Raksh*th Shivaram Tulunad

Raksh*th Shivaram Tulunad Fan And Updates Page Of Tulunadu Leader Shri.Raksh*th Shivaram
ಜೈ ತುಳುನಾಡು

01/06/2026
ಈ ಸಲವೂ ಕಪ್ ನಮ್ದೇ!ಐಪಿಎಲ್-2026 ಕ್ರೀಡಾಕೂಟದ ಅಂತಿಮ ಪಂದ್ಯದಲ್ಲಿ ಜಿಟಿ ತಂಡದ ವಿರುದ್ಧ 5 ವಿಕೆಟ್‌ಗಳ ಜಯಗಳಿಸಿ, ಸತತ ಎರಡನೇ ಸಲ ಕಪ್ ಗೆದ್ದ ನ...
31/05/2026

ಈ ಸಲವೂ ಕಪ್ ನಮ್ದೇ!
ಐಪಿಎಲ್-2026 ಕ್ರೀಡಾಕೂಟದ ಅಂತಿಮ ಪಂದ್ಯದಲ್ಲಿ ಜಿಟಿ ತಂಡದ ವಿರುದ್ಧ 5 ವಿಕೆಟ್‌ಗಳ ಜಯಗಳಿಸಿ, ಸತತ ಎರಡನೇ ಸಲ ಕಪ್ ಗೆದ್ದ ನಮ್ಮ ಹೆಮ್ಮೆಯ ಆರ್‌ಸಿಬಿ ತಂಡದ ಸಾಧನೆ ಅಮೋಘವಾಗಿದೆ. ಆರ್‌ಸಿಬಿ ತಂಡದ ಸಮಸ್ತ ಆಟಗಾರರಿಗೆ ಹಾಗೂ ಕೋಟ್ಯಂತರ ಅಭಿಮಾನಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.

31/05/2026

ಈ ಸಲನೂ ಕಪ್ ನಮ್ದೇ.

​ಐಪಿಎಲ್ 2026ರ ಚಾಂಪಿಯನ್ಸ್ ಆಗಿ ಇತಿಹಾಸ ಸೃಷ್ಟಿಸಿದ ನಮ್ಮ ಹೆಮ್ಮೆಯ ಹಾಗೂ ಅತ್ಯಂತ ಸುದೃಡ ರಾಯಲ್ ಚಾಲೆಂಜರ್ಸ್ ಬೆಂಗಳೂರು Royal Challengers Bengaluru ತಂಡಕ್ಕೆ ಕರುನಾಡಿನ ಪರವಾಗಿ ಭವ್ಯ ಅಭಿನಂದನೆಗಳು! ❤️💛
​ಸತತ 2ನೇ ಬಾರಿ ಟ್ರೋಫಿ ಎತ್ತಿ ಹಿಡಿದು ಪ್ರತಿಯೊಬ್ಬ ಕ್ರೀಡಾಭಿಮಾನಿಯ ಎದೆಯುಬ್ಬುವಂತೆ ಮಾಡಿದ್ದೀರಿ. Virat Kohli , ಭುವನೇಶ್ವರ ಕುಮಾರ್ ಅವರ ಅದ್ಭುತ ಆಟ ಹಾಗೂ ರಜತ್ ಪಾಟಿದಾರ್ ಅವರ ಅಮೋಘ ನಾಯಕತ್ವ ನಿಜಕ್ಕೂ ಸ್ಫೂರ್ತಿದಾಯಕ.

ಆರ್‌ಸಿಬಿ ತಂಡಕ್ಕೆ ಹಾಗೂ ಕೋಟ್ಯಂತರ ಅಪ್ಪಟ ಅಭಿಮಾನಿಗಳಿಗೆ ಹಾರ್ದಿಕ ಶುಭಾಶಯಗಳು. ಸಿಡಿಲಮರಿಗಳ ಈ ಅದ್ಭುತ ಸಾಧನೆ ಎಂದೆಂದಿಗೂ ಅಮರ!

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಸನ್ಮಾನ್ಯ ಶ್ರೀ ಡಿ.ಕೆ ಶಿವಕುಮಾರ್ ಅವರಿಗೆ ಹಾರ್ದಿಕ ಅಭಿನಂದನೆಗಳು.
31/05/2026

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಸನ್ಮಾನ್ಯ ಶ್ರೀ ಡಿ.ಕೆ ಶಿವಕುಮಾರ್ ಅವರಿಗೆ ಹಾರ್ದಿಕ ಅಭಿನಂದನೆಗಳು.

ಬೆಂಗಳೂರಿನ ವಿಧಾನಸೌಧದ ಸಭಾಂಗಣ ಕೊಠಡಿಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ಪಕ್ಷದ ನೂತನ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಶ್ರೀ ಡಿ.ಕೆ. ...
31/05/2026

ಬೆಂಗಳೂರಿನ ವಿಧಾನಸೌಧದ ಸಭಾಂಗಣ ಕೊಠಡಿಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ಪಕ್ಷದ ನೂತನ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಶ್ರೀ ಡಿ.ಕೆ. ಶಿವಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.

17 ವರ್ಷ ಕಾಂಗ್ರೆಸ್ ಪಕ್ಷದ CLP ನಾಯಕರಾಗಿದ Siddaramaiah ರವರು DK Shivakumar ರವರಿಗೆ ಅಭಿನಂದನೆ ಸಲ್ಲಿಸಿದರು. ಕರ್ನಾಟಕ ರಜಕಾರಣದಲ್ಲಿ DKS ರವರ ಹೋಸ ಯುಗ ಆರಂಭ...

ನಾರಾವಿ ಸೂರ್ಯನಾರಾಯಣ ದೇವಸ್ಥಾನದಲ್ಲಿ ನಡೆದ ದೃಢಕಳಶ ಸಮಾರಂಭದಲ್ಲಿ ಭಾಗವಹಿಸಿ ದೇವರ ಆಶೀರ್ವಾದ ಪ್ರಸಾದವನ್ನು ಸ್ವೀಕಾರ ಮಾಡಿದ ನಾರಾವಿ ಸೂರ್ಯನಾ...
30/05/2026

ನಾರಾವಿ ಸೂರ್ಯನಾರಾಯಣ ದೇವಸ್ಥಾನದಲ್ಲಿ ನಡೆದ ದೃಢಕಳಶ ಸಮಾರಂಭದಲ್ಲಿ ಭಾಗವಹಿಸಿ ದೇವರ ಆಶೀರ್ವಾದ ಪ್ರಸಾದವನ್ನು ಸ್ವೀಕಾರ ಮಾಡಿದ ನಾರಾವಿ ಸೂರ್ಯನಾರಾಯಣ ದೇವಸ್ಥಾನದ ಬ್ರಹ್ಮಕಲಶ ಸಮಿತಿಯ ಅಧ್ಯಕ್ಷರಾದ ರಕ್ಷಿತ್ ಶಿವರಾಮ್. ಈ ಸಂದರ್ಭದಲ್ಲಿ ದೇವಾಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ರವಿಬಾಂದೋಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ವಿನಯ್ ಕುಮಾರ್ ಜೈನ್, ಮಹಾವೀರ ಜೈನ್ ಮುಂತಾದ ಸದಸ್ಯರು ಭಾಗವಹಿಸಿದ್ದರು.

30/05/2026

The name "Siddaramaiah" has a seperate fan base in Karnataka

Address

Mangalore
574214

Website

Alerts

Be the first to know and let us send you an email when Raksh*th Shivaram Tulunad posts news and promotions. Your email address will not be used for any other purpose, and you can unsubscribe at any time.

Share