R Yoganand Hindusamrat Fans Page Mandya

R Yoganand Hindusamrat Fans Page Mandya Fan Page of R Yoganand

21/08/2026
ಮಂಡ್ಯ ಜಿಲ್ಲೆಯ ಆಧುನಿಕ ಶಿಲ್ಪಿ, ರಾಷ್ಟ್ರಕವಿ ಕುವೆಂಪು ಅವರಿಂದ 'ನಿತ್ಯ ಸಚಿವ' ಎಂಬ ಬಿರುದು ಪಡೆದ ಮಂಡ್ಯ ನೆಲದ ಪ್ರಾಮಾಣಿಕ ಮತ್ತು ಆದರ್ಶ ರಾಜ...
15/07/2026

ಮಂಡ್ಯ ಜಿಲ್ಲೆಯ ಆಧುನಿಕ ಶಿಲ್ಪಿ, ರಾಷ್ಟ್ರಕವಿ ಕುವೆಂಪು ಅವರಿಂದ 'ನಿತ್ಯ ಸಚಿವ' ಎಂಬ ಬಿರುದು ಪಡೆದ ಮಂಡ್ಯ ನೆಲದ ಪ್ರಾಮಾಣಿಕ ಮತ್ತು ಆದರ್ಶ ರಾಜಕಾರಣಿ ಶ್ರೀ ಕೆ.ವಿ ಶಂಕರಗೌಡರ ಜನ್ಮದಿನದಂದು ನನ್ನ ಗೌರವಪೂರ್ವಕ ನಮನಗಳು.

ಕೀಲಾರ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿ, ಶಾಸಕರಾಗಿ, ಸಚಿವರಾಗಿ, ಅಧಿಕಾರ ಇರಲಿ, ಇಲ್ಲದಿರಲಿ ಸದಾ ಸಾರ್ವಜನಿಕ ಸೇವೆಯಲ್ಲಿ ನಿರತರಾಗುವ ಮೂಲಕ 'ನಿತ್ಯ ಸಚಿವರೇಂದೆ' ಖ್ಯಾತಿ ಪಡೆದಿದ್ದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಪಿ.ಇ.ಎಸ್ ಶಿಕ್ಷಣಗಳ ಸ್ಥಾಪನೆ, ಕಲೆ, ಸಾಹಿತ್ಯ, ರಂಗಭೂಮಿ ಹಾಗೂ ಕನ್ನಡ ನಾಡು, ನುಡಿ ರಕ್ಷಣೆಗೆ ಇವರ ಕೊಡುಗೆ ಅಪಾರ.

13/07/2026

ಯಶಸ್ಸು ಒಂದೇ ದಿನದಲ್ಲಿ ಬರುವುದಿಲ್ಲ,
ಪ್ರತಿ ದಿನದ ಪರಿಶ್ರಮ ಅದನ್ನು ಹತ್ತಿರ ಮಾಡುವಂತೆ ಮಾಡುವುದೇ ನಿಜವಾದ ನಾಯಕತ್ವ

Address

Mandya
571403

Website

Alerts

Be the first to know and let us send you an email when R Yoganand Hindusamrat Fans Page Mandya posts news and promotions. Your email address will not be used for any other purpose, and you can unsubscribe at any time.

Shortcuts

Share

Category