05/05/2026
🪷🪷🪷🪷🪷🪷🪷🪷🪷
*ಭಾರತೀಯ ಜನತಾ ಪಾರ್ಟಿ*,
🪷🪷🪷🪷🪷🪷🪷🪷🪷
*ಬಿಟಿಎಂ ಮಂಡಲ, ಬೆಂಗಳೂರು*
*ಆತ್ಮೀಯರೇ,*. *ದೇಶದಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಜೊತೆಗೆ, ಕೇರಳದಲ್ಲಿಯೂ ಮೂರು ಬಿಜೆಪಿ ಸ್ಥಾನಗಳನ್ನು ಗೆಲುವು ಸಾಧಿಸಿದೆ*.
*ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ 203 ಸ್ಥಾನಗಳನ್ನು ಗೆಲ್ಲುವ ಮೂಲಕ ಅಭೂತಪೂರ್ವ ಜಯ ಸಾಧಿಸಿರುವ ಬಿಜೆಪಿ, ಇದೀಗ ವಿರೋಧ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಅವರ ಸುಳ್ಳು ಪ್ರಚಾರಕ್ಕೆ ಅತ್ಯಂತ ಸೃಜನಾತ್ಮಕವಾಗಿ ಮತ್ತು ರುಚಿಕರವಾಗಿ ತಿರುಗೇಟು ನೀಡಿದೆ*. *ಈ ವಿಜಯೋತ್ಸವದ ಸಂಭ್ರಮದಲ್ಲಿ ನಮ್ಮ ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ನೆಕ್ಸಾ ಮಾಲ್ (ಫೋರಂ ಮಾಲ್) ಕೋರಮಂಗಲದ ಹತ್ತಿರ ಪಟಾಕಿ ಸಿಡಿಸಿ, ಸಿಹಿ ಹಂಚುವ ಮುಖಾಂತರ ಬಹಳ ವಿಜೃಂಭಣೆಯಿಂದ ಸಂಭ್ರಮಿಸಲಾಯಿತು*. *ಈ ಸಂಭ್ರಮದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾ ಕೋಶಾಧ್ಯಕ್ಷರಾದ ಶ್ರೀ.K.R. ಶ್ರೀಧರ್ ರೆಡ್ಡಿ ಅವರು ಹಾಗು ರಾಜ್ಯ ಕಾರ್ಯಕಾರಣಿ ಸದಸ್ಯರಾದ ಶ್ರೀ. ಸುದರ್ಶನ್ ಅವರು ಹಾಗೂ ಮಂಡಲ ಪದಾಧಿಕಾರಿಗಳು ವಾರ್ಡ್ ಪದಾಧಿಕಾರಿಗಳು ಹಾಗೂ ನಮ್ಮ ಬಿಟಿಎಮ್ ಭಾಗದ ಎಲ್ಲ ಕಾರ್ಯಕರ್ತ ಬಂಧುಗಳು ಈ ಸಂಭ್ರಮದಲ್ಲಿ ಪಾಲ್ಗೊಂಡು ಸಿಹಿ ಹಂಚುವ ಮುಖಾಂತರ ಸಂಭ್ರಮಿಸಲಾಯಿತು*. *ಬಂದಂತಹ ಎಲ್ಲ ಕಾರ್ಯಕರ್ತ ಬಂಧುಗಳಿಗೆ ಹೃದಯಪೂರ್ವಕ ಧನ್ಯವಾದಗಳು*. *
*ಸುರೇಶ್.B.*
*ಅಧ್ಯಕ್ಷರು*
*ಬಿಜೆಪಿ ಬಿಟಿಎಂ ಮಂಡಲ ಬೆಂಗಳೂರು*. *ಪ್ರಧಾನ ಕಾರ್ಯದರ್ಶಿಗಳು*
*ಶ್ರೀಕಂಠ.ಏಸ್.ಶೆಟ್ಟಿ*
*A.C.ಅನಂದ*.