Nandha Kattimani

Nandha Kattimani SOCIAL ACTIVIST

With CM Sir.
22/04/2026

With CM Sir.

ವಿಶ್ವಗುರು,ಜಗಜ್ಯೋತಿ ಬಸವಣ್ಣನವರ ಜಯಂತಿಯ ಶುಭಾಶಯಗಳು. ಕಾಯಕವೇ ಕೈಲಾಸ.  |   |
20/04/2026

ವಿಶ್ವಗುರು,ಜಗಜ್ಯೋತಿ ಬಸವಣ್ಣನವರ ಜಯಂತಿಯ ಶುಭಾಶಯಗಳು.
ಕಾಯಕವೇ ಕೈಲಾಸ.

| |

ಸಂವಿಧಾನ ಶಿಲ್ಪಿ,ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರ ಜನ್ಮದಿನದಂದು ಗೌರವ-ಪೂರ್ವಕ ನಮನಗಳು.
14/04/2026

ಸಂವಿಧಾನ ಶಿಲ್ಪಿ,ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರ ಜನ್ಮದಿನದಂದು ಗೌರವ-ಪೂರ್ವಕ ನಮನಗಳು.

ಮನೋಜವಂ ಮಾರುತ ತುಲ್ಯವೇಗಂಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ ||ವಾತಾತ್ಮಜಂ ವಾನರ ಯೂಥ ಮುಖ್ಯಂಶ್ರೀ ರಾಮದೂತಂ ಶಿರಸಾ ನಮಾಮಿ || ನಾಡಿನ ಸಮಸ್ತ ...
02/04/2026

ಮನೋಜವಂ ಮಾರುತ ತುಲ್ಯವೇಗಂ
ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಠಂ ||
ವಾತಾತ್ಮಜಂ ವಾನರ ಯೂಥ ಮುಖ್ಯಂ
ಶ್ರೀ ರಾಮದೂತಂ ಶಿರಸಾ ನಮಾಮಿ ||

ನಾಡಿನ ಸಮಸ್ತ ಜನತೆಗೆ ಹನುಮ ಜಯಂತಿಯ ಶುಭಾಶಯಗಳು.

ಕಾಯಕ ಯೋಗಿ, ನಡೆದಾಡುವ ದೇವರು, ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ಪರಮಪೂಜ್ಯ ಶ್ರೀ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳಿಗೆ 119ನೇ ಜನ್ಮದ...
01/04/2026

ಕಾಯಕ ಯೋಗಿ, ನಡೆದಾಡುವ ದೇವರು, ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ಪರಮಪೂಜ್ಯ ಶ್ರೀ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳಿಗೆ 119ನೇ ಜನ್ಮದಿನ ಭಕ್ತಿ ಪೂರ್ವಕ ನಮನಗಳು.

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ ।ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ॥ನಾಡಿನ ಸಮಸ್ತ ಜನತೆಗೆ ಶ್ರೀ ರಾಮ ನವಮಿಯ ಶುಭಾಶಯಗಳು.
26/03/2026

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ ।
ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ॥

ನಾಡಿನ ಸಮಸ್ತ ಜನತೆಗೆ ಶ್ರೀ ರಾಮ ನವಮಿಯ ಶುಭಾಶಯಗಳು.


.  Sir
24/03/2026

.

Sir

" ಬಲಿದಾನ ದಿವಸ "ಭಾರತ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಬ್ರಿಟಿಷ್ ಅರಾಜಕತೆಯ ವಿರುದ್ಧ ಹೋರಾಡಿದ ಭಾರತ ಮಾತೆಯ ಪುತ್ರರಾದ ಭಗತ್ ಸಿಂಗ್, ರಾ...
23/03/2026

" ಬಲಿದಾನ ದಿವಸ "

ಭಾರತ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಬ್ರಿಟಿಷ್ ಅರಾಜಕತೆಯ ವಿರುದ್ಧ ಹೋರಾಡಿದ ಭಾರತ ಮಾತೆಯ ಪುತ್ರರಾದ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರ ಬಲಿದಾನ ದಿನದಂದು ನನ್ನ ನಮನಗಳು.

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳು.
21/03/2026

ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳು.

ಯುಗಾದಿ ಎಂದರೆ ಹೊಸ ಆಶಯ, ಹೊಸ ನಿರೀಕ್ಷೆ. ಯುಗಾದಿ ನಿಮ್ಮೆಲ್ಲರ ಜೀವನದಲ್ಲಿ ಹೊಸ ಬೆಳಕು ಮೂಡಿಸಲಿ. ಈ ಸಂವತ್ಸರವು ಹೊಸ ಅವಕಾಶಗಳನ್ನು ಹೊತ್ತು ತರ...
19/03/2026

ಯುಗಾದಿ ಎಂದರೆ ಹೊಸ ಆಶಯ, ಹೊಸ ನಿರೀಕ್ಷೆ. ಯುಗಾದಿ ನಿಮ್ಮೆಲ್ಲರ ಜೀವನದಲ್ಲಿ ಹೊಸ ಬೆಳಕು ಮೂಡಿಸಲಿ. ಈ ಸಂವತ್ಸರವು ಹೊಸ ಅವಕಾಶಗಳನ್ನು ಹೊತ್ತು ತರಲಿ.

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

UgadiSpecial YugadiHabba NewYearBegins

17/03/2026

ನಗುವಿನ ಒಡೆಯ, ಕರ್ನಾಟಕ ರತ್ನ ಡಾ. ಪುನೀತ್ ರಾಜ್‌ಕುಮಾರ್ ಹುಟ್ಟು ಹಬ್ಬದ ಸವಿನೆನಪಿನಲ್ಲಿ! ✨
Remembering "Dr. Puneeth Rajkumar" Sir on his Birth Anniversary! 🤍
Forever in our hearts! 🫶
We Love You! ❤️



14/03/2026

🙏

Address

Bangalore
Bangalore

Alerts

Be the first to know and let us send you an email when Nandha Kattimani posts news and promotions. Your email address will not be used for any other purpose, and you can unsubscribe at any time.

Contact The Organization

Send a message to Nandha Kattimani:

Share

Category