KPYCC Kolar SM

KPYCC Kolar SM Official Page of KPYCC Kolar Social Media

“ಮೊದಲು ಮತ ಕಳ್ಳತನ, ಈಗ ಸೀಟ್ ಕಳ್ಳತನ” ಎಂಬ ಜನರ ಆಕ್ರೋಶದ ನಡುವೆ, ಮಧ್ಯಪ್ರದೇಶದ ರಾಜ್ಯಸಭಾ ಅಭ್ಯರ್ಥಿ ಶ್ರೀಮತಿ ಮೀನಾಕ್ಷಿ ನಟರಾಜನ್ ಅವರ ನಾಮಪ...
12/06/2026

“ಮೊದಲು ಮತ ಕಳ್ಳತನ, ಈಗ ಸೀಟ್ ಕಳ್ಳತನ” ಎಂಬ ಜನರ ಆಕ್ರೋಶದ ನಡುವೆ, ಮಧ್ಯಪ್ರದೇಶದ ರಾಜ್ಯಸಭಾ ಅಭ್ಯರ್ಥಿ ಶ್ರೀಮತಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕಾರವನ್ನು ವಿರೋಧಿಸಿ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮಂಜುನಾಥ್ ಗೌಡ ಅವರು ಈ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರಜಾಪ್ರಭುತ್ವದ ಪರವಾಗಿ ಧ್ವನಿ ಎತ್ತಿದರು.

✊ ಸಂವಿಧಾನ ಉಳಿಸಿ
✊ ಪ್ರಜಾಪ್ರಭುತ್ವ ಉಳಿಸಿ

👀 🔥

09/06/2026

ಪ್ರತಿದಿನ “ವಿಶ್ವಗುರು ಭಾರತ”, “ಬಲಿಷ್ಠ ಆರ್ಥಿಕತೆ”, “ಮೋದಿ ಗ್ಯಾರಂಟಿ” ಅಂತ ಪ್ರತಿದಿನ ಮೈಕ್ ಹಿಡಿದು ಭಾಷಣ ಮಾಡುವವರಿಗೆ ಈಗ ಒಂದು ನೇರ ಪ್ರಶ್ನೆ ಕೇಳಬೇಕಾದ ಸಮಯ ಬಂದಿದೆ!

ದೇಶದ ಸಂಕಷ್ಟದ ಸಮಯದಲ್ಲಿ ರಕ್ಷಣೆ ಕೊಡಬೇಕಾದ ಚಿನ್ನವನ್ನೇ ಮೋದಿ ಸರ್ಕಾರ ಮಾರಾಟಕ್ಕೆ ಇಟ್ಟಿದೆಯಂತೆ!
ಹೌದು… ಕೇವಲ ಎರಡು ವಾರಗಳಲ್ಲಿ ಭಾರತ ಬರೋಬ್ಬರಿ 75 ಟನ್ ಚಿನ್ನವನ್ನು ಮಾರಿದೆ ಎಂಬ ಬೆಚ್ಚಿಬೀಳಿಸುವ ಮಾಹಿತಿ ಈಗ ಬಹಿರಂಗವಾಗಿದೆ!

ರಿಸರ್ವ್ ಬ್ಯಾಂಕ್ ತನ್ನ ಸಂಗ್ರಹದಲ್ಲಿದ್ದ ಸುಮಾರು ₹1.14 ಲಕ್ಷ ಕೋಟಿ ಮೌಲ್ಯದ ಚಿನ್ನವನ್ನು ಮಾರುಕಟ್ಟೆಗೆ ಬಿಡಬೇಕಾದ ಪರಿಸ್ಥಿತಿ ಯಾಕೆ ಬಂತು?
“ದೇಶವನ್ನು ಮಾರಲು ಬಿಡೋದಿಲ್ಲ” ಅಂತ ಘೋಷಣೆ ಕೂಗಿದವರು, ಈಗ ದೇಶದ ಬಂಗಾರವನ್ನೇ ಮಾರಬೇಕಾದ ದುರಂತಕ್ಕೆ ದೇಶವನ್ನು ತಳ್ಳಿದ್ರಾ?

ಸಾಮಾನ್ಯ ಮನೆಯಲ್ಲೇನು ಆಗುತ್ತೆ ಗೊತ್ತಾ?
ತೀರಾ ಸಂಕಷ್ಟ ಬಂದಾಗ ಮಾತ್ರ ಮನೆಯ ಚಿನ್ನ ಅಡವಿಡುತ್ತಾರೆ… ಅಥವಾ ಮಾರುತ್ತಾರೆ!
ಹಾಗಾದರೆ ದೇಶದ ಆರ್ಥಿಕ ಪರಿಸ್ಥಿತಿ ಎಷ್ಟು ಗಂಭೀರವಾಗಿದೆಯೋ ಊಹಿಸಿ!

ಮಧ್ಯಪ್ರಾಚ್ಯದ ಬಿಕ್ಕಟ್ಟು, ರೂಪಾಯಿ ಮೌಲ್ಯ ಕುಸಿತ, ಡಾಲರ್ ಎದುರು ಭಾರತದ ಕರೆನ್ಸಿ ನೆಲಕಚ್ಚುತ್ತಿರುವುದನ್ನ ತಡೆಯ

✅ 👀

ಕ್ರಾಂತಿಕಾರಿ ಬುಡಕಟ್ಟ ನಾಯಕ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಬಿರ್ಸಾ ಮುಂಡಾ ಅವರ ಪುಣ್ಯಸ್ಮರಣೆಯಂದು ಅವರಿಗೆ ನಮನಗಳು. ಅವರ ಧೈರ್ಯ ಮತ್ತು ಸಮರ್ಪ...
09/06/2026

ಕ್ರಾಂತಿಕಾರಿ ಬುಡಕಟ್ಟ ನಾಯಕ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಬಿರ್ಸಾ ಮುಂಡಾ ಅವರ ಪುಣ್ಯಸ್ಮರಣೆಯಂದು ಅವರಿಗೆ ನಮನಗಳು. ಅವರ ಧೈರ್ಯ ಮತ್ತು ಸಮರ್ಪಣೆಯು ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ. ಇಂದು, ನಾವು ಅವರ ಪರಂಪರೆ ಮತ್ತು ಆದರ್ಶಗಳನ್ನು ನೆನಪಿಸಿಕೊಳ್ಳೋಣ ಮತ್ತು ಅವರ ಹೋರಾಟದ ಮಹತ್ವವನ್ನು ಅರ್ಥೈಸಿಕೊಳ್ಳೋಣ.

✨ 🔥

The future of our nation is in our hands! As the youth of India, we have a responsibility to demand accountability and f...
08/06/2026

The future of our nation is in our hands! As the youth of India, we have a responsibility to demand accountability and fight for justice. 6 students have lost their lives, and millions more are demanding answers. Will we stay silent or raise our voices? The Indian Youth Congress calls on you to join the movement and demand the resignation of the Education Minister, Dharmendra Pradhan. Here are 5 ways you can make your voice heard: Record a 60-second video and share with , Make a handwritten placard and post a photo/video with , Rose for accountability and demand the resignation of Dharmendra Pradhan, Ask the tough question at BJP events and public meetings, and Tag BJP leaders and challenge them to take action. Let's come together to demand jobs, justice, and accountability! The time to act is now!

💯

ರಸ್ತೆಗಳ ನಿರ್ಮಾಣಕ್ಕೆ 2000 ಕೋಟಿ ರೂ. ಘೋಷಣೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಭಾರತ ಜೋಡೋ ಯುವಕ ಸಂಘ ಸ್ಥಾಪನೆಗೆ 10 ಸಾವಿ...
07/06/2026

ರಸ್ತೆಗಳ ನಿರ್ಮಾಣಕ್ಕೆ 2000 ಕೋಟಿ ರೂ. ಘೋಷಣೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಭಾರತ ಜೋಡೋ ಯುವಕ ಸಂಘ ಸ್ಥಾಪನೆಗೆ 10 ಸಾವಿರ ರೂ, ಖಾಸಗಿ ಉದ್ಯೋಗ ವಿನಿಮಯ ಕೇಂದ್ರ ಸ್ಥಾಪನೆ, ಬಿ ಖಾತಾಯಿಂದ ಎ ಖಾತೆ ಯೋಜನೆ ರಾಜ್ಯಕ್ಕೆ ವಿಸ್ತರಣೆ, 2500 ಚ.ಅಡಿ ವಿಸ್ತೀರ್ಣ ಕಟಡಕ್ಕೆ ಅರ್ಜಿ ಹಾಕಿದವರಿಗೆ ರಿಲೀಫ್... ಡಿಕೆಶಿಯ ಮೋದಲ ಸಚಿವ ಸಂಪುಟದ ನಿರ್ಧಾರಗಳು ಯುವಕರ ಭವಿಷ್ಯವನ್ನು ಪ್ರಕಾಶಮಾನಗೊಳಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆ!

📣

ಚಿನ್ನದ ಬೆಲೆ ಗಗನಕ್ಕೆ, ಸಾಮಾನ್ಯರ ಬದುಕು ಪಾತಾಳಕ್ಕೆ! ಜನರ ಕಣ್ಣೀರೇ ಬೆಲೆಯಾಗಿ ಮಾರ್ಪಟ್ಟರೆ ಹಕ್ಕಿಗಾಗಿ ಹೋರಾಟ ಅನಿವಾರ್ಯ.👀
27/05/2026

ಚಿನ್ನದ ಬೆಲೆ ಗಗನಕ್ಕೆ, ಸಾಮಾನ್ಯರ ಬದುಕು ಪಾತಾಳಕ್ಕೆ! ಜನರ ಕಣ್ಣೀರೇ ಬೆಲೆಯಾಗಿ ಮಾರ್ಪಟ್ಟರೆ ಹಕ್ಕಿಗಾಗಿ ಹೋರಾಟ ಅನಿವಾರ್ಯ.

👀

25/05/2026

ಮೆಲೋಡಿ ಹಂಚೋ ಮೋದೀಜಿಯವರ ಮೆಚ್ಚಿನ ಸಿನೆಮಾವಾದ ದುರಂಧರ್ ಸಿನೆಮಾದ ೩ನೇ ಭಾಗದ ಸ್ಕ್ರಿಪ್ಟ್ ಮತ್ತು ಕೆಲವು ದೃಶ್ಯಗಳು ನೀಟ್ ಪ್ರಶ್ನೆಪತ್ರಿಕೆಯಂತೆ ಲೀಕ್ ಆಗಿವೆಯಂತೆ!
ಮೋದೀಜಿ ಹೆದರಿ ಡಿಲೀಟ್ ಮಾಡಿಸುವ ಮುನ್ನವೇ ಈ ವಿಡಿಯೋ ನೋಡಿ; ಜೊತೆಗೆ ಶೇರ್ ಮಾಡೋದನ್ನು ಮರೆಯಬೇಡಿ!


20/04/2026

"The body is the temple; the soul is the divine." On this auspicious Basava Jayanthi, let us recommit ourselves to the ideals of 'Kalyana Rajya' a society built on equality, compassion, and the dignity of labor. As youth, we carry forward the legacy of Basavanna's revolution against discrimination.
ಕಾಯಕವೇ ಕೈಲಾಸ.
ನಾಡಿನ ಸಮಸ್ತ ಜನತೆಗೆ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು.

⚡ 📍

ದೇಶವಿರೋಧಿ ಇಂಡೋ-ಅಮೆರಿಕಾ ವಾಣಿಜ್ಯ ಒಪ್ಪಂದ ಹಿಂಪಡೆಯುವಂತೆ ಆಗ್ರಹಿಸಿ, ಇಂದು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನಾ ರ್ಯಾಲಿ...
16/03/2026

ದೇಶವಿರೋಧಿ ಇಂಡೋ-ಅಮೆರಿಕಾ ವಾಣಿಜ್ಯ ಒಪ್ಪಂದ ಹಿಂಪಡೆಯುವಂತೆ ಆಗ್ರಹಿಸಿ, ಇಂದು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನಾ ರ್ಯಾಲಿಯಲ್ಲಿ ಕರ್ನಾಟಕ ಯುವ ಕಾಂಗ್ರೆಸ್ ತಂಡವನ್ನು ಮುನ್ನಡೆಸುತ್ತಿರುವ ರಾಜ್ಯಧ್ಯಕ್ಷರಾದ ಶ್ರೀ ರವರು.

👀 💫

📍 KPYCC Kolar SM

14/03/2026

ದೇಶದಾದ್ಯಂತ ಅಡುಗೆ ಸಿಲಿಂಡರ್‌ಗಾಗಿ ಹಾಹಾಕಾರ ಎದ್ದಿದೆ. ಬಿಜೆಪಿಯ ಡಬಲ್ ಇಂಜಿನ್ ಸರ್ಕಾರಗಳಿರುವ ದೆಹಲಿ, ಮಧ್ಯಪ್ರದೇಶ, ರಾಜಸ್ಥಾನ, ಒಡಿಸ್ಸಾ, ಗುಜರಾತ್‌ನಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದೆ. ದೇಶದಲ್ಲಿ ಈ ಪರಿಸ್ಥಿತಿ ಬಂದಿರುವ ಕಾರಣವಾದರೂ ಏನು?
ಈ ವಿಪರೀತ ಪರಿಸ್ಥಿತಿಯ ಲಾಭ ಸಿಗುತ್ತಿರುವುದು ಯಾರಿಗೆ?
ಈ ಪರಿಸ್ಥಿತಿ ಹಿಂದಿನ ಸಂಚಾದರೂ ಏನು?
ಈ ಎಐ ವಿಡಿಯೋದಲ್ಲಿ ನಿಮ್ಮ ಪ್ರಶ್ನೆಗಳಿಗೆ ಬಹುಶಃ ಉತ್ತರ ಸಿಗಬಹುದು

💯

Address

Kolar
563101

Alerts

Be the first to know and let us send you an email when KPYCC Kolar SM posts news and promotions. Your email address will not be used for any other purpose, and you can unsubscribe at any time.

Share