The Saffron Front

The Saffron Front Hindu National Political Party

15/02/2026
https://www.facebook.com/share/p/1D76uXvXAM/
10/02/2026

https://www.facebook.com/share/p/1D76uXvXAM/

ಹಿಂದುತ್ವದ ಜಪ ಮಾಡುವ ಬಿಜೆಪಿಯಿಂದ ಮುಸ್ಲಿಂ ಅಭ್ಯರ್ಥಿಗೆ ಮಣೆ ಕರೀಂನಗರದ ಸೀಟು ಹಂಚಿಕೆ ಕಂಡು ಸ್ಯಾಫ್ರನ್ ಫ್ರಂಟ್ ರಾಷ್ಟ್ರೀಯ ಅಧ್ಯಕ್ಷ ರಾಜೇಶ್ ಪವಿತ್ರನ್ ಲೇವಡಿ

ತೆಲಂಗಾಣದ ರಾಜಕೀಯದಲ್ಲಿ ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ, ಬಿಜೆಪಿಯ ಅಸಲಿ ಮುಖ ಬಯಲಾಗಿದೆ. ಎಐಎಂಐಎಂ (AIMIM) ಪಕ್ಷದ ಭದ್ರಕೋಟೆಯಾದ ವಾರ್ಡ್ 32ರಲ್ಲಿ 50 ವರ್ಷದ ಹೂವಿನ ಅಂಗಡಿ ಮಾಲೀಕ ಮುಹಮ್ಮದ್ ಇನಾಯತ್ ಅಲಿ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಮೂಲಕ ಬಿಜೆಪಿಯ ನಕಲಿ ಹಿಂದುತ್ವ ಅನಾವರಣಗೊಂಡಿದೆ. ಈ ಕುತೂಹಲಕಾರಿ ನಿರ್ಧಾರದ ಹಿಂದೆ ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ ಅವರ ನೇತೃತ್ವವಿದ್ದು, ವಿರೋಧ ಪಕ್ಷದ ಪ್ರಬಲ ನೆಲೆಯಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಇದು ಬಿಜೆಪಿಯ ಹಿಂದುತ್ವದ ಮಂತ್ರವನ್ನು ಪ್ರಶ್ನಿಸುವಂತಿದೆ. ಈ ಬೆಳವಣಿಗೆಯನ್ನು ಭಾರತೀಯ ಜನತಾ ಪಕ್ಷದ ನಕಲಿ ಹಿಂದುತ್ವದ ಮುಖವಾಡ ಬಯಲಾಗಿದೆ ಎಂದು 'ದ ಸ್ಯಾಫ್ರನ್ ಫ್ರಂಟ್' ರಾಷ್ಟ್ರೀಯ ಅಧ್ಯಕ್ಷ ರಾಜೇಶ್ ಪವಿತ್ರನ್ ಅವರು ಲೇವಡಿ ಮಾಡಿದ್ದಾರೆ.

https://www.facebook.com/share/p/1GChsqVLmH/
13/01/2026

https://www.facebook.com/share/p/1GChsqVLmH/

ಸಂಚಲನ ಸೃಷ್ಥಿಸಿದ ಹೊಸ ಕೇಸರಿ ಪಕ್ಷದ ಸಭೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 'ನೂತನ ಕೇಸರಿ ಪಕ್ಷ' ಎಂದೇ ಕರೆಯಲ್ಪಡುವ ' *ದಿ ಸ್ಯಾಫ್ರನ್ ಫ್ರಂಟ್' (The Saffron Front) ಸಂಘಟನೆಯ ವತಿಯಿಂದ ಮಹತ್ವದ ಸಭೆ ನಡೆಸಲಾಯಿತು* . ವಿಶೇಷವೆಂದರೆ, ದೇಶದ ಪ್ರಥಮ ಹಿಂದೂ ರಾಷ್ಟ್ರೀಯ ರಾಜಕೀಯ ಪಕ್ಷವಾದ ಹಿಂದೂ ಮಹಾಸಭಾದ ರಾಷ್ಟ್ರೀಯ ನಾಯಕರಾದ ಶ್ರೀ ರಾಜೇಶ್ ಪವಿತ್ರನ್ ಅವರ ನೇತೃತ್ವದಲ್ಲಿ ಈ ಸಭೆ ನಡೆದಿದ್ದು, ಇತರ ಪ್ರಮುಖ ಹಿಂದೂ ಸಂಘಟನೆಗಳ ನಾಯಕರು ಉಪಸ್ಥಿತರಿದ್ದರು.

ದೇಶದ ಬಹುತೇಕ ರಾಜಕೀಯ ಪಕ್ಷಗಳು ಓಲೈಕೆ ರಾಜಕಾರಣ ಹಾಗೂ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ. ಇದರಿಂದಾಗಿ ಸನಾತನ ಹಿಂದೂ ಧರ್ಮ, ಸಮಾಜ ಮತ್ತು ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗುತ್ತಿದೆ. ವಿಶೇಷವಾಗಿ ಹೆಣ್ಣುಮಕ್ಕಳು, ತಾಯಂದಿರು, ಗೋರಕ್ಷಣೆ, ದೇವಸ್ಥಾನಗಳ ಸಂರಕ್ಷಣೆ ಹಾಗೂ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಹಿಂದೂಗಳಿಗಾಗುತ್ತಿರುವ ತಾರತಮ್ಯವನ್ನು ತಡೆಯಲು ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ.

ಈ ಹಿನ್ನೆಲೆಯಲ್ಲಿ, ರಾಜಕೀಯದಲ್ಲಿ ಧರ್ಮವನ್ನು ಮರುಸ್ಥಾಪಿಸುವ ಅನಿವಾರ್ಯತೆ ಇರುವುದರಿಂದ ಮತ್ತು ರಾಷ್ಟ್ರೀಯ ಚಿಂತನೆಯುಳ್ಳ ಹೊಸ ರಾಜಕೀಯ ವ್ಯವಸ್ಥೆಯನ್ನು ಸಮಾಜಕ್ಕೆ ಸಮರ್ಪಿಸುವ ಉದ್ದೇಶದಿಂದ ಈ ಸಭೆಯನ್ನು ಆಯೋಜಿಸಲಾಗಿತ್ತು. ಹೊಸ ಪಕ್ಷದ ಕಾರ್ಯವೈಖರಿ ಮತ್ತು ಮುಂದಿನ ಹೋರಾಟದ ಹಾದಿಯ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.

https://sauramtv.com/rajesh-pavithran-lashes-out-against-amendment-to-cow-slaughter-prevention-acwhatsApp Group*👇https:/...
05/12/2025

https://sauramtv.com/rajesh-pavithran-lashes-out-against-amendment-to-cow-slaughter-prevention-ac

whatsApp Group*👇

https://chat.whatsapp.com/LPDf6H0Zv8J8s8sbGOGr7q

Subscribe to our YouTube channel👇

https://www.youtube.com/

Spread the love ಬೆಂಗಳೂರು : ರಾಜ್ಯದಲ್ಲಿ ಅನಧಿಕೃತ ಜಾನುವಾರು ಸಾಗಣೆ ಸಮಯದಲ್ಲಿ ವಶಪಡಿಸಿಕೊಂಡ ವಾಹನಗಳನ್ನು ‘ಬ್ಯಾಂಕ್‌ ಖಾತರಿ’ ಬದಲು ‘ನಷ್....

21/10/2025
Jai Hindu Rastr...
26/08/2025

Jai Hindu Rastr...

Address

3rd Floor Kuduvas Granduier
Mangalore
575014

Alerts

Be the first to know and let us send you an email when The Saffron Front posts news and promotions. Your email address will not be used for any other purpose, and you can unsubscribe at any time.

Share