03/03/2022
03 March 2022
ಗುರುವಾರ ರಂದು
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ವಿಕಲಚೇತನರ ಪುನರ್ವಸತಿ ಕೇಂದ್ರ ಹಾಗೂ ಉನ್ನತಿ ಸೇವಾ ಟ್ರಸ್ಟ್ (ರಿ.) ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆ. ಇವರ ಸಂಯುಕ್ತ ಆಶ್ರಯದಲ್ಲಿ
ವಿಕಲಚೇತನ ಹಾಗೂ ಬಿ. ಪಿ. ಎಲ್. ಕುಟುಂಬದ ಮಹಿಳೆಯರು ಹಾಗೂ ವಿಕಲಚೇತನ ವ್ಯಕ್ತಿಗಳ ಮಹಿಳಾ ಆರೈಕೆದಾರರಿಗೆ 5 ದಿನಗಳ " ಮೆಹಂದಿ ತರಬೇತಿ " ಕಾರ್ಯಕ್ರಮವನ್ನು ಇಂದು ಜ್ಯೋತಿ ಬೆಳಗಿಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಈ ಸಮಯದಲ್ಲಿ ಶ್ರೀಮತಿ ವಿಜಯ ರವರು ಎ ಡಿ ಸಿ ಜಿಲ್ಲಾ ಆಡಳಿತ ಭವನ ಬೆಂಗಳೂರು ಗ್ರಾಮಾಂತರ, ಶ್ರೀ ಜಗದೀಶ್ ಎನ್ ಎಂ ರವರು ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಶ್ರೀಮತಿ ರೇಖಾ ರವರು ಮಾಜಿ ಅಧ್ಯಕ್ಷರು ಪುರಸಭೆ ದೇವನಹಳ್ಳಿ ಬೆಂಗಳೂರು ಗ್ರಾಮಾಂತರ ಉಪತಿತರಿದ್ದರು.