SNGV

SNGV Official Page of

Sri Naraya Guru Vichara Vedike (R) | ಶ್ರೀ ನಾರಾಯಣ ಗುರು ವಿಚಾರ ವೇದಿಕೆ(R)
Vidyeyinda Sv

ಶ್ರೀ ನಾರಾಯಣಗುರು ವಿಚಾರ ವೇದಿಕೆ(ರಿ.) SNGV ಕರ್ನಾಟಕ. ಹೆಸರು :  ಮೌಲ್ಯ ಮುರಳೀಧರ ತಂದೆ: ಮುರಳಿಧರ್ ಕೋವಿ ತಾಯಿ : ಜ್ಯೋತಿ ಕೋವಿ. (ವಕೀಲರು )...
14/04/2026

ಶ್ರೀ ನಾರಾಯಣಗುರು ವಿಚಾರ ವೇದಿಕೆ(ರಿ.) SNGV ಕರ್ನಾಟಕ. ಹೆಸರು : ಮೌಲ್ಯ ಮುರಳೀಧರ
ತಂದೆ: ಮುರಳಿಧರ್ ಕೋವಿ
ತಾಯಿ : ಜ್ಯೋತಿ ಕೋವಿ. (ವಕೀಲರು )
ಊರು : ಹೊಸಗುಂದ. ( ನಂದಿತಳೆ ಪೋಸ್ಟ್)
ತಾಲ್ಲೂಕು : ಸಾಗರ
ಅಂಕ : 571
ಶ್ರೇಣಿ : 95.17 %
ದ್ವಿತೀಯ PUC ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಸಂಘಟನೆಯು ಹರ್ಷಿಸುತ್ತದೆ ತಮ್ಮ ಕನಸುಗಳು ನನಸಾಗಲಿ. ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೖಸುತ್ತೇವೆ. ಅಭಿನಂದನೆಗಳು ಶುಭವಾಗಲಿ 💐💐
TEAM SNGV KARNATAKA.

ಶ್ರೀ ನಾರಾಯಣ ಗುರು ವಿಚಾರ ವೇದಿಕೆ (ರಿ.) SNGV ಕರ್ನಾಟಕ. ಕುಮಾರಿ ಇಂಚರ ತಂದೆ:ಟಾಕಪ್ಪ. ತಾಯಿ :ದಾಕ್ಷಾಯಣಿ. ಒಟ್ಟು ಅಂಕ:574 ಶೇಕಡಾ 95.66%ಬಿ...
11/04/2026

ಶ್ರೀ ನಾರಾಯಣ ಗುರು ವಿಚಾರ ವೇದಿಕೆ (ರಿ.) SNGV ಕರ್ನಾಟಕ. ಕುಮಾರಿ ಇಂಚರ ತಂದೆ:ಟಾಕಪ್ಪ. ತಾಯಿ :ದಾಕ್ಷಾಯಣಿ. ಒಟ್ಟು ಅಂಕ:574 ಶೇಕಡಾ 95.66%
ಬಿಳವಗೋಡು ಗ್ರಾಮ. ಸೊರಬ ತಾಲ್ಲೂಕು. ದ್ವಿತಿಯ PUC ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಸಮಾಜಕ್ಕೆ ಹೆಮ್ಮೆಯ ಜೊತೆಗೆ ಕೀರ್ತಿ ತಂದಿರುವುದು ಸಂಘಟನೆಯು ಹರ್ಷಿಸುತ್ತದೆ. ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ ನಿಮ್ಮ ಕನಸುಗಳು ನನಸಾಗಲಿ. ಅಭಿನಂದನೆಗಳು ಶುಭವಾಗಲಿ 💐💐
TEAM SNGV KARNATAKA.

ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ.) SNGV ಕರ್ನಾಟಕ. ಸಾತ್ವಿಕ್ ಎಸ್. ಸುವರ್ಣ. ತಂದೆ : ದಿ. ಸತೀಶ್ ತಾಯಿ:ಸುವರ್ಣ ಒಟ್ಟು ಅಂಕ: 547 ಶೇಕಡಾ...
11/04/2026

ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ.) SNGV ಕರ್ನಾಟಕ. ಸಾತ್ವಿಕ್ ಎಸ್. ಸುವರ್ಣ. ತಂದೆ : ದಿ. ಸತೀಶ್
ತಾಯಿ:ಸುವರ್ಣ ಒಟ್ಟು ಅಂಕ: 547 ಶೇಕಡಾ 91.16
ಸುರಳಿಬೖಲ್ ಕಮ್ಮರಡಿ. ತೀರ್ಥಹಳ್ಳಿ ತಾಲ್ಲೂಕು. ದ್ವಿತಿಯ PUC ವಿಜ್ಞಾನ ವಿಭಾಗದಲ್ಲಿ ಅತಿಹೆಚ್ಚು ಅಂಕ ಗಳಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಜೊತೆಗೆ ಕೀರ್ತಿ ತಂದಿರುವುದರಿಂದ ಸಂಘಟನೆಯು ಹರ್ಷಿಸುತ್ತದೆ. ಮುಂದಿನ ಭವಿಷ್ಯ ಉಜ್ವಲವಾಗಿರಲಿ ನಿಮ್ಮ ಕನಸುಗಳು ನನಸಾಗಲಿ ಅಭಿನಂದನೆಗಳು ಶುಭವಾಗಲಿ 💐💐
TEAM SNGV KARNATAKA.

ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ.) SNGV ಕರ್ನಾಟಕ. ಕುಮಾರಿ ಸನ್ವಿತಾ T. H ತಂದೆ :ಹರೀಶ್ ಪೂಜಾರಿ. ತಾಯಿ:ಭಾಗ್ಯಲಕ್ಷ್ಮಿ. ಒಟ್ಟು ಅಂಕ:58...
10/04/2026

ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ.) SNGV ಕರ್ನಾಟಕ. ಕುಮಾರಿ ಸನ್ವಿತಾ T. H ತಂದೆ :ಹರೀಶ್ ಪೂಜಾರಿ. ತಾಯಿ:ಭಾಗ್ಯಲಕ್ಷ್ಮಿ. ಒಟ್ಟು ಅಂಕ:583 ಶೇಕಡಾ 97.16% ತಲ್ಲೂರು ಗ್ರಾಮ. ತೀರ್ಥಹಳ್ಳಿ ತಾಲ್ಲೂಕು ರವರು ದ್ವಿತಿಯ PUC ವಾಣಿಜ್ಯ ವಿಭಾಗದಲ್ಲಿ ಅತಿಹೆಚ್ಚು ಅಂಕ ಗಳಿಸಿರುವುದು ಸಂಘಟನೆಯು ಹರ್ಷಿಸುತ್ತದೆ. ನಮ್ಮ ಸಮಾಜಕ್ಕೆ ಅತ್ಯಂತ ಹೆಮ್ಮೆಯ ಜೊತೆಗೆ ಕೀರ್ತಿ ತಂದಿರುವುದರಿಂದ ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ. ಅಭಿನಂದನೆಗಳು ಶುಭವಾಗಲಿ 💐💐
TEAM SNGV KARNATAKA.

ಶ್ರೀ ನಾರಾಯಣ ಗುರು ವಿಚಾರ ವೇದಿಕೆ (ರಿ.) SNGV ಕರ್ನಾಟಕ. ಹೆಸರು : ಸಾಹಿತ್ಯ ಎಸ್. ಯು. ತಂದೆ : ಉಮೇಶ್ ಕೆ. ಎಲ್. ಶಿರಿಗಾರು, ವಕೀಲರು, ಶಿವಮೊ...
10/04/2026

ಶ್ರೀ ನಾರಾಯಣ ಗುರು ವಿಚಾರ ವೇದಿಕೆ (ರಿ.) SNGV ಕರ್ನಾಟಕ. ಹೆಸರು : ಸಾಹಿತ್ಯ ಎಸ್. ಯು. ತಂದೆ : ಉಮೇಶ್ ಕೆ. ಎಲ್. ಶಿರಿಗಾರು, ವಕೀಲರು, ಶಿವಮೊಗ್ಗ. ತಾಯಿ : ಉಷಾ ಬಿ. ಎಂ. ತೀರ್ಥಹಳ್ಳಿ ತಾಲೂಕು. 600 ಕ್ಕೆ 588 ಅಂಕ, 98%.. ಶಿವಮೊಗ್ಗದ ಸರ್ ಎಂ ವಿ ಕಾಲೇಜು.... ವಾಣಿಜ್ಯ ವಿಭಾಗದಲ್ಲಿ ಕಾಲೇಜಿಗೆ ಪ್ರಥಮ ಬಂದಿರುವುದು ಸಂಘಟನೆ ಹರ್ಷಿಸುತ್ತದೆ. ಮುಂದಿನ ಭವಿಷ್ಯ ಉಜ್ವಲವಾಗಿರಲಿ ಅಭಿನಂದನೆಗಳು ಶುಭವಾಗಲಿ 💐💐
TEAM SNGV KARNATAKA.

ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ.) SNGV ಕರ್ನಾಟಕ. ಪ್ರಾಣದೀಪ್ T. U ತಂದೆ: ಉಮೇಶ್ B.R ತಾಯಿ :ಮಮತಾ B.S ತೀರ್ಥಹಳ್ಳಿ ಒಟ್ಟು ಅಂಕ:593 ...
10/04/2026

ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ.) SNGV ಕರ್ನಾಟಕ. ಪ್ರಾಣದೀಪ್ T. U ತಂದೆ: ಉಮೇಶ್ B.R ತಾಯಿ :ಮಮತಾ B.S ತೀರ್ಥಹಳ್ಳಿ ಒಟ್ಟು ಅಂಕ:593 ದ್ವಿತೀಯ PUC ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 8ನೇ ರಾಂಕ್ ಗಳಿಸಿ ರಾಜ್ಯಕ್ಕೆ ಮತ್ತು ನಮ್ಮ ಸಮಾಜಕ್ಕೆ ಕೀರ್ತಿ ತಂದಿರುವುದು ಸಂಘಟನೆಯು ಹರ್ಷಿಸುತ್ತದೆ. ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಅಭಿನಂದನೆಗಳು ಶುಭವಾಗಲಿ 💐💐
TEAM SNGV KARNATAKA.

ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ.) SNGV ಕರ್ನಾಟಕ. ಕುಮಾರಿ H. R ರಶ್ಮಿ ತಂದೆ :ರಾಘವೇಂದ್ರ. ತಾಯಿ :ಗೀತಾ ಒಟ್ಟು ಅಂಕ: 586 ಶೇಕಡವಾರು 9...
10/04/2026

ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ.) SNGV ಕರ್ನಾಟಕ. ಕುಮಾರಿ H. R ರಶ್ಮಿ ತಂದೆ :ರಾಘವೇಂದ್ರ. ತಾಯಿ :ಗೀತಾ ಒಟ್ಟು ಅಂಕ: 586 ಶೇಕಡವಾರು 97.66% ವಾಣಿಜ್ಯ ವಿಭಾಗ. ಮೇಲಿನ ಕುರುವಳ್ಳಿ ತೀರ್ಥಹಳ್ಳಿ ತಾಲ್ಲೂಕು ರವರು ದ್ವಿತೀಯ PUC ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಜೊತೆಗೆ ಕೀರ್ತಿ ತಂದಿರುವುದರಿಂದ ಸಂಘಟನೆಯು ಹರ್ಷಿಸುತ್ತದೆ. ತಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಸಂಘಟನೆಯ ವತಿಯಿಂದ ಅಭಿನಂದನೆಗಳು ಶುಭವಾಗಲಿ 💐💐 TEAM SNGV KARNATAKA.

ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ.)SNGV ಕರ್ನಾಟಕ. ಕುಮಾರಿ ಬಿಂದು ಹೆಚ್.ಎಮ್ ತಂದೆ :ಮುಕುಂದ ಹೆಚ್. ಎಮ್ ತಾಯಿ:ನಾಗರತ್ನ ಒಟ್ಟು ಅಂಕ: 577...
09/04/2026

ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ.)SNGV ಕರ್ನಾಟಕ. ಕುಮಾರಿ ಬಿಂದು ಹೆಚ್.ಎಮ್ ತಂದೆ :ಮುಕುಂದ ಹೆಚ್. ಎಮ್ ತಾಯಿ:ನಾಗರತ್ನ ಒಟ್ಟು ಅಂಕ: 577 ಶೇಕಡಾ 97% ವಿಜ್ಞಾನ ವಿಭಾಗ. ಸೊರಬ ತಾಲ್ಲೂಕು. ಹಿರೇಇಡಗೋಡು ಗ್ರಾಮ. ದ್ವಿತೀಯ ಪಿ. ಯು. ಸಿ ಯಲ್ಲಿ ಅತ್ಯಂತ ಹೆಚ್ಚಿನ ಅಂಕ ಗಳಿಸುವ ಜೊತೆಗೆ ನಮ್ಮ ಸಮಾಜಕ್ಕೆ ಕೀರ್ತಿ ತಂದಿರುತ್ತಾರೆ. ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲೇಂದು ಸಂಘಟನೆಯ ವತಿಯಿಂದ ಅಭಿನಂದನೆಗಳು ಶುಭವಾಗಲಿ 💐💐
TEAM SNGV KARNATAKA.

ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ.)SNGV ಕರ್ನಾಟಕ. ವಿದ್ಯಾರ್ಥಿನಿ ಕುಮಾರಿ ಖುಷಿ. P ತಂದೆ :ಪ್ರಕಾಶ್ ಎಸ್. ಆರ್.  ತಾಯಿ :ಸಂದ್ಯಾ. ಆರ್ ವ...
09/04/2026

ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ.)SNGV ಕರ್ನಾಟಕ. ವಿದ್ಯಾರ್ಥಿನಿ ಕುಮಾರಿ ಖುಷಿ. P ತಂದೆ :ಪ್ರಕಾಶ್ ಎಸ್. ಆರ್. ತಾಯಿ :ಸಂದ್ಯಾ. ಆರ್ ವಾಣಿಜ್ಯ ವಿಭಾಗ. ಗಳಿಸಿದ ಒಟ್ಟು ಅಂಕ 543 ಶೇಕಡವಾರು 91% ಭದ್ರಾವತಿ. ದ್ವಿತೀಯ ಪಿ. ಯು. ಸಿ ಪರಿಕ್ಷೆಯಲ್ಲಿ ಅತ್ಯಂತ ಹೆಚ್ಚು ಅಂಕಗಳಿಸುವ ಮೂಲಕ ನಮ್ಮ ಸಮಾಜಕ್ಕೆ ಹೆಮ್ಮೆಯ ಜೊತೆಗೆ ಕೀರ್ತಿ ತಂದಿರುವುದಕ್ಕೆ. ನಿಮ್ಮ ಮುಂದಿನ ಭವಿಷ್ಯ ಉಜ್ವಲ ವಾಗಿರಲಿ ಎಂದು ಸಂಘಟನೆಯ ವತಿಯಿಂದ ಅಭಿನಂದನೆಗಳು ಶುಭವಾಗಲಿ 💐💐
TEAM SNGV KARNATAKA.

ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ.) SNGV ಕರ್ನಾಟಕ. SNGV ಶಿವಮೊಗ್ಗ ಜಿಲ್ಲೆ ಸಂಘಟನೆಯ ಜಿಲ್ಲಾ ಅಧ್ಯಕ್ಷರು. ಸಂಘಟನಾ ಚತುರರು. ಹೋರಾಟಗಾರರ...
04/04/2026

ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ.) SNGV ಕರ್ನಾಟಕ. SNGV ಶಿವಮೊಗ್ಗ ಜಿಲ್ಲೆ ಸಂಘಟನೆಯ ಜಿಲ್ಲಾ ಅಧ್ಯಕ್ಷರು. ಸಂಘಟನಾ ಚತುರರು. ಹೋರಾಟಗಾರರು ನಮ್ಮ ಸಮಾಜದ ಹೆಮ್ಮೆಯ ಸುಪುತ್ರ ಶ್ರೀ ಪ್ರವೀಣ್ ಹಿರೇಇಡಗೋಡು ರವರಿಗೆ ಜನ್ಮ ದಿನದ ಹಾರ್ಧಿಕ ಶುಭಾಶಯಗಳು 💐💐
TEAM SNGV KARNATAKA.

ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ.) SNGV ಕರ್ನಾಟಕ. ನಾಡಿನ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ಸಾರ್ವಜನಿಕರ ರಕ್ಷಣೆಯಲ್ಲಿ ಹಗಲಿರುಳ...
29/03/2026

ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ.) SNGV ಕರ್ನಾಟಕ. ನಾಡಿನ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ಸಾರ್ವಜನಿಕರ ರಕ್ಷಣೆಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ನಮ್ಮ ಪೊಲೀಸ್ ಇಲಾಖೆಯ ಕಾರ್ಯ ಸದಾ ಶ್ಲಾಘನೀಯ. ತಮ್ಮ ಅತ್ಯುತ್ತಮ ಹಾಗೂ ಪ್ರಾಮಾಣಿಕ ಸೇವೆಯನ್ನು ಗುರುತಿಸಿ, ನಮ್ಮ ಶಿವಮೊಗ್ಗ ಜಿಲ್ಲಾ ಪೊಲೀಸ್ ಘಟಕದ ಸಿಬಂದಿ. ನಮ್ಮ ಸಮಾಜದ ಹೆಮ್ಮೆಯ ಸುಪುತ್ರ ಶ್ರೀ ಅಣ್ಣಪ್ಪ ಎನ್ ರವರಿಗೆ ಪ್ರತಿಷ್ಠಿತ '2025ನೇ ಸಾಲಿನ ಮುಖ್ಯಮಂತ್ರಿಗಳ ಪದಕ' ಒಲಿದು ಬಂದಿರುವುದು ಜಿಲ್ಲೆಗೆ ಮತ್ತು ನಮ್ಮ ಸಮಾಜಕ್ಕೆ ಅತ್ಯಂತ ಸಂತಸದ ಹಾಗೂ ಹೆಮ್ಮೆಯ ಸಂಗತಿಯಾಗಿದೆ.

​ಮುಖ್ಯಮಂತ್ರಿಗಳ ಪದಕಕ್ಕೆ ಭಾಜನರಾದ ನಮ್ಮ ಜಿಲ್ಲೆಯ ಹೆಮ್ಮೆಯ ಪೊಲೀಸ್ ಅಧಿಕಾರಿ

🥇 ಶ್ರೀ ಅಣ್ಣಪ್ಪ ಎನ್., ಹೆಡ್ ಕಾನ್ಸ್‌ಟೇಬಲ್ (HC 71), ಹೊಳೆಹೊನ್ನೂರು ಪೊಲೀಸಠಾಣ

​ತಮ್ಮ ಕರ್ತವ್ಯ ನಿಷ್ಠೆ, ಶಿಸ್ತು ಮತ್ತು ಜನಪರ ಕಾಳಜಿಗೆ ಸಂದ ದೊಡ್ಡ ಗೌರವ ಇದಾಗಿದೆ. ಈ ಸಾಧನೆ ನಮ್ಮ ಈಡಿಗ ಸಮಾಜ ಹಾಗೂ ಶಿವಮೊಗ್ಗ ಜಿಲ್ಲೆಯ ಸಮಸ್ತ ಜನತೆಯ ಪರವಾಗಿ ಹಾರ್ದಿಕ ಅಭಿನಂದನೆಗಳು.💐💐

​ನಿಮ್ಮ ಜನಸೇವೆ ಹೀಗೆಯೇ ನಿರಂತರವಾಗಿರಲಿ, ನಿಮ್ಮಿಂದ ಇಲಾಖೆಗೆ ಮತ್ತು ನಮ್ಮ ಶಿವಮೊಗ್ಗ ಜಿಲ್ಲೆಗೆ ಮತ್ತು ಸಮಾಜಕ್ಕೆ ಇನ್ನಷ್ಟು ಕೀರ್ತಿ ತರುವಂತಾಗಲಿ ಎಂದು ಶುಭ ಹಾರೈಸುತ್ತೇವೆ. TEAM SNGV KARNATAKA.

20/03/2026

ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ.) SNGV ಕರ್ನಾಟಕ.

Address

ಮಲ್ಲೇಶ್ವರಂ
Bangalore
560001

Telephone

+917019405132

Website

Alerts

Be the first to know and let us send you an email when SNGV posts news and promotions. Your email address will not be used for any other purpose, and you can unsubscribe at any time.

Contact The Organization

Send a message to SNGV:

Share

Category