03/09/2026
ಇಂದು ನಮ್ಮ ಆತ್ಮೀಯರು ಹಾಗೂ ವಸತಿ ಸಚಿವರಾದ ಸನ್ಮಾನ್ಯ ಶ್ರೀ ಜಮೀರ್ ಅಹಮದ್ ಖಾನ್ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಲಾಯಿತು.
ಈ ಸಂದರ್ಭದಲ್ಲಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಜನರ ಸಮಸ್ಯೆಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಕುರಿತು ವಿವರವಾಗಿ ಚರ್ಚಿಸಿ ಗಮನಕ್ಕೆ ತರಲಾಯಿತು.
ಆತ್ಮೀಯವಾಗಿ ಸ್ಪಂದಿಸಿದ ಸಚಿವರು, “ನಿಮ್ಮ ಕ್ಷೇತ್ರದ ಅಭಿವೃದ್ಧಿಗೆ ನನ್ನ ಸಂಪೂರ್ಣ ಸಹಮತ ಇರುತ್ತದೆ” ಎಂದು ಭರವಸೆ ನೀಡಿ, “ಮುಂದಿನ 2028ಕ್ಕೆ ನೀನು ಶಿಡ್ಲಘಟ್ಟ ಕ್ಷೇತ್ರದ ಶಾಸಕನಾಗಬೇಕು ಎಂದು ಮನಸಾರೆ ಆಶೀರ್ವದಿಸಿದರು” 💐
#ಆತ್ಮೀಯ_ಸಮಾಗಮ