03/02/2023
ಬಿಜೆಪಿ ವಿಜಯ ಸಂಕಲ್ಪ ಅಭಿಯಾನ
ಸ್ನೇಹಿತರೇ,
ಈ ದಿನ ಸಂಡೂರು ಮಂಡಲದ ಕುರೆಕುಪ್ಪ ಮಹಾಶಕ್ತಿ ಕೇಂದ್ರದ ತೋರಣಗಲ್ಲು ರೈ.ನಿ ಶಕ್ತಿ ಕೇಂದ್ರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಕಾರ್ಯಕ್ರಮವನ್ನು ಮನೆ - ಮನೆ ಸಂಪರ್ಕ,ಸ್ಟಿಕ್ಕರ್ ಹಚ್ಚುವುದು, ಮತದಾರರ ಭೇಟಿ ಮಾಡುವುದು,ಗೋಡೆ ಬರಹ ಸೇರಿದಂತೆ ಇನ್ನಿತರ ಪಕ್ಷದ ಚಟುವಟಿಕೆಗಳನ್ನು ಕಾರ್ಯಗತಗೊಳಿಸುವ ಮೂಲಕ ಬಿಜೆಪಿ ಗೆಲುವಿನ ಯಾತ್ರೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಈ ಅಭಿಯಾನದಲ್ಲಿ ಮುಖಂಡರಾದ ಫಾರೂಕ್ ರವರು,ಬೂತ್ ಪ್ರಬಾರಿ ಗಣೇಶ್,ಮುಖಂಡರಾದ ಶ್ರೀರಾಮುಲು, ಸೀನ,ವೆಂಕಟೇಶ್, ಬೂತ್ ಅಧ್ಯಕ್ಷ ರಾಜ,ಅರುಣ,ಶ್ರೀನಿವಾಸ, ಇಂತಿಯಾಜ್, ಹಾಗೂ ಮುಂತಾದವರು ಉಪಸ್ಥಿತರಿದ್ದರು.
- ಎನ್. ರಾಮಕೃಷ್ಣ (GCB),
ಸಂಚಾಲಕರು 'ಬಿಜೆಪಿ ವಿಜಯ ಸಂಕಲ್ಪ ಅಭಿಯಾನ".ಸಂಡೂರು ಮಂಡಲ.