Rajeev Gowda

Rajeev Gowda ಕಾಂಗ್ರೆಸ್ ಅಭ್ಯರ್ಥಿ-2023 | ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ | ಕೆಪಿಸಿಸಿ ಕೋ-ಆರ್ಡಿನೆಟರ್ |ಜನಸೇವಕ-ಜನನಾಯಕ|

ಆತ್ಮೀಯರು ನಿಕಟಪೂರ್ವ ಸಚಿವರು ಹಾಗೂ ಕೆಪಿಸಿಸಿ ಕಾರ್ಯಾದಕ್ಷರು ಆದ ಸನ್ಮಾನ್ಯ ಶ್ರೀ ಸತೀಶ್ ಜಾರಕಿ ಹೊಳಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು...
01/06/2026

ಆತ್ಮೀಯರು ನಿಕಟಪೂರ್ವ ಸಚಿವರು ಹಾಗೂ ಕೆಪಿಸಿಸಿ ಕಾರ್ಯಾದಕ್ಷರು ಆದ ಸನ್ಮಾನ್ಯ ಶ್ರೀ ಸತೀಶ್ ಜಾರಕಿ ಹೊಳಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಜನಸೇವೆ ಮಾಡಲು ಹೆಚ್ಚಿನ ಶಕ್ತಿ ನೀಡಲಿ ಎಂದು ಹಾರೈಸುತ್ತೇನೆ.
Sidlaghatta Indian National Congress - Karnataka

"ನಮ್ಮ ಹೆಮ್ಮೆಯ ನಾಯಕರು ಹಾಗೂ ಜನಪ್ರಿಯ ಮುಖಂಡರಾದ ಡಿ.ಕೆ. ಶಿವಕುಮಾರ್ ಸರ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಲಿ ಎಂದು ತಿರುಪತಿ ತಿಮ್ಮಪ್ಪನಲ್ಲ...
30/05/2026

"ನಮ್ಮ ಹೆಮ್ಮೆಯ ನಾಯಕರು ಹಾಗೂ ಜನಪ್ರಿಯ ಮುಖಂಡರಾದ ಡಿ.ಕೆ. ಶಿವಕುಮಾರ್ ಸರ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಲಿ ಎಂದು ತಿರುಪತಿ ತಿಮ್ಮಪ್ಪನಲ್ಲಿ ಭಕ್ತಿಯಿಂದ ಪ್ರಾರ್ಥಿಸಿದೆ. ದೇವಸ್ಥಾನದ ಪವಿತ್ರ ಪ್ರಸಾದವನ್ನು ಅವರಿಗೆ ಸಮರ್ಪಿಸಿ, ಅವರ ಅಮೂಲ್ಯವಾದ ಆಶೀರ್ವಾದವನ್ನು ಪಡೆದ ಕ್ಷಣ ಧನ್ಯತೆ ತಂದಿತು. ಸರ್ ಅವರ ನೇತೃತ್ವದಲ್ಲಿ ರಾಜ್ಯ ಇನ್ನಷ್ಟು ಪ್ರಗತಿ ಕಾಣಲಿ." Blessings

29/5/26 ರಂದು ಮಾಧ್ಯಮಗಳಲ್ಲಿ ಮೂಡಿರುವ ವರದಿಗಳು ಇಲ್ಲಿದೆ..
29/05/2026

29/5/26 ರಂದು ಮಾಧ್ಯಮಗಳಲ್ಲಿ ಮೂಡಿರುವ ವರದಿಗಳು ಇಲ್ಲಿದೆ..

"ಸದಾ ನಿಮ್ಮ ಸೇವೆಗಾಗಿ" ನಿಮ್ಮ ಮನೆ ಮಗ ಬಿ.ವಿ.ರಾಜೀವ್ ಗೌಡ ರವರಿಂದ ಆಂಬ್ಯುಲೆನ್ಸ್ ಸೇವೆ 24*7  *ಮೋಬೈಲ್: 99001-00616 / 7975825930*  ಸದ...
29/05/2026

"ಸದಾ ನಿಮ್ಮ ಸೇವೆಗಾಗಿ" ನಿಮ್ಮ ಮನೆ ಮಗ ಬಿ.ವಿ.ರಾಜೀವ್ ಗೌಡ ರವರಿಂದ ಆಂಬ್ಯುಲೆನ್ಸ್ ಸೇವೆ 24*7
*ಮೋಬೈಲ್:
99001-00616 / 7975825930*
ಸದಾ ನಿಮ್ಮೊಂದಿಗೆ
ಬಿ.ವಿ.ರಾಜೀವ್ ಗೌಡ
ಕೆಪಿಸಿಸಿ ಸಂಯೋಜಕರು
ಕಾಂಗ್ರೆಸ್ ಅಭ್ಯರ್ಥಿ-2023
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ

28/05/2026

ಶ್ರೀ ಗುರುರಾಯರ ಸಾಕ್ಷಾತ್ ಸ್ವರೂಪವೇ ಆಗಿರುವ ಪೂಜ್ಯ ಗುರುಗಳು, ಶ್ರೀ ಬಿ. ವಿ. ರಾಜೀವ್ ಗೌಡ ಅವರ ನಿರಂತರ ಭಕ್ತಿ, ಸಮಾಜ ಸೇವೆ ಮತ್ತು ಶಿಡ್ಲಘಟ್ಟದ ಜನರ ಮೇಲಿರುವ ಕಾಳಜಿಯನ್ನು ಮೆಚ್ಚಿ, ಅವರನ್ನು ‘ಶಿಡ್ಲಘಟ್ಟದ ಮುಂದಿನ ಶಾಸಕರು’ (Next MLA of Shidlaghatta) ಎಂದು ಪ್ರೀತಿಯಿಂದ ಕರೆದು, ಮಂತ್ರಾಕ್ಷತೆ ನೀಡಿ ಮನಸಾರೆ ಹರಸಿದ್ದಾರೆ.

ರಾಜ್ಯ ರಾಜಕಾರಣದ ಕಾಂಗ್ರೆಸ್ ಪಕ್ಷದ ಮಾಸ್ಟರ್ ಮೈಂಡ್ ಟ್ರಬಲ್ ಶೂಟರ್ ಹಾಗೂ ನನ್ನ ರಾಜಕೀಯ ಗುರುಗಳು, ಹಾಲಿ ಉಪಮುಖ್ಯಮಂತ್ರಿಗಳು ಆದ  *ಶ್ರೀಯುತ ಡ...
28/05/2026

ರಾಜ್ಯ ರಾಜಕಾರಣದ ಕಾಂಗ್ರೆಸ್ ಪಕ್ಷದ ಮಾಸ್ಟರ್ ಮೈಂಡ್ ಟ್ರಬಲ್ ಶೂಟರ್ ಹಾಗೂ ನನ್ನ ರಾಜಕೀಯ ಗುರುಗಳು, ಹಾಲಿ ಉಪಮುಖ್ಯಮಂತ್ರಿಗಳು ಆದ *ಶ್ರೀಯುತ ಡಿಕೆ ಶಿವಕುಮಾರ್ ಅಣ್ಣನವರು* ರಾಜ್ಯದ ಮುಖ್ಯಮಂತ್ರಿ ಆಗಬೇಕೆಂದು ಶ್ರೀ ಶ್ರೀ ಶ್ರೀ ತಿರುಮಲ ತಿರುಪತಿ ವೆಂಕಟರಮಣಸ್ವಾಮಿಯಲ್ಲಿ ಹರಕೆ ಇಟ್ಟುಕೊಂಡಿದ್ದು,
ಅದರಂತೆ ಇಂದು ಭೇಟಿ ನೀಡಿ ಶ್ರೀವಾರಿ ಬೆಟ್ಟಕ್ಕೆ ಮೆಟ್ಟಿಲುಗುಗಳ ಮುಖಾಂತರ ಕಾಲ್ನಡಿಗೆ ಜಾತಾ ನಡೆಸಿ ಹೆಜ್ಜೆ ಹೆಜ್ಜೆಗೂ ಹರಕೆ ನೆರವೇರತ್ತಿರುವ ಹಿನ್ನಲೆ ಅಧಿಕಾರ ಸ್ವೀಕಾರಕ್ಕೆ ಯಾವುದೇ ವಿಘ್ನಗಳು ನಡೆಯದಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತ ಸನ್ನಿಧಾನಕ್ಕೆ ಭೇಟಿ ನೀಡಿದೆವು.

ಅದೇ ರೀತಿ ಹರಕೆಯ ಪ್ರತಿಥಿಯಂತೆ ಕೇಶ ಮುಡಿ ಕೊಡುವ ಮೂಲಕ ಭಗವಂತನಲ್ಲಿ ಲೋಕ ಕಲ್ಯಾಣಕ್ಕಾಗಿ ಪ್ರಾಪ್ತಿ ಕೋರಿದೆ.

ವಿಶೇಷ ಪೂಜೆ ಸಲ್ಲಿಸಲು ಪಲ್ಲಕ್ಕಿ ಉತ್ಸವ ಕಂಕರ್ಯ ನಡೆಸಿ ನನ್ನ ಗುರುಗಳು ಆದ ಶ್ರೀಯುತ ಡಿಕೆ ಶಿವಕುಮಾರ್ ರವರು ತಮ್ಮ ಅಧಿಕಾರ ಅವಧಿಯಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿ ಮಾಡೆಲ್ ರಾಜ್ಯವಾಗಿ ತಮ್ಮ ಕನಸಿನ ಗ್ರೇಟರ್ ಬೆಂಗಳೂರು ನಿರ್ಮಾಣದಂತೆ, ಗ್ರೇಟರ್ ಕರ್ನಾಟಕವಾಗಲಿ ತಮ್ಮ ರಾಜಕೀಯ ಹೆಜ್ಜೆಗೆ ಯಾವುದೇ ಕೇಡು ಆಗದಿರಲಿ ಎಂದು ಕೋರಿದೆವು.

ಅದೇ ರೀತಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಕ್ಕೂ ಅತಿ ಹೆಚ್ಚಿನ ಅನುದಾನ ನೀಡಿ ನಮ್ಮ ಕ್ಷೇತ್ರವು ಉತ್ಯುನ್ನತ ಮಟ್ಟಕ್ಕೆ ತಲುಪಲು ನಿಮ್ಮ ಸಹಕಾರ ಇರಲಿ ಎಂದು ಕೋರಿದೆ.

ಜನ ಬೆಂಬಲ, ದೈವಬಲದೊಂದಿಗೆ ಮತ್ತಷ್ಟು ಉತ್ಯುನ್ನತ ಮಟ್ಟಕ್ಕೆ ನನ್ನ ಗುರುಗಳು ಬೆಳೆಯಿಲಿ ಎನ್ನುವುದು ನಮ್ಮ ಹಂಬಲ.

!!ಓಂ ವೆಂಕಟೇಶಾಯ ನಮಃ!!

28/05/2026

ಸಮಸ್ತ ಮುಸ್ಲಿಂ ಬಾಂಧವರಿಗೆ . ತ್ಯಾಗ, ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬದ ಹಾರ್ಧಿಕ ಶುಭಾಶಯಗಳು ಈ ಹಬ್ಬವು ಎಲ್ಲರ ಬದುಕಿನಲ್ಲಿ ಒಳಿತನ್ನು ತರಲಿ ಎಂದು ಹಾರೈಸುತ್ತೇನೆ. -
ಶ್ರೀ ಬಿ.ವಿ. ರಾಜೀವ್ ಗೌಡ ಮತ್ತು ಕುಟುಂಬದವರಿಂದ ಶುಭಾಶಯಗಳು.

ದೇಶ ನಿರ್ಮಾಣಕಾರ ಪಂಡಿತ್ ಜವಾಹರಲಾಲ್ ನೆಹರೂ ಅವರ ಪುಣ್ಯತಿಥಿಯಂದು ಅವರಿಗೆ ಗೌರವ ಸಲ್ಲಿಸುತ್ತೇನೆ. ಭಾರತದ ಮೊದಲ ಪ್ರಧಾನಿಯಾಗಿ ಅವರು ಪ್ರಜಾಪ್ರಭ...
27/05/2026

ದೇಶ ನಿರ್ಮಾಣಕಾರ ಪಂಡಿತ್ ಜವಾಹರಲಾಲ್ ನೆಹರೂ ಅವರ ಪುಣ್ಯತಿಥಿಯಂದು ಅವರಿಗೆ ಗೌರವ ಸಲ್ಲಿಸುತ್ತೇನೆ. ಭಾರತದ ಮೊದಲ ಪ್ರಧಾನಿಯಾಗಿ ಅವರು ಪ್ರಜಾಪ್ರಭುತ್ವವನ್ನು ಬಲಪಡಿಸಿದರು, ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸಿದರು ಮತ್ತು ಐಐಟಿಗಳು, ಏಮ್ಸ್ ಮತ್ತು ದೇಶದ ಭವಿಷ್ಯವನ್ನು ರೂಪಿಸಿದ ಪ್ರಮುಖ ಸಾರ್ವಜನಿಕ ವಲಯದ ಕೈಗಾರಿಕೆಗಳಂತಹ ಸಂಸ್ಥೆಗಳನ್ನು ಸ್ಥಾಪಿಸಿದರು. ಆಧುನಿಕ ಭಾರತ ಮತ್ತು ಎಲ್ಲರನ್ನೂ ಒಳಗೊಂಡ ಪ್ರಗತಿಗೆ ಅವರ ಕೊಡುಗೆಯನ್ನು ಯಾವಾಗಲೂ ಸ್ಮರಣೀಯಗೊಳಿಸಲಾಗುತ್ತದೆ.

ಪಲಿಚೆರ್ಲು ಗ್ರಾಮ ಪಂಚಾಯತಿ ಬೈರಾಗನಹಳ್ಳಿ ಗ್ರಾಮದ ಮಂಜುನಾಥ್ ಅವರ ಮಗಳು ವಿನುತಾ ರವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 99.16% ಫಲಿತಾಂಶ ಗಳಿಸ...
26/05/2026

ಪಲಿಚೆರ್ಲು ಗ್ರಾಮ ಪಂಚಾಯತಿ ಬೈರಾಗನಹಳ್ಳಿ ಗ್ರಾಮದ ಮಂಜುನಾಥ್ ಅವರ ಮಗಳು ವಿನುತಾ ರವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 99.16% ಫಲಿತಾಂಶ ಗಳಿಸಿದ್ದಾರೆ. ಇಂದು ಅವರಿಗೆ ಸನ್ಮಾನ ಮಾಡಿ ಗೌರವಿಸಿದೆನು..

Address

Sidlaghatta

Telephone

+919900100616

Website

Alerts

Be the first to know and let us send you an email when Rajeev Gowda posts news and promotions. Your email address will not be used for any other purpose, and you can unsubscribe at any time.

Contact The Organization

Send a message to Rajeev Gowda:

Share