26/05/2026
ರಾಜ್ಯ ಕಾಂಗ್ರೆಸ್ ಸರ್ಕಾರ ನೆರೆ ಬಂದಾಗಲೂ ರೈತರ ಪರ ನಿಂತಿಲ್ಲ, ಬರ ಬಂದಾಗಲೂ ರೈತರ ಪರ ನಿಲ್ಲುತ್ತಿಲ್ಲ. ಸಚಿವರು, ಉಸ್ತುವಾರಿಗಳು ರೈತರ ಸಂಕಷ್ಟ ಆಲಿಸುತ್ತಿಲ್ಲ. ಕಾಂಗ್ರೆಸ್ ಸರ್ಕಾರ ರಿಯಲ್ ಎಸ್ಟೇಟ್ ದಂಧೆ ಮಾಡುತ್ತಿದೆ. ಬಿಜೆಪಿ ರೈತರ ಪರ ನಿಲ್ಲಲಿದ್ದು, ರೈತರ ಹಿತಾಸಕ್ತಿ ಕಡೆಗಣಿಸಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡಲಿದೆ.
- ಶ್ರೀ ವಿಜಯೇಂದ್ರ ಯಡಿಯೂರಪ್ಪ, ರಾಜ್ಯಾಧ್ಯಕ್ಷರು
#ರೈತವಿರೋಧಿಕಾಂಗ್ರೆಸ್