Thejas Gowda

Thejas Gowda Sustainable Development

ಮಾನ್ಯರೇದಿನಾಂಕ: 16.02.2022 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ, ಐಶ್ವರ್ಯ ಚಾರಿಟಬಲ್ ಟ್ರಸ್ಟ್ (ರಿ), ಸ್ನೇಹಾಶ್ರಯ ಯೂತ್ ಟ್ರಸ್ಟ್ ಮಡಿ...
16/02/2022

ಮಾನ್ಯರೇ

ದಿನಾಂಕ: 16.02.2022 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ, ಐಶ್ವರ್ಯ ಚಾರಿಟಬಲ್ ಟ್ರಸ್ಟ್ (ರಿ), ಸ್ನೇಹಾಶ್ರಯ ಯೂತ್ ಟ್ರಸ್ಟ್ ಮಡಿಕೇರಿ, ರಕ್ತ ನಿಧಿ ಕೇಂದ್ರ KOIMS, ಲಯನ್ಸ್ ಕ್ಲಬ್ ರಕ್ತ ನಿಧಿ ಕೇಂದ್ರ ಜೀವದಾರ ಮೈಸೂರು, JCI ಗೋಲ್ಡನ್ ಪೊನ್ನಂಪೇಟೆ, ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್ ಸರಗೂರು, ವನವಾಸಿ ಕಲ್ಯಾಣ (ರಿ) ಕರ್ನಾಟಕ ಕೊಡಗು, ಗ್ರಾಮ ಪಂಚಾಯತ್ ಬಾಳೆಲೆ, ನಿಟ್ಟೂರು, ಪೊನ್ನಪ್ಪ ಸಂತೆ, ಕಿರಗೂರು, ಮಾಯಮುಡಿ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆಯಲ್ಲಿ ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ ಏರ್ಪಡಿಸಲಾಗಿ ಒಟ್ಟು 97 ಮಂದಿ ರಕ್ತ ದಾನ ಮಾಡಿದರು, ಹಾಗೂ ಈ ಶಿಬಿರದಲ್ಲಿ ಹೆಚ್ಚು ಬಾರಿ ರಕ್ತ ದಾನ ಮಾಡಿದ ದಾನಿಗಳನ್ನು ಸನ್ಮಾನಿಸಲಾಯಿತು.
ಹೆಚ್ಚು ಬಾರಿ ರಕ್ತ ದಾನ ಮಾಡಿದವರ ವಿವರ
ಕಾಟಿಮಾಡ ಚಿಟ್ಟಪ್ಪ 27 ಬಾರಿ, ಪ್ರಿಯ 09 ಬಾರಿ, ಅರುಣ್ 22 ಬಾರಿ, ಎರವರ ರವಿ 08 ಬಾರಿ, ಪ್ರದೀಪ್ ಪೊವಯ್ಯಾ 07 ಬಾರಿ, ಕೃಷಿ ರಾಜ್ 08 ಬಾರಿ, ಕಾಟಿಮಾಡ ಶರೀನ್ ಮುತ್ತಣ್ಣ 08 ಬಾರಿ, ಬೋಪ್ಪಣ್ಣ 08 ಬಾರಿ, ನಿರ್ಮಲ 09 ಬಾರಿ ರಕ್ತದಾನ ಮಾಡಿದ್ದು ಇವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ

1. ಕರ್ನಲ್ ಬಿ ಕೆ ಸುಬ್ರಮಣಿ ನಿವೃತ್ತ ಸೈನಿಕರು ಭಾರತೀಯ ಸೇನೆ ಹಾಗೂ ನಿವೃತ್ತ ರಾಷ್ಟ್ರೀಯ ಮಹಿಳಾ ಮತ್ತು ಪುರುಷ ಹಾಕಿ ತರಬೇತುದಾರರು ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಅಂಜು ಸುಬ್ರಮಣಿ

2. ಡಾ. ಅಶೋಕ್ ಕುಮಾರ್ ಸಿ ಪಿ ಆಡಳಿತ ವೈದ್ಯಾಧಿಕಾರಿಗಳು ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ.

3. ಸಿ ವಿ ವಿಶ್ವನಾಥ್ ರವರು ಮುಖ್ಯ ಆಡಳಿತಾಧಿಕಾರಿಗಳು ಐಶ್ವರ್ಯ ಚಾರಿಟೇಬಲ್ ಟ್ರಸ್ಟ್ ಮಡಿಕೇರಿ.

4. ಪೊಡಮಾಡ ಸುಕೇಶ್ ಭೀಮಯ್ಯ ಅಧ್ಯಕ್ಷರು ಗ್ರಾಮ ಪಂಚಾಯಿತಿ ಬಾಳೆಲೆ.

5. ಚೆಕ್ಕೇರ ಸೂರಿ ಅಯ್ಯಪ್ಪ ಅಧ್ಯಕ್ಷರು ಗ್ರಾಮ ಪಂಚಾಯತಿ ನಿಟ್ಟೂರು

6. ಡಾ. ಕರುಂಬಯ್ಯ ರಕ್ತನಿಧಿ ಕೇಂದ್ರ KOIMS ಮಡಿಕೇರಿ.

7. ಡೇನಿಸ್ ಚೌಹಾಣ್ ನಿರ್ದೇಶಕರು ವಿವೇಕಾನಂದ ಮೆಮೋರಿಯಲ್ ಹಾಸ್ಪಿಟಲ್ ಸರಗೂರು.

8. ಎರವರ ಪ್ರಕಾಶ್ ಅಧ್ಯಕ್ಷರು ವನವಾಸಿ ಕಲ್ಯಾಣ ಕೊಡಗು.

9. ಬೋಪಣ್ಣ ಅಧ್ಯಕ್ಷರು ಜೆಸಿಐ ಪೊನ್ನಂಪೇಟೆ ಗೋಲ್ಡನ್.

10. ದಿಲನ್ ಚಂಗಪ್ಪ ಜೋನಲ್ coordinator ಜೆಸಿಐ ಕ್ಲಬ್ ಪೊನ್ನಂಪೇಟೆ

11. ಸುರೇಶ್ ರಕ್ತ ನಿಧಿ ಕೇಂದ್ರ ಜೀವ ದಾರ ಮೈಸೂರು.

ಭಾಗವಹಿಸಿದ್ದರು..

ಈ ಸಂದರ್ಭದಲ್ಲಿ ಆಸ್ಪತ್ರೆಗೆ ಸೋಲಾರ್ ಪವರ್ ಸಿಸ್ಟಮ್ ಅಳವಡಿಸಲು ಸಹಕಾರ ನೀಡಿದ ಬದ್ರಿನಾಥ್ ಮತ್ತು ಕುಟುಂಬದವರನ್ನು ಸನ್ಮಾನಿಸಲಾಯಿತು.

ಧನ್ಯವಾದಗಳು

ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ👇🏻

ಮಾನ್ಯರೇ ದಿನಾಂಕ: 16.09.2020 ರಂದು ಗ್ರಾಮ ಪಂಚಾಯತಿ ಬಾಳೆಲೆ ವ್ಯಾಪ್ತಿಯಲ್ಲಿ ಕಳೆದೊಂದು  ವರ್ಷದಿಂದ ರಸ್ತೆಯಲ್ಲಿ ತಿರುಗಾಡುತ್ತಿದ್ದ ಕೊಟ್ಟಗೇ...
17/09/2020

ಮಾನ್ಯರೇ

ದಿನಾಂಕ: 16.09.2020 ರಂದು ಗ್ರಾಮ ಪಂಚಾಯತಿ ಬಾಳೆಲೆ ವ್ಯಾಪ್ತಿಯಲ್ಲಿ ಕಳೆದೊಂದು ವರ್ಷದಿಂದ ರಸ್ತೆಯಲ್ಲಿ ತಿರುಗಾಡುತ್ತಿದ್ದ ಕೊಟ್ಟಗೇರಿ ಗ್ರಾಮದ ಮಾನಸಿಕ ಅಸ್ವಸ್ಥ ಸಜ್ಜನ್ ನಾಚಪ್ಪ ಎಂಬ ರೋಗಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ, ಐಶ್ವರ್ಯ ಚಾರಿಟೇಬಲ್ ಟ್ರಸ್ಟ್ ಹಾಗೂ ಗ್ರಾಮ ಪಂಚಾಯತ್ ಬಾಳೆಲೆ ಜಂಟಿಯಾಗಿ ಕಾರ್ಯಾಚರಣೆ ಮಾಡಿ ಅವನನ್ನು ರಕ್ಷಿಸಿ ಬೆಂಗಳೂರಿನ ಆಟೋ ರಾಜ ಮಾನಸಿಕ ಅಸ್ವಸ್ಥ ಧಾಮ ಕ್ಕೆ ಸ್ಥಳಾಂತರಿಸಲಾಯಿತು.

ಧನ್ಯವಾದಗಳು

ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ 👇🏻

ಮಾನ್ಯರೇ ದಿನಾಂಕ :16/09/2020 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ   ಬಾಳೆಲೆ ವ್ಯಾಪ್ತಿಯ ನಿಟ್ಟೂರು  ಉಪಕೇಂದ್ರದ  ಪಾಲದಳ  ಹಾಡಿಯಲ್ಲಿ ಪೋಷಣಾ  ಮ...
17/09/2020

ಮಾನ್ಯರೇ

ದಿನಾಂಕ :16/09/2020 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ ವ್ಯಾಪ್ತಿಯ ನಿಟ್ಟೂರು ಉಪಕೇಂದ್ರದ ಪಾಲದಳ ಹಾಡಿಯಲ್ಲಿ ಪೋಷಣಾ ಮಾಸಾಚರಣೆ ಆಚರಿಸಲಾಯಿತು.

ಧನ್ಯವಾದಗಳು.

ರೇಷ್ಮಾ . ಕಿ.ಮ.ಆ. ಸಹಾಯಕಿ. ಪ್ರವೀಣ್ . ಕಿ. ಪು. ಆ. ಸಹಾಯಕ ಆಶಾ ಕಾರ್ಯಕರ್ತರು. ಮತ್ತು ಅಂಗನವಾಡಿ ಸಿಬ್ಬಂದಿಗಳು.
👇🏻

ಮಾನ್ಯರೇ ದಿನಾಂಕ :16/09/2020 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ   ಬಾಳೆಲೆ ವ್ಯಾಪ್ತಿಯ  ಮಾಯಮುಡಿ ಉಪಕೇಂದ್ರದ  ಚೆನ್ನಂಗೊಲ್ಲಿ ಗ್ರಾಮದಲ್ಲಿ   ...
17/09/2020

ಮಾನ್ಯರೇ

ದಿನಾಂಕ :16/09/2020 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ ವ್ಯಾಪ್ತಿಯ ಮಾಯಮುಡಿ ಉಪಕೇಂದ್ರದ ಚೆನ್ನಂಗೊಲ್ಲಿ ಗ್ರಾಮದಲ್ಲಿ ಪೋಷಣಾ ಮಾಸಾಚರಣೆ ಆಚರಿಸಲಾಯಿತು.

ಧನ್ಯವಾದಗಳು.

ಇಂದಿರಾ. ಕಿ.ಮ.ಆ. ಸಹಾಯಕಿ. ಮಂಜು. ಕಿ. ಪು. ಆ. ಸಹಾಯಕ ಆಶಾ ಕಾರ್ಯಕರ್ತರು ಗೀತಾ. ಮತ್ತು ಅಂಗನವಾಡಿ ಸಿಬ್ಬಂದಿಗಳು.

ಮಾನ್ಯರೇ ದಿನಾಂಕ: 16.09.2020 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ ವತಿಯಿಂದ ಬೀಳೂರು ಉಪ ಕೇಂದ್ರ ವ್ಯಾಪ್ತಿಯ ಕಿರಗೂರು 1 ರಲ್ಲಿ ಉಚಿತ ಕೋ...
17/09/2020

ಮಾನ್ಯರೇ

ದಿನಾಂಕ: 16.09.2020 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ ವತಿಯಿಂದ ಬೀಳೂರು ಉಪ ಕೇಂದ್ರ ವ್ಯಾಪ್ತಿಯ ಕಿರಗೂರು 1 ರಲ್ಲಿ ಉಚಿತ ಕೋವಿಡ್ 19 ಪರೀಕ್ಷೆ ಶಿಬಿರ ನಡೆಸಲಯಿತು.

ಧನ್ಯವಾದಗಳು

ಅಕ್ಷತಾ ಕಿ. ಮ. ಆ ಸಹಾಯಕಿ
ಶ್ರೀಮತಿ ಪವಿತ್ರ ಆಶಾ ಕಾರ್ಯಕರ್ತೆ
ಹನುಮಂತಪ್ಪ ಪ್ರಯೋಗಶಾಲಾ ತಂತ್ರಜ್ಞ
ತೇಜಸ್ ಬಿ. ಹೆಚ್. ಈ. ಓ
ಬೀಳೂರು ಉಪ ಕೇಂದ್ರ
ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ 👇🏻

ಮಾನ್ಯರೇ ದಿನಾಂಕ: 15.09.2020 ರಂದು ನಿಟ್ಟೂರು ಉಪ ಕೇಂದ್ರ ವ್ಯಾಪ್ತಿಯ ಕಾರ್ಮಾಡು ಗ್ರಾಮದಲ್ಲಿ ಮಾನ್ಯ ಪ್ರಧಾನ ಮಂತ್ರಿಗಳ ಹುಟ್ಟುಹಬ್ಬದ ಪ್ರಯು...
17/09/2020

ಮಾನ್ಯರೇ

ದಿನಾಂಕ: 15.09.2020 ರಂದು ನಿಟ್ಟೂರು ಉಪ ಕೇಂದ್ರ ವ್ಯಾಪ್ತಿಯ ಕಾರ್ಮಾಡು ಗ್ರಾಮದಲ್ಲಿ ಮಾನ್ಯ ಪ್ರಧಾನ ಮಂತ್ರಿಗಳ ಹುಟ್ಟುಹಬ್ಬದ ಪ್ರಯುಕ್ತ ಸೇವಾ ಸಪ್ತಾಹ ಕಾರ್ಯಕ್ರಮದಡಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಶಿಬಿರ ಹಾಗೂ ಸಾಮಾನ್ಯ ವ್ಯೆದ್ಯಕೀಯ ಶಿಬಿರ ಜರುಗಿತು.

ಶಿಬಿರದಲ್ಲಿ 109 ಮಂದಿಗೆ ಕಣ್ಣಿನ ತಪಾಸಣೆ ಹಾಗೂ 31 ಮಂದಿಗೆ ಸಾಮಾನ್ಯ ವ್ಯೆದ್ಯಕೀಯ ತಪಾಸಣೆ ಹಾಗೂ ಉಚಿತ ಔಷಧಿಗಳನ್ನು ವಿತರಿಸಲಾಯಿತು.

32 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ತಾಲೂಕು ಆರೋಗ್ಯ ಕೇಂದ್ರ ವಿರಾಜಪೇಟೆ ಗೆ ಶಿಫಾರಸು ಮಾಡಲಾಯಿತು.

ಶಿಬಿರದಲ್ಲಿ ಮಾನ್ಯ ಕೆ. ಜಿ ಬೊಪ್ಪಯ್ಯರವರು ಶಾಸಕರು ವಿರಾಜಪೇಟೆ ಕ್ಷೇತ್ರ, ಶ್ರೀಮತಿ ಭವ್ಯ ಅಧ್ಯಕ್ಷರು ಆರೋಗ್ಯ ಇಲಾಖೆ ಸ್ಥಾಯಿ ಸಮಿತಿ ಕೊಡಗು ಜಿಲ್ಲಾ ಪಂಚಾಯತ್, ಆಡಳಿತ ವ್ಯೆದ್ಯಾಧಿಕಾರಿಗಳು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ, ಕಿ. ಮ. ಆ. ಸಹಾಯಕಿ, ಕಿ. ಪು. ಆ ಸಹಾಯಕ ಆಶಾ ಕಾರ್ಯಕರ್ತೆಯರು ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿಯಿಂದ ನೇತ್ರ ಪರೀಕ್ಷಕರು ಭಾಗವಹಿಸಿದರು.

ಧನ್ಯವಾದಗಳು

ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ 👇🏻

ಮಾನ್ಯರೇ ದಿನಾಂಕ: 14.09.2020 ರಂದು  ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ ವ್ಯಾಪ್ತಿಯ ಬೀಳೂರು  ಉಪ ಕೇಂದ್ರದ ಪೊನ್ನಪ್ಪ ಸಂತೆ ಗ್ರಾಮದಲ್ಲಿ ಪೋಷ...
17/09/2020

ಮಾನ್ಯರೇ

ದಿನಾಂಕ: 14.09.2020 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ ವ್ಯಾಪ್ತಿಯ ಬೀಳೂರು ಉಪ ಕೇಂದ್ರದ ಪೊನ್ನಪ್ಪ ಸಂತೆ ಗ್ರಾಮದಲ್ಲಿ ಪೋಷಣಾ ಮಾಸಾಚರಣೆ ಆಚರಿಸಲಾಯಿತು.

ಧನ್ಯವಾದಗಳು

ಅಕ್ಷತಾ ಕಿ. ಮ. ಆ. ಸಹಾಯಕಿ,
ಬೀಳೂರು ಉಪ ಕೇಂದ್ರ ಪ್ರಾಥಮಿಕ ಆರೋಗ್ಯ್ ಕೇಂದ್ರ ಬಾಳೆಲೆ 👇🏻

ಮಾನ್ಯರೆ ದಿನಾಂಕ: 14.09.2020 ರಂದು  ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ ವ್ಯಾಪ್ತಿಯ ಮಾಯಮುಡಿ ಉಪ ಕೇಂದ್ರದ ಬೆಳ್ಳಿ ಕಾಲೋನಿಯಲ್ಲಿ ಪೋಷಣಾ ಮಾಸ...
14/09/2020

ಮಾನ್ಯರೆ

ದಿನಾಂಕ: 14.09.2020 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ ವ್ಯಾಪ್ತಿಯ ಮಾಯಮುಡಿ ಉಪ ಕೇಂದ್ರದ ಬೆಳ್ಳಿ ಕಾಲೋನಿಯಲ್ಲಿ ಪೋಷಣಾ ಮಾಸಾಚರಣೆ ಆಚರಿಸಲಾಯಿತು.

ಧನ್ಯವಾದಗಳು

ಡಿ ಸಿ ತೇಜಸ್
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ
ಪ್ರಾಥಮಿಕ ಆರೋಗ್ಯ್ ಕೇಂದ್ರ ಬಾಳೆಲೆ 👇🏻

ಮಾನ್ಯರೇ ದಿನಾಂಕ :12-09-2020ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ ವ್ಯಾಪ್ತಿಯ ಬೀಳೂರು ಉಪಕೇಂದ್ರದ ನಲ್ಲೂರು ಗ್ರಾಮದಲ್ಲಿ ಪೋಷಣ ಅಭಿಯಾನ ಹ...
14/09/2020

ಮಾನ್ಯರೇ

ದಿನಾಂಕ :12-09-2020ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ ವ್ಯಾಪ್ತಿಯ ಬೀಳೂರು ಉಪಕೇಂದ್ರದ ನಲ್ಲೂರು ಗ್ರಾಮದಲ್ಲಿ ಪೋಷಣ ಅಭಿಯಾನ ಹಾಗೂ ನ್ಯೂಟ್ರಿಷನ್ ಡೇ ಕಾರ್ಯಕ್ರಮ ನಡೆಸಲಾಯಿತು.

ಧನ್ಯವಾದಗಳು
👇
ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ

ಮಾನ್ಯರೇ ದಿನಾಂಕ :10-09-2020ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ ವ್ಯಾಪ್ತಿಯ ಬೀಳೂರು ಉಪಕೇಂದ್ರದ ಕಿರಗೂರು ಗ್ರಾಮದಲ್ಲಿ ಪೋಷಣ ಅಭಿಯಾನ ಹ...
14/09/2020

ಮಾನ್ಯರೇ

ದಿನಾಂಕ :10-09-2020ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ ವ್ಯಾಪ್ತಿಯ ಬೀಳೂರು ಉಪಕೇಂದ್ರದ ಕಿರಗೂರು ಗ್ರಾಮದಲ್ಲಿ ಪೋಷಣ ಅಭಿಯಾನ ಹಾಗೂ ನ್ಯೂಟ್ರಿಷನ್ ಡೇ ಕಾರ್ಯಕ್ರಮ ನಡೆಸಲಾಯಿತು.

ಧನ್ಯವಾದಗಳು

ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ👇

ಮಾನ್ಯರೇ ದಿನಾಂಕ: 09.09.2020 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ ವ್ಯಾಪ್ತಿಯ ಬೀಳೂರು  ಉಪ ಕೇಂದ್ರದಲ್ಲಿ ಪೊಷಣ್ ಅಭಿಯಾನ ಕಾರ್ಯಕ್ರಮ ಆಡ...
14/09/2020

ಮಾನ್ಯರೇ

ದಿನಾಂಕ: 09.09.2020 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ ವ್ಯಾಪ್ತಿಯ ಬೀಳೂರು ಉಪ ಕೇಂದ್ರದಲ್ಲಿ ಪೊಷಣ್ ಅಭಿಯಾನ ಕಾರ್ಯಕ್ರಮ ಆಡಳಿತಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಧನ್ಯವಾದಗಳು

ಬೀಳೂರು ಉಪ ಕೇಂದ್ರ
ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ 👇🏻

ಮಾನ್ಯರೇ ದಿನಾಂಕ: 08.09.2020 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ ವ್ಯಾಪ್ತಿಯ ಕೋಣನಕಟ್ಟೆ ಉಪ ಕೇಂದ್ರದಲ್ಲಿ ಪೊಷಣ್ ಅಭಿಯಾನ ಕಾರ್ಯಕ್ರಮ ...
14/09/2020

ಮಾನ್ಯರೇ

ದಿನಾಂಕ: 08.09.2020 ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ ವ್ಯಾಪ್ತಿಯ ಕೋಣನಕಟ್ಟೆ ಉಪ ಕೇಂದ್ರದಲ್ಲಿ ಪೊಷಣ್ ಅಭಿಯಾನ ಕಾರ್ಯಕ್ರಮ ಆಡಳಿತಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಧನ್ಯವಾದಗಳು

ಡಿ. ಸಿ ತೇಜಸ್ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ
ಕೋಣನಕಟ್ಟೆ ಉಪ ಕೇಂದ್ರ
ಪ್ರಾಥಮಿಕ ಆರೋಗ್ಯ ಕೇಂದ್ರ ಬಾಳೆಲೆ 👇🏻

Address

Ponnampet
Madikeri
571201

Telephone

+919008556913

Website

Alerts

Be the first to know and let us send you an email when Thejas Gowda posts news and promotions. Your email address will not be used for any other purpose, and you can unsubscribe at any time.

Contact The Organization

Send a message to Thejas Gowda:

Share

Category