26/07/2026
ಕರ್ನಾಟಕದಲ್ಲಿ ಕಾಕ್ರೋಚ್ ಜನತಾ ಪಕ್ಷದ ವಿದ್ಯಾರ್ಥಿಗಳ ಪರ, ನೀಟ್ ಅಕ್ರಮದ ವಿರುದ್ಧದ ಹೋರಾಟವನ್ನು ಬೆಂಬಲಿಸಿ, ಪಾಲ್ಗೊಂಡಿದ್ದಕ್ಕೆ ಕರ್ನಾಟಕದಲ್ಲಿ ಹಲವಾರು ಜನ KRS ಪಕ್ಷ ಈ ಹೋರಾಟವನ್ನು ಬೆಂಬಲಿಸಿದ್ದಕ್ಕೆ ಬೇಸರ ವ್ಯಕ್ತ ಪಡಿಸಿದ್ದರು ಮತ್ತು KRS ಪಕ್ಷ RCB ಕಾಲ್ತುಳಿತದ ಸಮಯದಲ್ಲಿ ಮಾತನಾಡಲಿಲ್ಲ, ಬಿಡದಿ ರೈತರ ಹೋರಾಟದಲ್ಲಿ ಭಾಗವಹಿಸಲಿಲ್ಲ, KPSC ಅಕ್ರಮದ ವಿರುದ್ಧ ಮಾತನಾಡಲಿಲ್ಲ ಇತ್ಯಾದಿ ಇತ್ಯಾದಿ ಎಂದು ಕಮೆಂಟ್ ಗಳನ್ನು ಮಾಡಿದ್ದರು.
ಅದಕ್ಕೆ ಈ ವಿಡಿಯೋ ಮೂಲಕ ಉತ್ತರಿಸುತ್ತಿದ್ದೇವೆ. ಈ ವಿಡಿಯೋವನ್ನು ಹೆಚ್ಚು ಶೇರ್ ಮಾಡಿ.