Charan vittal

Charan vittal politician

"ಸಾವು ಸಂಭವಿಸಬಹುದೆನ್ನುವ ಅಡ್ಡಪರಿಣಾಮ ಗೊತ್ತಿದ್ದೂ ಜನ ಲಸಿಕೆ ಪಡೆದುಕೊಂಡಿದ್ದಾರೆ. ಹಾಗಾಗಿ ಇದಕ್ಕೆ ಜನರೇ ಹೊಣೆ ಹೊರತು, ಸರ್ಕಾರವಲ್ಲ" ಇದು  ...
17/02/2026

"ಸಾವು ಸಂಭವಿಸಬಹುದೆನ್ನುವ ಅಡ್ಡಪರಿಣಾಮ ಗೊತ್ತಿದ್ದೂ ಜನ ಲಸಿಕೆ ಪಡೆದುಕೊಂಡಿದ್ದಾರೆ. ಹಾಗಾಗಿ ಇದಕ್ಕೆ ಜನರೇ ಹೊಣೆ ಹೊರತು, ಸರ್ಕಾರವಲ್ಲ"

ಇದು ಮೋದಿ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌....ಲಸಿಕೆಯ ಬಗ್ಗೆ ಸರಿಯಾದ ಮಾಹಿತಿ ನೀಡದೆ ಕಡ್ಡಾಯವೆಂಬಂತೆ ಬಿಂಬಿಸಿ ಈ ಜಾರಿಕೊಳ್ಳುತ್ತಿರುವುದು ಹಿಂದಿನ ಮರ್ಮವೇನಿರಬಹುದು?

ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ರಾಜ್ಯ ಅಧ್ಯಕ್ಷರು, ಮಾಜಿ ಸಂಸದರು ಹಾಗು ಮಾಜಿ ಸಚಿವರು ನಮ್ಮ ನಾಯಕರು ಮಾರ್ಗದರ್ಶಕರು ಆದ ಸನ್ಮಾನ್ಯ...
05/01/2026

ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ರಾಜ್ಯ ಅಧ್ಯಕ್ಷರು, ಮಾಜಿ ಸಂಸದರು ಹಾಗು ಮಾಜಿ ಸಚಿವರು ನಮ್ಮ ನಾಯಕರು ಮಾರ್ಗದರ್ಶಕರು ಆದ ಸನ್ಮಾನ್ಯ ಶ್ರೀ ವಿನಯ ಕುಮಾರ್ ಸೊರಕೆ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು💐💐💐

ಅಧ್ಯಕ್ಷರು ಹಾಗು ಪದಾಧಿಕಾರಿಗಳು
ಕಾಪು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಉತ್ತರ ವಲಯ

ಎಚ್ಚೆತ್ತುಕೊಳ್ಳಿ ಯುವಕರೇ,
16/09/2025

ಎಚ್ಚೆತ್ತುಕೊಳ್ಳಿ ಯುವಕರೇ,

15/09/2025
ಅಕ್ಕನಿಗೆ ಡೌಟ್ ಕ್ಲಿಯರ್ ಮಾಡಿ ಕೊಟ್ಟ ಬಿಎಂಟಿಸಿ. 🙏🙏
15/07/2023

ಅಕ್ಕನಿಗೆ ಡೌಟ್ ಕ್ಲಿಯರ್ ಮಾಡಿ ಕೊಟ್ಟ ಬಿಎಂಟಿಸಿ. 🙏🙏

ವಿನಯ ಕುಮಾರ್ ಸೊರಕೆಯವರ  ಗೆಲುವು ನನ್ನಂತಹ ಸಾಮಾನ್ಯ ಕಾರ್ಯಕರ್ತರ ಗೆಲುವು, ಕಾಪು ಕ್ಷೇತ್ರದ ಜನಸಾಮಾನ್ಯರ ಗೆಲುವು, ಜೈ ಕಾಂಗ್ರೆಸ್
08/05/2023

ವಿನಯ ಕುಮಾರ್ ಸೊರಕೆಯವರ ಗೆಲುವು ನನ್ನಂತಹ ಸಾಮಾನ್ಯ ಕಾರ್ಯಕರ್ತರ ಗೆಲುವು, ಕಾಪು ಕ್ಷೇತ್ರದ ಜನಸಾಮಾನ್ಯರ ಗೆಲುವು, ಜೈ ಕಾಂಗ್ರೆಸ್

*ವಿನಯ್ ಕುಮಾರ್ ಸೊರಕೆ* ಅವರ ಗೆಲುವು ಕಾಪುವಿನ ಗೆಲುವು,ಬನ್ನಿ ಕಾಪುವಿನ ಅಭಿವೃದ್ದಿಗೆ ಕಾಂಗ್ರೆಸ್ ಪಕ್ಷದ *ಹಸ್ತ* ಚಿಹ್ನೆಗೆ ಮತ ನೀಡಿ ಗೆಲ್ಲಿಸ...
29/04/2023

*ವಿನಯ್ ಕುಮಾರ್ ಸೊರಕೆ* ಅವರ ಗೆಲುವು ಕಾಪುವಿನ ಗೆಲುವು,
ಬನ್ನಿ ಕಾಪುವಿನ ಅಭಿವೃದ್ದಿಗೆ ಕಾಂಗ್ರೆಸ್ ಪಕ್ಷದ *ಹಸ್ತ* ಚಿಹ್ನೆಗೆ ಮತ ನೀಡಿ ಗೆಲ್ಲಿಸಿ.

ಹಸಿವು ಮುಕ್ತ ಕರ್ನಾಟಕಕ್ಕಾಗಿ ಕಾಂಗ್ರೆಸ್ ಈಗಾಗಲೇ ಬದ್ಧತೆಯನ್ನು ತೋರಿದೆ.ಮುಂದೆಯೂ ಆದ್ಯತೆಯ ಮೇರೆಗೆ ಹಸಿವು ನೀಗಿಸುವಲ್ಲಿ ದೃಢ ಹೆಜ್ಜೆ ಇಡುತ್ತ...
24/02/2023

ಹಸಿವು ಮುಕ್ತ ಕರ್ನಾಟಕಕ್ಕಾಗಿ ಕಾಂಗ್ರೆಸ್ ಈಗಾಗಲೇ ಬದ್ಧತೆಯನ್ನು ತೋರಿದೆ.
ಮುಂದೆಯೂ ಆದ್ಯತೆಯ ಮೇರೆಗೆ ಹಸಿವು ನೀಗಿಸುವಲ್ಲಿ ದೃಢ ಹೆಜ್ಜೆ ಇಡುತ್ತೇವೆ.

ಕಾಂಗ್ರೆಸ್ ಗ್ಯಾರಂಟಿ - 3
ಯೋಜನೆಯಡಿಯಲ್ಲಿ ಪ್ರತಿ ತಿಂಗಳು, ಬಿಪಿಎಲ್ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ.

22/02/2023

ಜನ ನಾಯಕ ಜನ ಸೇವಕ
ಶ್ರೀ ವಿನಯ ಕುಮಾರ್ ಸೊರಕೆ

ಈ ಯಾತ್ರೆ ನನಗಾಗಿ ಅಲ್ಲ...ಕಾಂಗ್ರೇಸ್ ಪಕ್ಷಕ್ಕಾಗಿಯು ಅಲ್ಲ..ಈ ಯಾತ್ರೆ ಕೈಗೊಂಡಿದ್ದು ಭಾರತಕ್ಕಾಗಿ..ಭಾರತದ ಭವಿಷ್ಯಯಕ್ಕಾಗಿ...ಏಕತೆಗಾಗಿ...ಐಕ...
31/01/2023

ಈ ಯಾತ್ರೆ ನನಗಾಗಿ ಅಲ್ಲ...
ಕಾಂಗ್ರೇಸ್ ಪಕ್ಷಕ್ಕಾಗಿಯು ಅಲ್ಲ..
ಈ ಯಾತ್ರೆ ಕೈಗೊಂಡಿದ್ದು ಭಾರತಕ್ಕಾಗಿ..
ಭಾರತದ ಭವಿಷ್ಯಯಕ್ಕಾಗಿ...
ಏಕತೆಗಾಗಿ...
ಐಕ್ಯತೆಗಾಗಿ...
#ದ್ವೇಷದಮಾರುಕಟ್ಟೆಯಲ್ಲಿಪ್ರೀತಿಯಅಂಗಡಿಯನ್ನುತೆರೆಯುದಕ್ಕಾಗಿ


🙏🙏🇮🇳🇮🇳💪💪✊✊

Address

S/o Vittal Amin , Baidashree, Kudi 82 Post, Hiriyadka
Udupi
576113

Telephone

+919844612724

Website

Alerts

Be the first to know and let us send you an email when Charan vittal posts news and promotions. Your email address will not be used for any other purpose, and you can unsubscribe at any time.

Share

Category