BJP AURAD Update

BJP AURAD Update AURAD UPDATES

ಇಂದು ಮಾನ್ಯ ಶಾಸಕರಾದ ಶ್ರೀ ಪ್ರಭು ಚವ್ಹಾಣ್‌ ಅವರು ದಿಕ್ಸೂಚಿ ಬಂಜಾರಾ–ಕರ್ನಾಟಕ ಜಾಗೃತಿ ಅಭಿಯಾನದ ಅಂಗವಾಗಿ, ಕಾಂಗ್ರೆಸ್ ಸರ್ಕಾರದ ಅವೈಜ್ಞಾನಿಕ...
09/07/2026

ಇಂದು ಮಾನ್ಯ ಶಾಸಕರಾದ ಶ್ರೀ ಪ್ರಭು ಚವ್ಹಾಣ್‌ ಅವರು ದಿಕ್ಸೂಚಿ ಬಂಜಾರಾ–ಕರ್ನಾಟಕ ಜಾಗೃತಿ ಅಭಿಯಾನದ ಅಂಗವಾಗಿ, ಕಾಂಗ್ರೆಸ್ ಸರ್ಕಾರದ ಅವೈಜ್ಞಾನಿಕ ಒಳ ಮೀಸಲಾತಿ ಜಾರಿ ಕುರಿತು ಬಾಗಲಕೋಟೆ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು.

ಇಂದು ಮಾನ್ಯ ಶಾಸಕರಾದ ಶ್ರೀ ಪ್ರಭು ಚವ್ಹಾಣ್‌ ಅವರು ಕರ್ನಾಟಕ ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಭಾಗವಹಿಸಿ, ...
18/06/2026

ಇಂದು ಮಾನ್ಯ ಶಾಸಕರಾದ ಶ್ರೀ ಪ್ರಭು ಚವ್ಹಾಣ್‌ ಅವರು ಕರ್ನಾಟಕ ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಭಾಗವಹಿಸಿ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯ ಪರವಾಗಿ ನನ್ನ ಮತದಾನದ ಹಕ್ಕನ್ನು ಚಲಾಯಿಸಿದರು.

ಈ ಸಂದರ್ಭದಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ ಆರ್. ಅಶೋಕ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಶ್ರೀ ಛಲವಾದಿ ನಾರಾಯಣಸ್ವಾಮಿ ಹಾಗೂ ಪಕ್ಷದ ಶಾಸಕ ಮಿತ್ರರು ಉಪಸ್ಥಿತರಿದ್ದರು.

ಔರಾದ ತಾಲೂಕಿನ ಜಮಾಲಪೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿ ಊಟ ಸೇವಿಸಿದ 58 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಹಿನ್ನೆಲೆ ಮ...
03/02/2026

ಔರಾದ ತಾಲೂಕಿನ ಜಮಾಲಪೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿ ಊಟ ಸೇವಿಸಿದ 58 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಹಿನ್ನೆಲೆ ಮಕ್ಕಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಷಯ ತಿಳಿದ ತಕ್ಷಣವೇ ಮಾನ್ಯ ಶಾಸಕರಾದ ಶ್ರೀ ಪ್ರಭು ಚವ್ಹಾಣ್‌ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿ, ಸಮರ್ಪಕ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಿದರು.

ಬಿಸಿ ಊಟದ ತಯಾರಿ, ಸ್ವಚ್ಛತೆ ಹಾಗೂ ಗುಣಮಟ್ಟದ ಮೇಲ್ವಿಚಾರಣೆಯಲ್ಲಿ ಗಂಭೀರ ಲೋಪವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

#ಔರಾದ #ಜಮಾಲಪೂರ #ಸರ್ಕಾರಿಶಾಲೆ #ಬಿಸಿಊಟ #ಮಕ್ಕಳಆರೋಗ್ಯ #ಆಸ್ಪತ್ರೆದಾಖಲು #ಶಾಸಕರಭೇಟಿ

ಇಂದು ವಿಧಾನ ಸಭೆಯಲ್ಲಿ ಔರಾದ್ ಶಾಸಕರಾದ ಪ್ರಭು ಚವ್ಹಾಣ್‌ ರವರೊಂದಿಗೆ..
30/01/2026

ಇಂದು ವಿಧಾನ ಸಭೆಯಲ್ಲಿ ಔರಾದ್ ಶಾಸಕರಾದ ಪ್ರಭು ಚವ್ಹಾಣ್‌ ರವರೊಂದಿಗೆ..

ಗ್ರಾಮ ಸಂಚಾರದ ಪ್ರಯುಕ್ತ ಇಂದು ಕ್ಷೇತ್ರದ ಕೊಟಗ್ಯಾಳ, ರಾಂಪೂರ, ಚಾಂಡೇಶ್ವರ, ಹುಲಸೂರ, ಸೋನಾಳವಾಡಿ, ಸೋನಾಳ, ಹೊರಂಡಿ, ಡಿಗ್ಗಿ ಹಾಗೂ ಡೋಣಗಾಂವ (...
29/12/2025

ಗ್ರಾಮ ಸಂಚಾರದ ಪ್ರಯುಕ್ತ ಇಂದು ಕ್ಷೇತ್ರದ ಕೊಟಗ್ಯಾಳ, ರಾಂಪೂರ, ಚಾಂಡೇಶ್ವರ, ಹುಲಸೂರ, ಸೋನಾಳವಾಡಿ, ಸೋನಾಳ, ಹೊರಂಡಿ, ಡಿಗ್ಗಿ ಹಾಗೂ ಡೋಣಗಾಂವ (ಎಂ) ನಲ್ಲಿ ಗ್ರಾಮ ಸಂಚಾರ ನಡೆಸಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದೆ.

ಕ್ಷೇತ್ರದಲ್ಲಿ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯ ಕಾಮಗಾರಿ ಸರಿಯಾಗಿ ಆಗಿಲ್ಲವೆಂದು ಎಲ್ಲೆಡೆ ದೂರುಗಳ ಬರುತ್ತಿದ್ದ ಅಧಿಕಾರಿಗಳು ಕೂಡಲೆ ಇದರ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದೆ.

ಈ ಸಂದರ್ಭದಲ್ಲಿ ತಹಸೀಲ್ದಾರರಾದ ಶ್ರೀ ಅಮಿತಕುಮಾರ ಕುಲಕರ್ಣಿ, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಹಣಮಂತರಾಯ ಕೌಟಗೆ ಸೇರಿದಂತೆ ಇತರರು ಉಪಸ್ಥಿತರಿದ್ದರು.



28/12/2025

ಇಂದು ಮಾನ್ಯ ಶಾಸಕರಾದ ಶ್ರೀ ಪ್ರಭು ಚವ್ಹಾಣ್‌ ಅವರು ಕೊಳ್ಳುರ ಗ್ರಾಮದ ನಮ್ಮ ಪಕ್ಷದ ಯುವ ಮುಖಂಡರು‌ ಹಾಗೂ‌ ಆತ್ಮೀಯರಾದ ಶ್ರೀ ಸಾಗರ ಬಸವರಾಜ ಪಾಟೀಲ ಅವರಮನೆ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.

ಇಂದು ಮಾನ್ಯ ಶಾಸಕರಾದ ಶ್ರೀ ಪ್ರಭು ಚವ್ಹಾಣ್‌ ಅವರು ಕೊಳ್ಳುರ ಗ್ರಾಮದ ನಮ್ಮ ಪಕ್ಷದ ಯುವ ಮುಖಂಡರು‌ ಹಾಗೂ‌ ಆತ್ಮೀಯರಾದ ಶ್ರೀ ಸಾಗರ ಬಸವರಾಜ ಪಾಟೀ...
28/12/2025

ಇಂದು ಮಾನ್ಯ ಶಾಸಕರಾದ ಶ್ರೀ ಪ್ರಭು ಚವ್ಹಾಣ್‌ ಅವರು ಕೊಳ್ಳುರ ಗ್ರಾಮದ ನಮ್ಮ ಪಕ್ಷದ ಯುವ ಮುಖಂಡರು‌ ಹಾಗೂ‌ ಆತ್ಮೀಯರಾದ ಶ್ರೀ ಸಾಗರ ಬಸವರಾಜ ಪಾಟೀಲ ಅವರಮನೆ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.

ಮಾನ್ಯ ಶಾಸಕರಾದ ಶ್ರೀ ಪ್ರಭು ಚವ್ಹಾಣ್‌ ಅವರು ನಾಳೆ ದಿ. 28-12-2025, ರವಿವಾರ ಸಾರ್ವಜನಿಕರ ಭೇಟಿಗೆ ಗೃಹ ಕಛೇರಿ ಬೋಂತಿದಲ್ಲಿ ಲಭ್ಯವಿದ್ದಾರೆ. ...
28/12/2025

ಮಾನ್ಯ ಶಾಸಕರಾದ ಶ್ರೀ ಪ್ರಭು ಚವ್ಹಾಣ್‌ ಅವರು ನಾಳೆ ದಿ. 28-12-2025, ರವಿವಾರ ಸಾರ್ವಜನಿಕರ ಭೇಟಿಗೆ ಗೃಹ ಕಛೇರಿ ಬೋಂತಿದಲ್ಲಿ ಲಭ್ಯವಿದ್ದಾರೆ.

ಸಮಯ: ಸಂಜೆ 5.00 ರಿಂದ 7.00 ಗಂಟೆ ವೆರೆಗೆ ಲಭ್ಯವಿರುತ್ತಾರೆ.

ವಿಷೇಶ ಸೂಚನೆ: ಮಾನ್ಯ ಶಾಸಕರು ಗೃಹ ಕಛೇರಿ ಬೋಂತಿ ತಾಂಡಾದಲ್ಲಿ ಬೆಳಿಗ್ಗೆ ಲಭ್ಯ ಇರುವುದಿಲ್ಲಾ.

Address

Aurad

Website

Alerts

Be the first to know and let us send you an email when BJP AURAD Update posts news and promotions. Your email address will not be used for any other purpose, and you can unsubscribe at any time.

Shortcuts

Share