Dharwad Zilla Panchayat

  • Home
  • Dharwad Zilla Panchayat

Dharwad Zilla Panchayat Dharwad Zilla Panchayat Activities

ದಿನಾಂಕ 02/06/2026 ರಂದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಜಿ. ಬಸವನಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯ ಜಿ. ಬಸವನಕೊಪ್ಪ ಗ್ರಾಮದಲ್ಲಿ "ಅರಿವ...
02/06/2026

ದಿನಾಂಕ 02/06/2026 ರಂದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಜಿ. ಬಸವನಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯ ಜಿ. ಬಸವನಕೊಪ್ಪ ಗ್ರಾಮದಲ್ಲಿ "ಅರಿವು ಕೇಂದ್ರ " ( ಗ್ರಂಥಾಲಯ) ದಲ್ಲಿ ಬೇಸಿಗೆ ಬೆಸುಗೆ ಶಿಬಿರದಲ್ಲಿ ಮಕ್ಕಳಿಂದ ಕೆರೆ ದಡ ಆಟವನ್ನು ಮಕ್ಕಳಲ್ಲಿ ದೈಹಿಕ ಬೆಳವಣಿಗೆಗೆ ಪೂರಕವಾದಂತ ವಾತಾವರಣವನ್ನ ಕೆರೆ ಮತ್ತು ದಡ ಆಟದ ಮೂಲಕ ಚಟುವಟಿಕೆಯನ್ನು ಮಾಡಿಸಲಾಯಿತು. ಅರಿವು ಕೇಂದ್ರದ ಮೇಲ್ವಿಚಾರಕರು ಹಾಗೂ ಮಕ್ಕಳು ಭಾಗವಹಿಸಿದ್ದರು.

ದಿನಾಂಕ 30-5-2026 ರಂದು ಅಣ್ಣಿಗೇರಿ ತಾಲ್ಲೂಕಿನ ಗ್ರಾಮ ಪಂಚಾಯತ ಶಲವಡಿಯ ಅರಿವು ಕೇಂದ್ರದಲ್ಲಿ ಮಕ್ಕಳ ಬೇಸಿಗೆ ಶಿಬಿರದಲ್ಲಿ ಮಕ್ಕಳು ಉತ್ತಮ ರೀತ...
30/05/2026

ದಿನಾಂಕ 30-5-2026 ರಂದು ಅಣ್ಣಿಗೇರಿ ತಾಲ್ಲೂಕಿನ ಗ್ರಾಮ ಪಂಚಾಯತ ಶಲವಡಿಯ ಅರಿವು ಕೇಂದ್ರದಲ್ಲಿ ಮಕ್ಕಳ ಬೇಸಿಗೆ ಶಿಬಿರದಲ್ಲಿ ಮಕ್ಕಳು ಉತ್ತಮ ರೀತಿಯಲ್ಲಿ ಭಾಗವಹಿಸಿ ಮಣ್ಣಿನಲ್ಲಿ ಸಾಮಾಗ್ರಿ ತಯಾರಿಸುವುದು ಮತ್ತು ಗೊಂಬೆ ಮಾಡುವುದು, “ಪ್ರಕೃತಿಯೊಂದಿಗೆ ಆಟ”ದಲ್ಲಿ ಗಿಡ ನೆಡುವಿಕೆ , ಗಾಳಿಪಟ ಹಾರಿಸುವುದು, ಪೇಪರ್‌ ನಲ್ಲಿ ಮುಖವಾಡ ತಯಾರಿಸುವುದು, ಚಿತ್ರಕಲೆ ಬಿಡಿಸುವುದು, ರಂಗೋಲಿ ಸ್ಪರ್ಧೆ, ಕುಂಟೆ ಬಿಲ್ಲೆ ಆಟ ಆಡುವುದು ಹಾಗೂ ಮಕ್ಕಳು ಬೇಸಿಗೆ ಶಿಬಿರದಲ್ಲಿ ಸಂತೋಷದಿಂದ ಭಾಗವಹಿಸಿದರು.

ದಿನಾಂಕ 29-5-2026 ರಂದು ಜಿಲ್ಲಾ ಪಂಚಾಯತ ಧಾರವಾಡ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ( ಸಂಜೀವಿನಿ ) ಇವರ ಸಂ...
29/05/2026

ದಿನಾಂಕ 29-5-2026 ರಂದು ಜಿಲ್ಲಾ ಪಂಚಾಯತ ಧಾರವಾಡ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ( ಸಂಜೀವಿನಿ ) ಇವರ ಸಂಯುಕ್ತ ಆಶ್ರಯದಲ್ಲಿ " 2026-27 ನೇ ಸಾಲಿನ ಸಂಜೀವಿನಿ ಯೋಜನೆಯ ವಿವಿಧ ಘಟಕಾಂಶಗಳ ವಾರ್ಷಿಕ ಕ್ರಿಯಾ ಯೋಜನೆ ಅನುಷ್ಠಾನದ ಕುರಿತು ಸಭೆಯನ್ನು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಧಾರವಾಡರವರ ಅಧ್ಯಕ್ಷತೆ ವಹಿಸಿ ಚರ್ಚಿಸಿದರು. ಮಾನ್ಯ ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ ಧಾರವಾಡ, ಎಲ್ಲಾ ತಾಲೂಕ ಪಂಚಾಯತ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಎಲ್ಲಾ ತಾಲ್ಲೂಕಿನ ಸಹಾಯಕ ನಿರ್ದೇಶಕರು ಪಂಚಾಯತ ರಾಜ್, ಜಿಲ್ಲಾ ಪಂಚಾಯತ ಮತ್ತು ತಾಲ್ಲೂಕು ಪಂಚಾಯತ ಸಂಜೀವಿನಿ ಸಿಬ್ಬಂದಿ ವರ್ಗದವರು, ಜಿಲ್ಲೆಯ ಎಲ್ಲ ಎಮ್.ಕೆ.ಪಿ.ಸಿ. ಮತ್ತು ಅಕೌಂಟಂಟ್ ಗಳು ಹಾಗೂ ಎಲ್ಲ ತಾಲ್ಲೂಕು ಎನ್.ಆರ್.ಎಲ್.ಎಮ್. ವಿಷಯ ನಿರ್ವಾಹಕರು ಉಪಸ್ಥಿತರಿದ್ದರು.‌ Santosh Lad Priyank Kharge RDPR Karnataka

ದಿನಾಂಕ 29-5-2026 ರಂದು ಜಿಲ್ಲಾ ಪಂಚಾಯತ ಧಾರವಾಡ ಸಭಾಂಗಣದಲ್ಲಿ 2024-25 ಸಾಲಿನ ಜಿಲ್ಲಾ ಅಂಕಿ ಅಂಶಗಳ ನೋಟದ ಪ್ರಕಟಣೆಯನ್ನು ಮಾನ್ಯ ಮುಖ್ಯ ಕಾರ...
29/05/2026

ದಿನಾಂಕ 29-5-2026 ರಂದು ಜಿಲ್ಲಾ ಪಂಚಾಯತ ಧಾರವಾಡ ಸಭಾಂಗಣದಲ್ಲಿ 2024-25 ಸಾಲಿನ ಜಿಲ್ಲಾ ಅಂಕಿ ಅಂಶಗಳ ನೋಟದ ಪ್ರಕಟಣೆಯನ್ನು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಧಾರವಾಡ ಹಾಗೂ ಮಾನ್ಯ ಯೋಜನಾಧಿಕಾರಿಗಳು ಜಿಲ್ಲಾ ಪಂಚಾಯತ ಧಾರವಾಡ ಹಾಗೂ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಮತ್ತು ವಿವಿಧ ಅಧಿಕಾರಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು. Santosh Lad Priyank Kharge RDPR Karnataka

ದಿನಾಂಕ: 27-05-2026 ರಂದು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳವರ ಅಧ್ಯಕ್ಷತೆಯಲ್ಲಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯನ್ನು ಮಾಡಿ...
27/05/2026

ದಿನಾಂಕ: 27-05-2026 ರಂದು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳವರ ಅಧ್ಯಕ್ಷತೆಯಲ್ಲಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯನ್ನು ಮಾಡಿದರು. ಮಾನ್ಯ ಉಪಕಾರ್ಯದರ್ಶಿಗಳು ಜಿಲ್ಲಾ ಪಂಚಾಯತ ಧಾರವಾಡ, ಮಾನ್ಯ ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ ಧಾರವಾಡ, ಎಲ್ಲಾ ತಾಲೂಕಿನ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಎಲ್ಲಾ ತಾಲೂಕಿನ ಮಾನ್ಯ ಸಹಾಯಕ ನಿರ್ದೇಶಕರು ಗ್ರಾ & ಉ, ಎಲ್ಲಾ ತಾಲ್ಲೂಕು ಸಹಾಯಕ ನಿರ್ದೇಶಕರು ಪಂಚಾಯತ ರಾಜ್ , ಜಿಲ್ಲಾ ಮತ್ತು ಎಲ್ಲಾ ತಾಲ್ಲೂಕಿನ ಅನುಷ್ಠಾನ ಇಲಾಖೆಗಳು ಮತ್ತು ಎಲ್ಲಾ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಂಯೋಜಕರು, ಎಮ್.ಆಯ್.ಸಿ ಸಂಯೋಜಕರು, ಆಇಸಿ ಸಂಯೋಜಕರು, ತಾಂತ್ರಿಕ ಸಹಾಯಕರು ಉಳಿದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ವಿಷಯಗಳು ಮಹಾತ್ಮ ಗಾಂಧಿ ನರೇಗಾ ಯೋಜನೆ ಮತ್ತು ಪಂಚಾಯತ್ ರಾಜ್ ವಿಷಯಗಳು ಕುರಿತು, ಎನ್.ಆರ್.ಎಲ್.ಎಮ್ ( ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ) ಹಾಗೂ ವಸತಿ ಯೋಜನೆ ಮತ್ತು ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಜಲ ಜೀವನ್ ಮಿಷನ್, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಗ್ರಾಮೀಣ ರಸ್ತೆಗಳು (PRED/KRIDL) ಇತರೆ ವಿಷಯಗಳು ಕುರಿತು ಚರ್ಚಿಸಲಾಯಿತು.

ಬ್ಯಾಂಕ ಆಫ್‌ ಬರೋಡ ಮತ್ತು ಲೀಡ ಬ್ಯಾಂಕ ಆಪೀಸ ಧಾರವಾಡ ಇವರ ವತಿಯಿಂದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ ಸಭೆ ( DLRC ) ಮತ್ತು ಜಿಲ್ಲಾ ಸ...
27/05/2026

ಬ್ಯಾಂಕ ಆಫ್‌ ಬರೋಡ ಮತ್ತು ಲೀಡ ಬ್ಯಾಂಕ ಆಪೀಸ ಧಾರವಾಡ ಇವರ ವತಿಯಿಂದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ ಸಭೆ ( DLRC ) ಮತ್ತು ಜಿಲ್ಲಾ ಸಲಹಾ ಸಮಿತಿ ಸಭೆ ( DCC ) ಯ ಮಾರ್ಚ್‌ 2026 ರ ತ್ರೈಮಾಸಿಕ ಕುರಿತು ದಿನಾಂಕ 27-5-2026 ರಂದು ಜಿಲ್ಲಾ ಪಂಚಾಯತ ಧಾರವಾಡ ಇವರ ಸಭಾಂಗಣದಲ್ಲಿ ಮಾನ್ಯ ಜಿಲ್ಲಾಧಿಕಾರಿ ಧಾರವಾಡ ಜಿಲ್ಲೆ ಅವರ ಅದ್ಯಕ್ಷತೆ ವಹಿಸಿ ಚರ್ಚಿಸಿದರು. ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಧಾರವಾಡ ಅವರು ಮತ್ತು ಮಾನ್ಯ ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ ಧಾರವಾಡ, ಸಹಾಯಕ ಪ್ರಾದೇಶಿಕ ಪ್ರಬಂಧಕರು ಕೆನರಾ ಬ್ಯಾಂಕ್ ಹುಬ್ಬಳ್ಳಿ, ಪ್ರಾದೇಶಿಕ ಪ್ರಬಂಧಕರು ಕರ್ನಾಟಕ ಗ್ರಾಮೀಣ ‌ಬ್ಯಾಂಕ್ ಧಾರವಾಡ, ಜಂಟಿ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ ರಾಯಪೂರ ಧಾರವಾಡ, ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರು ನಬಾರ್ಡ ಧಾರವಾಡ , ಹಿರಿಯ ಪ್ರಬಂಧಕರು ಕೆನರಾ ಬ್ಯಾಂಕ್ ವಿದ್ಯಾಗಿರಿ ಧಾರವಾಡ ಹಾಗೂ ಇನ್ನುಳಿದ ಎಲ್ಲಾ ಸಲಹಾ ಸಮಿತಿ ಸದಸ್ಯರು ಉಪಸ್ಥಿತಿದ್ದರು.

ಧಾರವಾಡ ಜಿಲ್ಲಾ ಪಂಚಾಯತ ಸಭಾ ಭವನದಲ್ಲಿ ರೂರಲ್ ಡೆವೆಲಪ್ಮೆಂಟ್ ಮತ್ತು ಸೆಲ್ಪ ಇಂಪ್ಲೈಮೆಂಟ ತರಭೇತಿ ಸಂಸ್ಥೆ  (ರುಡಸೆಟ) ಧಾರವಾಡ ಇವರ ಸಂಯುಕ್ತ ಆ...
27/05/2026

ಧಾರವಾಡ ಜಿಲ್ಲಾ ಪಂಚಾಯತ ಸಭಾ ಭವನದಲ್ಲಿ ರೂರಲ್ ಡೆವೆಲಪ್ಮೆಂಟ್ ಮತ್ತು ಸೆಲ್ಪ ಇಂಪ್ಲೈಮೆಂಟ ತರಭೇತಿ ಸಂಸ್ಥೆ (ರುಡಸೆಟ) ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ರುಡೆಸಟಿ ಸಲಹಾ ಸಮಿತಿಯಲ್ಲಿ 2025-26 ನೇ ಸಾಲಿನ ನಾಲ್ಕನೇ ತ್ರೈ ಮಾಸಿಕ ಪ್ರಗತಿ ಪರಿಶೀಲನೆ ಕುರಿತು ಮಾನ್ಯ ಜಿಲ್ಲಾಧಿಕಾರಿ ಧಾರವಾಡ ಜಿಲ್ಲೆ ಅವರು ಅದ್ಯಕ್ಷತೆ ವಹಿಸಿ ಚರ್ಚಿಸಿದರು. ಮತ್ತು 2025-26 ನೇ ಸಾಲಿನ ವಾರ್ಷಿಕ ವರದಿಯನ್ನು ಬಿಡುಗಡೆಗೊಳಿಸಿದರು.

ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಧಾರವಾಡ ಅವರು ಮತ್ತು ಮಾನ್ಯ ಯೋಜನಾ ನಿರ್ದೇಶಕರು ಜಿಲ್ಲಾ ಪಂಚಾಯತ ಧಾರವಾಡ, ಸಹಾಯಕ ಪ್ರಾದೇಶಿಕ ಪ್ರಬಂಧಕರು ಕೆನರಾ ಬ್ಯಾಂಕ್ ಹುಬ್ಬಳ್ಳಿ, ಪ್ರಾದೇಶಿಕ ಪ್ರಬಂಧಕರು ಕರ್ನಾಟಕ ಗ್ರಾಮೀಣ ‌ಬ್ಯಾಂಕ್ ಧಾರವಾಡ, ಜಂಟಿ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ ರಾಯಪೂರ ಧಾರವಾಡ, ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರು ನಬಾರ್ಡ ಧಾರವಾಡ , ಹಿರಿಯ ಪ್ರಬಂಧಕರು ಕೆನರಾ ಬ್ಯಾಂಕ್ ವಿದ್ಯಾಗಿರಿ ಧಾರವಾಡ ಹಾಗೂ ಇನ್ನುಳಿದ ಎಲ್ಲಾ ಸಲಹಾ ಸಮಿತಿ ಸದಸ್ಯರು ಉಪಸ್ಥಿತಿದ್ದರು.

27/05/2026
ದಿನಾಂಕ :21/05/2026 ರಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪಟ್ರೋಲ್‌ ಕಂಪನಿಗಳ ಪ್ರತಿನಿಧಿಗಳ ಮತ್ತು ಗ್ಯಾಸ್‌ ವಿತರಕರ ಕಂಪನಿಗಳ ...
23/05/2026

ದಿನಾಂಕ :21/05/2026 ರಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪಟ್ರೋಲ್‌ ಕಂಪನಿಗಳ ಪ್ರತಿನಿಧಿಗಳ ಮತ್ತು ಗ್ಯಾಸ್‌ ವಿತರಕರ ಕಂಪನಿಗಳ ಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌ ಸಭೆ ನಡೆಸಿ ಚರ್ಚಿಸಿದರು.ಜಿಪಂ ಸಿಇಓ ಭುವನೇಶ ಪಾಟೀಲ್‌ ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಉಪಸ್ಥಿತರಿದ್ದರು.

ದಿನಾಂಕ: 22/05/2026 ರಂದು ಜಿಲ್ಲಾ ಪಂಚಾಯತ್ ಧಾರವಾಡ ಸಭಾಂಗಣದಲ್ಲಿ  ಮಾನ್ಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಧಾರವಾಡ. ...
22/05/2026

ದಿನಾಂಕ: 22/05/2026 ರಂದು ಜಿಲ್ಲಾ ಪಂಚಾಯತ್ ಧಾರವಾಡ ಸಭಾಂಗಣದಲ್ಲಿ ಮಾನ್ಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಧಾರವಾಡ. ರವರ ಅಧ್ಯಕ್ಷತೆಯಲ್ಲಿ ಧಾರವಾಡ ಜಿಲ್ಲೆಯ ಅಕ್ಷರ ದಾಸೋಹ ಕಾರ್ಯಕ್ರಮದ ಬಿಸಿಯೂಟ ತಯಾರಿಕಾ ಸ್ವಯಂ ಸೇವಾ ಸಂಸ್ಥೆಗಳಾದ ಅಕ್ಷಯ ಪಾತ್ರೆ ಫೌಂಡೇಶನ್ ರಾಯಾಪೂರ ಧಾರವಾಡ ಹಾಗೂ ಅದಮ್ಯ ಚೇತನ ಆನಂದನಗರ ಹುಬ್ಬಳ್ಳಿ ಈ ಎರಡು ಸ್ವಯಂ ಸೇವಾ ಸಂಸ್ಥೆಯವರಿಗೆ ಹಾಗೂ ಶಿಕ್ಷಣಾಧಿಕಾರಿಗಳು ಪಿ.ಎಮ್. ಪೋಷಣ್ ಶಕ್ತಿ ನಿರ್ಮಾಣ ಧಾರವಾಡ ಹಾಗೂ ಧಾರವಾಡ ಜಿಲ್ಲೆಯ ಎಲ್ಲ ತಾಲೂಕುಗಳ ಸಹಾಯಕ ನಿರ್ದೇಶಕರು ಪಿ.ಎಮ್. ಪೋಷಣ್ ಶಕ್ತಿ ನಿರ್ಮಾಣ ಇವರಿಗೆ 2026-27 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಪಿ.ಎಮ್. ಪೋಷಣ್ ಶಕ್ತಿ ನಿರ್ಮಾಣ ಜಿಲ್ಲಾ ಪಂಚಾಯತ ಧಾರವಾಡ ವತಿಯಿಂದ ಜಿಲ್ಲೆಯ ಸರ್ಕಾರಿ ಅನುದಾನಿತ ಶಾಲೆಗಳಿಗೆ ಬಿಸಿಯೂಟ ಹಾಗೂ ಕ್ಷೀರ ಭಾಗ್ಯ ಯೋಜನೆಯಡಿಯಲ್ಲಿ ಪೂರೈಕೆಯಾಗುತ್ತಿರುವ ಸಾಯಿ ಕ್ಯೂರ್ ರಾಗಿ ಹೆಲ್ತ್ ಮಿಕ್ಸ್ ಮಾಲ್ಟ್ ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸಿಕೊಂಡು ಹೋಗುವ ಕುರಿತು ಹಾಗೂ ಸರ್ಕಾರದ ಆದೇಶದಂತೆ ಎಲ್ಲ ಶಾಲೆಗಳಿಗೆ ಬಿಸಿಯೂಟ ಪೂರೈಕೆ ಮಾಡಲು ಮಾನ್ಯರು ಸೂಚಿಸಿದರು.


Address


Alerts

Be the first to know and let us send you an email when Dharwad Zilla Panchayat posts news and promotions. Your email address will not be used for any other purpose, and you can unsubscribe at any time.

Contact The Organization

Send a message to Dharwad Zilla Panchayat:

  • Want your organization to be the top-listed Government Service?

Share