02/09/2026
ದಿನಾಂಕ 02.09.2026 ರಂದು ಶ್ರೀಮತಿ ಆರ್ ಸ್ನೇಹಲ್ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಜಿಲ್ಲಾ ಧಾರವಾಡ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮಿತಿ ಸಭೆ ಹಾಗೂ ಜಿಲ್ಲಾ ಸಲಹಾ ಸಮಿತಿ ಜೂನ್ ಸಭೆ 2026 ತ್ರೈಮಾಸಿಕ ಸಭೆ ಜಿಲ್ಲಾ ಪಂಚಾಯತಿ ಸಭಾ ಭವನದಲ್ಲಿ ಜರುಗಿತು. ಸದರಿ ಸಭೆಯಲ್ಲಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶ್ರೀ ಭುವನೇಶ್ ದೇವಿದಾಸ ಪಾಟೀಲ್ ಜಿಲ್ಲಾ ಪಂಚಾಯತ ಧಾರವಾಡ, ಪ್ರೊಬೆಷನರಿ ಐಎಎಸ್ ಆಫೀಸರ್ ಅನುಪ್ರಿಯ ಶಕ್ಯ, ಮಾನ್ಯ ಶ್ರೀ ಬಿ ಎಸ್ ರಾಥೋಡ ಮುಖ್ಯ ಯೋಜನಾಧಿಕಾರಿಗಳು ಜಿಲ್ಲಾ ಪಂಚಾಯತ ದಾರವಾಡ ಶ್ರೀ ಮಯೂರ್ ಕಾಂಬಳೆ, ನಬಾರ್ಡ್ ಬ್ಯಾಂಕ್ DDM, ಶ್ರೀ ಬಸವರಾಜ್ ಗಡ್ದವರ ಲೀಡ್ ಬ್ಯಾಂಕ್ ಮ್ಯಾನೇಜರ್, ಹರ್ಷ AGM ಬ್ಯಾಂಕ್ ಆಫ್ ಬರೋಡ ಶ್ರೀ ಅರುಣ್ ಕುಮಾರ ಆರ್ ಬಿ ಐ AGM ಹಾಜರಿದ್ದರು ಮತ್ತು ಧಾರವಾಡ ಜಿಲ್ಲೆಯ ಎಲ್ಲಾ ಬ್ಯಾಂಕ್ ವ್ಯವಸ್ಥಾಪಕರುಗಳು ಸಂಬಂಧಿಸಿದ ಅಧಿಕಾರಿಗಳು ಸದರಿ ಸಭೆಯಲ್ಲಿ ಭಾಗವಹಿಸಿದ್ದರು.ಈ ಕೆಳಗಿನ ವಿಷೆಯಗಳನ್ನು ಚರ್ಚಿಸಲಾಯಿತ್ತು 27.05.2026 ರ DLRC/DCC ಸಭೆಯ ನಡಾವಳಿಗಳ ದೃಢೀಕರಣ ಜೂನ್ 2025 ಕ್ಕೆ ಕೊನೆಗೊಂಡ ಧಾರವಾಡ ಜಿಲ್ಲಾ-ತ್ರೈಮಾಸಿಕದಲ್ಲಿ ಬ್ಯಾಂಕ್ಗಳ ಕಾರ್ಯಾಚರಣೆಯ ಅಂಕಿಅಂಶಗಳ ದತ್ತಾಂಶದ (-ವರ್ಷ ಬೆಳವಣಿಗೆ) ಪರಿಶೀಲನೆ ಜೂನ್ 2026 ಕ್ಕೆ ಹೋಲಿಸಿದರೆ.ಜೂನ್ 2026ಕ್ಕೆ ಕೊನೆಗೊಂಡ ತ್ರೈಮಾಸಿಕ 2026-27ರ ವಾರ್ಷಿಕ ಸಾಲ ಯೋಜನೆ ಅಡಿಯಲ್ಲಿ ಬ್ಯಾಂಕ್ಗಳ ಕಾರ್ಯಕ್ಷಮತೆ.ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಮತ್ತು RWBCIS - ಖಾರಿಫ್ 2026 ಋತುವಿನ ವಿಮರ್ಶೆ.ವಿವಿಧ ಸರ್ಕಾರಿ ಪ್ರಾಯೋಜಿತ ಯೋಜನೆಗಳ ಅಡಿಯಲ್ಲಿ ಕಾರ್ಯಕ್ಷಮತೆ ಸ್ವಸಹಾಯ ಗುಂಪುಗಳು (SHGs) ಮತ್ತು ಜಂಟಿ ಹೊಣೆಗಾರಿಕೆ ಗುಂಪುಗಳು (JLGs) ಸಂಪರ್ಕ ಪ್ರಗತಿ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಪ್ರಗತಿ ಪಿಎಂ ವಿಶ್ವಕರ್ಮ ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಪ್ರಧಾನ ಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮಗಳ (PMFME) ಔಪಚಾರಿಕೀಕರಣ ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ (PM SVANidhi) ಪ್ರಧಾನ ಮಂತ್ರಿ ಸೂರ್ಯ ಘರ್ ಮುಕ್ತ ವಿದ್ಯುತ್ ಯೋಜನೆ (PMSGMBY) ಸುರಕ್ಷಾ ಬಿಮಾ ಯೋಜನೆಯಡಿಯಲ್ಲಿ 30-06-2026 ರಂತೆ ಪ್ರಗತಿ ಕಿವುಡ ಖಾತೆಗಳ ಸಕ್ರಿಯಗೊಳಿಸುವಿಕೆ ಆರ್ಥಿಕ ಸೇರ್ಪಡೆ NPCI ಮ್ಯಾಪಿಂಗ್ ಧಾರವಾಡದ ಗ್ರಾಮೀಣಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ (RUDSETI) ನಡೆಸಲಾಗುವ ತರಬೇತಿಗಳು. ಅಣ್ಣಿಗೇರಿ ತಾಲ್ಲೂಕಿನ ಶಲವಾಡಿ ಗ್ರಾಮದಲ್ಲಿ ಮತ್ತು ನವಲಗುಂದದ ಇಬ್ರಾಹಿಂಪುರ ಗ್ರಾಮದಲ್ಲಿ ಹೊಸ ರಾಷ್ಟ್ರೀಕೃತ ಬ್ಯಾಂಕ್ ಶಾಖೆಯನ್ನು ತೆರೆಯಲು ಮನವಿ.27.05.2026 ರಂದು ನಡೆದ DLRC / DCC ಸಭೆಯಲ್ಲಿ ಬ್ಯಾಂಕರ್ಗಳು ಮತ್ತು ಇಲಾಖಾ ಅಧಿಕಾರಿಗಳು. ಹಾಜರಾಗಿದ್ದರು ಸದರಿ ವಿಷೆಯದ ಕುರುತ್ತು ಪ್ರಗತಿ ಪರಿಶೀಲನಾ ಸಭೆ ಜರುಗಿತ್ತು.
RDPR Karnataka