Pavan Kumar MP

Pavan Kumar MP Sabka Saath Sabka Vikas

03/09/2026

ಲೋಕಸಭೆ ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ ರಾಹುಲ್ ಗಾಂಧಿ ಅವರ ವಿರುದ್ಧ ಉತ್ತರಖಂಡದಲ್ಲಿ ಸುಳ್ಳು ಎಫ್ಐಆರ್ ದಾಖಲಿಸಿರುವುದನ್ನು ಖಂಡಿಸಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ಅವರ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಬಿ. ಕೆ. ಹರಿಪ್ರಸಾದ್ ಅವರ ನೇತೃತ್ವದಲ್ಲಿ ಫ್ರೀಡಂ ಪಾರ್ಕ್'ನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ನಮ್ಮ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಪ್ರಮುಖ ನಾಯಕರುಗಳು ಹಾಗೂ ಸಹಸ್ರಾರು ಕಾರ್ಯಕರ್ತ ಬಂಧುಗಳೊಂದಿಗೆ ಪಾಲ್ಗೊಂಡಿದ್ದ ಸಂದರ್ಭ.

ಈ ಸಂದರ್ಭದಲ್ಲಿ ನಿಕಟಪೂರ್ವ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಸಿದ್ದರಾಮಯ್ಯರವರು, ಎಐಸಿಸಿ ಕಾರ್ಯದರ್ಶಿ ಶ್ರೀ ಗೋಪಿನಾಥ್ ಪಳನಿಯಪ್ಪನ್ ಅವರು ಸೇರಿದಂತೆ ಸಚಿವರುಗಳು, ಶಾಸಕರುಗಳು, ಪಕ್ಷದ ಮುಖಂಡರುಗಳು, ಕಾರ್ಯಕರ್ತ ಬಂಧುಗಳು ಭಾಗಿಯಾಗಿದ್ದರು.

ಪ್ರಜಾಪ್ರಭುತ್ವದ ಮೌಲ್ಯಗಳು, ಸಂವಿಧಾನದ ಆಶಯಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗಾಗಿ ಕಾಂಗ್ರೆಸ್ ಪಕ್ಷ ಸದಾ ಧ್ವನಿ ಎತ್ತಲಿದೆ.

Participated in a massive protest at Freedom Park led by Hon'ble Chief Minister Shri D. K. Shivakumar and KPCC President Shri B. K. Hariprasad, along with prominent leaders of our Padmanabhanagar assembly constituency and thousands of activist brothers, condemning the false FIR filed against the Leader of Opposition in the Lok Sabha, Hon'ble Shri Rahul Gandhi.

On this occasion, the immediate past Chief Minister and Congress Working Committee member Shri Siddaramaiah, AICC Secretary Shri Gopinath Palaniappan, along with ministers, MLAs, party leaders, Karyakarta brothers, were present.

The Congress Party will always raise its voice for the protection of democratic values, the aspirations of the Constitution and freedom of expression.

02/09/2026

ಲೋಕಸಭೆ ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ ರಾಹುಲ್ ಗಾಂಧಿ ಅವರ ವಿರುದ್ಧ ಉತ್ತರಖಂಡದಲ್ಲಿ ಸುಳ್ಳು ಎಫ್ಐಆರ್ ದಾಖಲಿಸಿರುವುದನ್ನು ಖಂಡಿಸಿ ಫ್ರೀಡಂ ಪಾರ್ಕ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಂದರ್ಭ

ಜಾಗತಿಕ ಸೆಮಿಕಂಡಕ್ಟರ್‌ ವಲಯದಲ್ಲಿ ಕರ್ನಾಟಕದ ತಂತ್ರಜ್ಞಾನ ಸಾಮರ್ಥ್ಯಕ್ಕೆ ಮತ್ತೊಂದು ಗರಿ ಸೇರ್ಪಡೆಗೊಂಡಿದೆ.ಚಿಪ್‌ ಉತ್ಪಾದನೆಯಲ್ಲಿ (ಚಿಪ್ ಟೇಪ...
02/09/2026

ಜಾಗತಿಕ ಸೆಮಿಕಂಡಕ್ಟರ್‌ ವಲಯದಲ್ಲಿ ಕರ್ನಾಟಕದ ತಂತ್ರಜ್ಞಾನ ಸಾಮರ್ಥ್ಯಕ್ಕೆ ಮತ್ತೊಂದು ಗರಿ ಸೇರ್ಪಡೆಗೊಂಡಿದೆ.

ಚಿಪ್‌ ಉತ್ಪಾದನೆಯಲ್ಲಿ (ಚಿಪ್ ಟೇಪ್ ಔಟ್ ) ಕರ್ನಾಟಕ ನಂ.1 ಸ್ಥಾನಕ್ಕೇರಿದೆ. ರಾಜ್ಯದ 30 ಸಂಸ್ಥೆಗಳ ಒಟ್ಟು 38 ಚಿಪ್‌ಗಳು ಚಿಪ್ ಟೇಪ್ ಔಟ್ ಹಂತ ತಲುಪಿವೆ.

ಸಂಶೋಧನೆ, ನಾವೀನ್ಯತೆ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿರುವ ಕರ್ನಾಟಕವನ್ನು ಭಾರತದ ಸೆಮಿಕಂಡಕ್ಟರ್‌ ಹಬ್‌ ಆಗಿ ರೂಪಿಸುವಲ್ಲಿ ಕಾಂಗ್ರೆಸ್‌ ಸರ್ಕಾರದ ಪ್ರಯತ್ನಕ್ಕೆ ಇದು ಮತ್ತೊಂದು ಸಾಕ್ಷಿಯಾಗಿದೆ.

Karnataka's technological prowess in the global semiconductor sector has added another feather to its cap.

Karnataka has become No. 1 in chip production (chip tape out). A total of 38 chips from 30 companies in the State have reached the chip tape out stage.

This is yet another testament to the Congress Government's efforts to make Karnataka, which is making strides in the field of research, innovation and technology, a semiconductor hub of India.

ಜನಸಾಮಾನ್ಯರ ಅನುಕೂಲಕ್ಕೆ ಕಾಂಗ್ರೆಸ್ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತದೆ. ಅದರ ಭಾಗವಾಗಿ ಇಂಧನ ಇಲಾಖೆಯು ಬೆಸ್ಕಾಂ ಖಾತೆ ಹೆಸರು ಬದಲಿಸ...
01/09/2026

ಜನಸಾಮಾನ್ಯರ ಅನುಕೂಲಕ್ಕೆ ಕಾಂಗ್ರೆಸ್ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತದೆ. ಅದರ ಭಾಗವಾಗಿ ಇಂಧನ ಇಲಾಖೆಯು ಬೆಸ್ಕಾಂ ಖಾತೆ ಹೆಸರು ಬದಲಿಸಲು ದೇಶದಲ್ಲೇ ಮೊದಲ ಬಾರಿಗೆ ನಮ್ಮ ಕಾಂಗ್ರೆಸ್ ಸರ್ಕಾರದಿಂದ ಪೋರ್ಟಲ್ ಸೇವೆ ಆರಂಭಿಸಿದೆ.

ಈವರೆಗೂ 31 ಸಾವಿರ ಖಾತೆಗಳ ಹೆಸರುಗಳು ಬದಲಾವಣೆಯಾಗಿದ್ದು, ನಿತ್ಯ 2 ಸಾವಿರಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿಯಾಗುತ್ತಿವೆ.

The Congress Government will take appropriate steps for the benefit of the common man. As part of that, the Energy Department has started a portal service for the first time in the country by our Congress Government to change the name of BESCOM account.

So far, the names of 31 thousand accounts have been changed, and more than 2 thousand applications are being disposed of daily.

ಪ್ರೀತಿಯ ಸಹೋದರನಾದ ಶ್ರೀ ಎಂ.ಪಿ. ದರ್ಶನ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತ ನಿನಗೆ ಆಯುರಾರೋಗ್ಯ ಕೊಟ್ಟು ಕಾಪಾಡಲೆಂದು ಪ್ರಾರ...
29/08/2026

ಪ್ರೀತಿಯ ಸಹೋದರನಾದ ಶ್ರೀ ಎಂ.ಪಿ. ದರ್ಶನ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಭಗವಂತ ನಿನಗೆ ಆಯುರಾರೋಗ್ಯ ಕೊಟ್ಟು ಕಾಪಾಡಲೆಂದು ಪ್ರಾರ್ಥಿಸುತ್ತೇನೆ.

Warm birthday greetings to my beloved brother Shri M.P. Darshan. I pray that God will bless you with good health and protect you.

ಸಮಸ್ತ ಜನತೆಗೆ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು.ಸಹೋದರ ಮತ್ತು ಸಹೋದರಿಯ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ಹಬ್ಬವೇ ರಕ್ಷಾ ಬಂಧನ. ಭ್ರಾತ...
28/08/2026

ಸಮಸ್ತ ಜನತೆಗೆ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು.

ಸಹೋದರ ಮತ್ತು ಸಹೋದರಿಯ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ಹಬ್ಬವೇ ರಕ್ಷಾ ಬಂಧನ. ಭ್ರಾತೃತ್ವದ ಸಂಕೇತವಾಗಿರುವ ಪವಿತ್ರ ರಕ್ಷೆಯು ಸಮಾಜದಲ್ಲಿ ಬಾಂಧವ್ಯ ಬೆಸೆದು ಎಲ್ಲರ ಜೀವನದಲ್ಲಿ ಯಶಸ್ಸು ತರಲಿ ಎಂದು ಶುಭ ಹಾರೈಸುತ್ತೇನೆ.

Warm greetings to all on the occasion of Raksha Bandhan.

Raksha Bandhan is a festival that strengthens the bond between brothers and sisters. May the sacred Raksha, a symbol of brotherhood, unite the society and bring success in everyone's lives.

ರಾಜ್ಯದ ಯುವಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ, ಭಾರತ್ ಜೋಡೋ ಯು...
27/08/2026

ರಾಜ್ಯದ ಯುವಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ, ಭಾರತ್ ಜೋಡೋ ಯುವ ಸಂಘ ಸೇರ್ಪಡೆಗೆ ನೋಂದಣಿ ಆರಂಭಿಸಿದೆ.

ರಾಜ್ಯದ ಪ್ರತಿ ಗ್ರಾಮ ಪಂಚಾಯ್ತಿ ಹಾಗೂ ವಾರ್ಡ್ ಮಟ್ಟದಲ್ಲಿ 10 ಸಾವಿರ ಭಾರತ್ ಜೋಡೋ ಯುವ ಸಂಘಗಳು ಆರಂಭಗೊಳ್ಳಲಿದ್ದು, ಸಂಘದ ಸದಸ್ಯರಾಗಬಯಸುವವರು, .karnataka.gov.in ಪೋರ್ಟಲ್ ಮೂಲಕ ನೋಂದಣಿಯಾಗಿ ಸದಸ್ಯತ್ವ ಪಡೆಯಬಹುದು.

ಕರುನಾಡಿನ ಯುವಪೀಳಿಗೆಯ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆ ಹಾಗೂ ಕಲೆಗೆ ಉತ್ತೇಜನ ನೀಡುವ ನಮ್ಮ ಸರ್ಕಾರದ ಈ ಹೊಸ ಪ್ರಯತ್ನದಲ್ಲಿ ನೀವು ಸಹ ಭಾಗಿಯಾಗಿ.

In order to bring the youth of the State together on a single platform and bring about positive change in the society, the Congress Government has started registration for joining the Bharat Jodo Yuva Sangha.

10 thousand Bharat Jodo Yuva Sanghas will be started at every gram panchayat and ward level in the State, and those who want to become members of the association can register and get membership through the .karnataka.gov.in portal.

You too can be a part of this new effort of our Government to promote the educational, cultural, sports activities and arts of the youth of Karunad.

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಹಾರ್ದಿಕ ಶುಭಾಶಯಗಳು.ಈ ಹಬ್ಬವು ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿ ಕೊಡಲಿ. ಸೌಹಾರ್ದತೆ ...
26/08/2026

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಈದ್ ಮಿಲಾದ್ ಹಬ್ಬದ ಹಾರ್ದಿಕ ಶುಭಾಶಯಗಳು.ಈ ಹಬ್ಬವು ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿ ಕೊಡಲಿ. ಸೌಹಾರ್ದತೆ ಹಾಗೂ ಸಾಮರಸ್ಯವನ್ನು ಹೆಚ್ಚಿಸಲಿ.

Warm greetings on the occasion of Eid Milad to all the Muslim brothers and sisters of the country. May this festival bring happiness, peace and tranquility to everyone. May it increase harmony and harmony.

ರಾಜ್ಯದ ಜೈಲುಗಳಲ್ಲಿ ನಡೆಯುವ ಅಕ್ರಮಗಳಿಗೆ ಕಡಿವಾಣ ಹಾಕಲು ಆರಂಭಗೊಂಡಿರುವ ʻಆಪರೇಷನ್ ಶುದ್ಧೀಕರಣʼ ಕಾರ್ಯಾಚರಣೆಗೆ ತಂತ್ರಜ್ಞಾನದ ನೆರವು ಪಡೆಯಲು ...
25/08/2026

ರಾಜ್ಯದ ಜೈಲುಗಳಲ್ಲಿ ನಡೆಯುವ ಅಕ್ರಮಗಳಿಗೆ ಕಡಿವಾಣ ಹಾಕಲು ಆರಂಭಗೊಂಡಿರುವ ʻಆಪರೇಷನ್ ಶುದ್ಧೀಕರಣʼ ಕಾರ್ಯಾಚರಣೆಗೆ ತಂತ್ರಜ್ಞಾನದ ನೆರವು ಪಡೆಯಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ.

ಕಾರಾಗೃಹಗಳಲ್ಲಿ ಎಐ ಕ್ಯಾಮರಾ ಹಾಗೂ ಪೋರ್ಟಬಲ್ ಜಾಮರ್ ಅಳವಡಿಕೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಅನುಮೋದನೆ ನೀಡಿದೆ.

ಜೈಲುಗಳಲ್ಲಿ ಬಿಗಿಭದ್ರತೆ, ಮೇಲ್ವಿಚಾರಣೆ ಹಾಗೂ ಸಿಬ್ಬಂದಿಯ ಕಾರ್ಯಕ್ರಮತೆಯನ್ನು ಮತ್ತಷ್ಟು ಹೆಚ್ಚಿಸುವುದು ನಮ್ಮ ಸರ್ಕಾರದ ಗುರಿ.

The Congress Government has decided to seek technological assistance for the 'Operation Purification' operation that has been launched to curb irregularities in the state's jails.

The State Congress Government has approved the installation of AI cameras and portable jammers in jails.

Our Government's goal is to further increase security, supervision and staffing in jails.

Address

Bharath Housing Society, Chikkallsandra
Bangalore
560061

Telephone

+919972843899

Website

Alerts

Be the first to know and let us send you an email when Pavan Kumar MP posts news and promotions. Your email address will not be used for any other purpose, and you can unsubscribe at any time.

Contact The Organization

Send a message to Pavan Kumar MP:

Shortcuts

Share

Category