸಿದ ಸಾಮಾಜಿಕ ಕ್ರಾಂತಿಯ ಹರಿಕಾರ, ಮಹಾ ಮಾನವತಾವಾದಿ ಶ್ರೀ ಬಸವೇಶ್ವರರ ಜಯಂತಿಯ ಹಾರ್ದಿಕ ಶುಭಾಶಯಗಳು.

ದೇಶದ ಅಭಿವೃದ್ಧಿಗಾಗಿ ದುಡಿಯುತ್ತಿರುವ ಶ್ರಮಜೀವಿಗಳಿಗೆ ವಿಶ್ವ ಕಾರ್ಮಿಕ ದಿನಾಚರಣೆಯ ಶುಭಾಶಯಗಳು. "ನಮಿಸುವ ಕೈಗಳಿಗಿಂತ, ದುಡಿಯುವ ಕೈಗಳು ಶ್ರೇಷ...
01/05/2022

ದೇಶದ ಅಭಿವೃದ್ಧಿಗಾಗಿ ದುಡಿಯುತ್ತಿರುವ ಶ್ರಮಜೀವಿಗಳಿಗೆ ವಿಶ್ವ ಕಾರ್ಮಿಕ ದಿನಾಚರಣೆಯ ಶುಭಾಶಯಗಳು.

"ನಮಿಸುವ ಕೈಗಳಿಗಿಂತ, ದುಡಿಯುವ ಕೈಗಳು ಶ್ರೇಷ್ಠ"

ವಿಶ್ವ ಭೂಮಿ ದಿನದ ಹಾರ್ದಿಕ ಶುಭಾಶಯಗಳು.ಸಕಲ ಜೀವರಾಶಿಗಳಿಗೆ ಆಶ್ರಯದಾತವಾದ ಈ ಭೂಮಿಯನ್ನು ಸಂರಕ್ಷಿಸಲು ಪಣತೊಡೋಣ.
22/04/2022

ವಿಶ್ವ ಭೂಮಿ ದಿನದ ಹಾರ್ದಿಕ ಶುಭಾಶಯಗಳು.

ಸಕಲ ಜೀವರಾಶಿಗಳಿಗೆ ಆಶ್ರಯದಾತವಾದ ಈ ಭೂಮಿಯನ್ನು ಸಂರಕ್ಷಿಸಲು ಪಣತೊಡೋಣ.

ಅತುಲಿತಬಲಧಾಮಂ ಹೇಮಶೈಲಾಭದೇಹಂ ದನುಜವನಕೃಶಾನುಂ ಜ್ಞಾನಿನಾಮಗ್ರಗಣ್ಯಂ|ಸಕಲಗುಣಾನಿಧಾನಂ ವಾನರಾಣಾಮಧೀಶಂ ರಘುಪತಿಪ್ರಿಯಭಕ್ತಂ ವಾತಜಾತಂ ನಮಾಮಿ||ನಾಡ...
16/04/2022

ಅತುಲಿತಬಲಧಾಮಂ ಹೇಮಶೈಲಾಭದೇಹಂ ದನುಜವನಕೃಶಾನುಂ ಜ್ಞಾನಿನಾಮಗ್ರಗಣ್ಯಂ|
ಸಕಲಗುಣಾನಿಧಾನಂ ವಾನರಾಣಾಮಧೀಶಂ ರಘುಪತಿಪ್ರಿಯಭಕ್ತಂ ವಾತಜಾತಂ ನಮಾಮಿ||

ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಹಾರ್ದಿಕ ಶುಭಾಶಯಗಳು.

24ನೇ ಜೈನ ತೀರ್ಥಂಕರರು, ಪ್ರತಿಯೊಂದು ಜೀವಿಯಲ್ಲೂ ಅದ್ವಿತೀಯ ಆತ್ಮವಿದೆ ಎಂದು ಸಾರಿದ ದಿಗಂಬರ ಮಹಾಮುನಿ, ಭಗವಾನ್ ಮಹಾವೀರ ಜಯಂತಿಯ ಹಾರ್ದಿಕ ಶುಭಾ...
14/04/2022

24ನೇ ಜೈನ ತೀರ್ಥಂಕರರು, ಪ್ರತಿಯೊಂದು ಜೀವಿಯಲ್ಲೂ ಅದ್ವಿತೀಯ ಆತ್ಮವಿದೆ ಎಂದು ಸಾರಿದ ದಿಗಂಬರ ಮಹಾಮುನಿ, ಭಗವಾನ್ ಮಹಾವೀರ ಜಯಂತಿಯ ಹಾರ್ದಿಕ ಶುಭಾಶಯಗಳು.

Address

Kolar

Alerts

Be the first to know and let us send you an email when Chandan Gowda posts news and promotions. Your email address will not be used for any other purpose, and you can unsubscribe at any time.

Share