05/09/2026
ಅಕ್ಕಪಡೆ ಸಿಬ್ಬಂದಿಯವರು ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಬೇಟಿ ನೀಡಿ ಮಕ್ಕಳಿಗೆ ಅಕ್ಕಪಡೆ'ಕಾರ್ಯವೈಖರಿ ಹಾಗೂ ಮಕ್ಕಳ ದೌರ್ಜನ್ಯ & ಸುರಕ್ಷತೆ, ಪೋಕ್ಸೋ ಕಾಯ್ದೆ, ಮಾದಕ ವ್ಯಸನ & ಅದರ ದುಷ್ಪರಿಣಾಮಗಳುಹಾಗೂ 112 ಸಹಾಯವಾಣಿ ಬಗ್ಗೆ ಮಾಹಿತಿ ನೀಡಿರುತ್ತಾರೆ. Karnataka State Police