Manju Mullur colony 461

Manju Mullur colony 461 Contact information, map and directions, contact form, opening hours, services, ratings, photos, videos and announcements from Manju Mullur colony 461, Social service, Bangalore.

08/11/2024
04/08/2024
ಲೋಕಸಭಾ ಚುನಾವಣೆಯ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸನ್ಮಾನ್ಯ ಶ್ರೀ ಪಿ ಸಿ ಮೋಹನ್ ರವರ  ಚುನಾವಣಾ ಪ್ರಚಾರ ಇಂದುಮುಳ್...
14/04/2024

ಲೋಕಸಭಾ ಚುನಾವಣೆಯ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸನ್ಮಾನ್ಯ ಶ್ರೀ ಪಿ ಸಿ ಮೋಹನ್ ರವರ ಚುನಾವಣಾ ಪ್ರಚಾರ ಇಂದುಮುಳ್ಳೂರು ಕಾಲೋನಿ ಅಂಬೇಡ್ಕರ್ ನಗರ ಬೂತ್ ಸಂಖ್ಯೆ 522ಎ ನಡೆಯಿತು. ನಮ್ಮ ನೆಚ್ಚಿನ ಬಿಜೆಪಿ ನಾಯಕರು ಅಭಿವೃದ್ಧಿ ಹರಿಕಾರರು ಆದ ಸನ್ಮಾನ್ಯ ಶ್ರೀ ಅರವಿಂದ ಲಿಂಬಾವಳಿ ಜಿ ಮತ್ತು ಮಹದೇವಪುರ ಕ್ಷೇತ್ರದ ನೆಚ್ಚಿನ ಶಾಸಕರಾದ ಶ್ರೀಮತಿ ಮಂಜುಳಾ ಅರವಿಂದ ಲಿಂಬಾವಳಿ ಅವರ ಮಾರ್ಗದರ್ಶನದಲ್ಲಿ ಮುಳ್ಳೂರು ಕಾಲೋನಿ ಅಂಬೇಡ್ಕರ್ ನಗರ ಎಲ್ಲ ಬಿಜೆಪಿ ಮುಖಂಡರುಗಳು ಈ ಒಂದು ಸುಸಂದರ್ಭದಲ್ಲಿ ಪಾಲ್ಗೊಂಡಿದ್ದರು... ಮತ್ತೊಮ್ಮೆ ಮೋದಿಜಿ ಸರ್ಕಾರ ಎಂಬ ಘೋಷ ವಾಕ್ಯದೊಂದಿಗೆ ಈ ಚುನಾವಣಾ ಪ್ರಚಾರದ ಜಾತಾದಲ್ಲಿ ಪಾಲ್ಗೊಂಡಿದ್ದೆವು.

ಕರ್ನಾಟಕ ಸರ್ಕಾರದ ಮಾಜಿ ಮಂತ್ರಿಗಳಾದ  ಮಹದೇವಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ನಾಯಕರಾದ  ಶ್ರೀ ಅರವಿಂದ ಲಿಂಬಾವಳಿ ಜಿ  ರವರ 57 ನೇ ಜನ್ಮ ದಿನ...
01/02/2024

ಕರ್ನಾಟಕ ಸರ್ಕಾರದ ಮಾಜಿ ಮಂತ್ರಿಗಳಾದ ಮಹದೇವಪುರ ವಿಧಾನಸಭಾ ಕ್ಷೇತ್ರದ ಜನಪ್ರಿಯ ನಾಯಕರಾದ ಶ್ರೀ ಅರವಿಂದ ಲಿಂಬಾವಳಿ ಜಿ ರವರ 57 ನೇ ಜನ್ಮ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ. ಕೊಡತಿ ವಾರ್ಡ್ ಮುಳ್ಳೂರು ಶಕ್ತಿ ಕೇಂದ್ರ ಶಾಸಕರಾದ ಶ್ರೀಮತಿ ಮಂಜುಳಾ ಅರವಿಂದ ಲಿಂಬಾವಳಿ ರವರು ಶ್ರೀ ಅರವಿಂದ ಲಿಂಬಾವಳಿ ಜಿ ಹುಟ್ಟುಹಬ್ಬ ಅಂಗವಾಗಿ ಮುಳ್ಳೂರು ಹಿರಿಯ ಪ್ರಾಥಮಿಕ ಶಾಲ ಮಕ್ಕಳಿಗೆ ಸಿಹಿ ಹಣ್ಣು ವಿತರಿಸಲಾಯಿತು

22/01/2024

ಮಾನ್ಯ ಮಾಜಿ ಸಚಿವರಾದ ಶ್ರೀ ಅರವಿಂದ ಲಿಂಬಾವಳಿಜಿ ಮತ್ತು ಶಾಸಕರಾದ ಶ್ರೀಮತಿ ಮಂಜುಳಾ ಅರವಿಂದ ಲಿಂಬಾವಳಿ ಜಿ ರವರ ಸೂಚನೆ ಮೇರೆಗೆ ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆ ಅಂಗವಾಗಿ
ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಅಯೋಧ್ಯೆಯ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಅಂಗವಾಗಿ ಮಹದೇವಪುರ ವಿಧಾನಸಭಾ ಕ್ಷೇತ್ರದ ಕೊಡತಿ ವಾರ್ಡಿನ ಮುಳ್ಳೂರು ಶಕ್ತಿಕೇಂದ್ರದ ಅಂಬೇಡ್ಕರ್ ನಗರ ಗ್ರಾಮದಲ್ಲಿ ರಾಮ ದೇವರ ಪೂಜೆ, ಭಜನೆ, ಅನ್ನದಾನ ಹಾಗೂ LED ಸ್ಕ್ರೀನಿಂಗ್ ಮೂಲಕ ಕಾರ್ಯಕ್ರಮದ ನೇರ ಪ್ರಸಾರ.

ಮಾನ್ಯ ಮಾಜಿ ಸಚಿವರಾದ ಶ್ರೀ ಅರವಿಂದ ಲಿಂಬಾವಳಿಜಿ ಮತ್ತು ಶಾಸಕರಾದ ಶ್ರೀಮತಿ ಮಂಜುಳಾ ಅರವಿಂದ ಲಿಂಬಾವಳಿ ಜಿ  ರವರ ಸೂಚನೆ ಮೇರೆಗೆ ಅಯೋಧ್ಯೆಯ ಶ್ರ...
19/01/2024

ಮಾನ್ಯ ಮಾಜಿ ಸಚಿವರಾದ ಶ್ರೀ ಅರವಿಂದ ಲಿಂಬಾವಳಿಜಿ ಮತ್ತು ಶಾಸಕರಾದ ಶ್ರೀಮತಿ ಮಂಜುಳಾ ಅರವಿಂದ ಲಿಂಬಾವಳಿ ಜಿ ರವರ ಸೂಚನೆ ಮೇರೆಗೆ ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆ ಅಂಗವಾಗಿ ಪ್ರತಿ ಮನೆಗೂ ಪುಣ್ಯಕರವಾದ ಮಂತ್ರಾಕ್ಷತೆ ತಲುಪಿಸುವ ಕಾರ್ಯಕ್ರಮವನ್ನು ಇಂದು ಮುಳ್ಳೂರು ಕಾಲೋನಿ ಅಂಬೇಡ್ಕರ್ ನಗರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಅಂಬೇಡ್ಕರ್ ನಗರದ ಗ್ರಾಮದ ಎಲ್ಲ ಗ್ರಾಮಸ್ಥರು ಹಾಗೂ ಮಹಿಳೆಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು
"ಜೈ ಶ್ರೀ ರಾಮ್"

ನಮ್ಮೆಲ್ಲರ ನಾಯಕರು , ಮಾಜೀ ಮಂತ್ರಿಗಳಾದ ಸನ್ಮಾನ್ಯ ಶ್ರೀ ಅರವಿಂದ ಲಿಂಬಾವಳಿಜಿಯವರು ಹಾಗು ನಮ್ಮ ಶಾಸಕರಾದ ಶ್ರೀಮತಿ ಮಂಜುಳ ಅರವಿಂದ ಲಿಂಬಾವಳಿಜಿ...
18/11/2023

ನಮ್ಮೆಲ್ಲರ ನಾಯಕರು , ಮಾಜೀ ಮಂತ್ರಿಗಳಾದ ಸನ್ಮಾನ್ಯ ಶ್ರೀ ಅರವಿಂದ ಲಿಂಬಾವಳಿಜಿಯವರು ಹಾಗು ನಮ್ಮ ಶಾಸಕರಾದ ಶ್ರೀಮತಿ ಮಂಜುಳ ಅರವಿಂದ ಲಿಂಬಾವಳಿಜಿಯವರ ಮಾರ್ಗದರ್ಶನದಲ್ಲಿ ಹಾಗೂ ನಗರಮಂಡಲದ ಅಧ್ಯಕ್ಷರಾದ ಮನೋಹರ ರೆಡ್ಡಿರವರ ನೇತೃತ್ವದಲ್ಲಿ ಕೊಡತಿ ವಾರ್ಡ್ನಲ್ಲಿ
ಕೊಡತಿ ಗೇಟ್‌ ಬಸ್ ನಿಲ್ದಾಣದಲ್ಲಿ ನಡೆದ ಸ್ವಚ್ಛತಾ ಅಭಿಯಾನ.

Address

Bangalore
560035

Website

Alerts

Be the first to know and let us send you an email when Manju Mullur colony 461 posts news and promotions. Your email address will not be used for any other purpose, and you can unsubscribe at any time.

Contact The Organization

Send a message to Manju Mullur colony 461:

Share

Category