SNGV

SNGV Official Page of

Sri Naraya Guru Vichara Vedike (R) | ಶ್ರೀ ನಾರಾಯಣ ಗುರು ವಿಚಾರ ವೇದಿಕೆ(R)
Vidyeyinda Sv

"ಡಿಜಿ-ಐಜಿಪಿ ಪ್ರಶಂಸನಾ ಪದಕ ಪಡೆದ ಸೊರಬದ ಪುತ್ರ ಐಪಿಎಸ್ ಕೆ. ಪರಶುರಾಮ್ ಅವರಿಗೆ ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ.) ಕರ್ನಾಟಕ ವತಿಯಿಂದ ...
25/06/2026

"ಡಿಜಿ-ಐಜಿಪಿ ಪ್ರಶಂಸನಾ ಪದಕ ಪಡೆದ ಸೊರಬದ ಪುತ್ರ ಐಪಿಎಸ್ ಕೆ. ಪರಶುರಾಮ್ ಅವರಿಗೆ ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ.) ಕರ್ನಾಟಕ ವತಿಯಿಂದ ಶುಭ ಹಾರೈಕೆ.

ಕರ್ನಾಟಕದ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಆಯುಕ್ತರಾಗಿ ಕೆ.ಪರಶುರಾಮ್ ಅವರು ಬೆಂಗಳೂರು ಮಹಾನಗರದ ಸಂಚಾರ ವಿಭಾಗದಲ್ಲಿ ಅತ್ಯಂತ ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ, ಶಿವಮೊಗ್ಗ ಜಿಲ್ಲೆ. ಸೊರಬ ತಾಲ್ಲೂಕಿನ ಹೆಮ್ಮೆಯ ಪುತ್ರ ಶ್ರೀ ಕೆ. ಪರಶುರಾಮ್ (IPS) ಅವರು ಈ 2025-26ನೇ ಸಾಲಿನ "ಡಿಜಿ ಮತ್ತು ಐಜಿಪಿ ಪ್ರಶಂಸನಾ ಪದಕ' (DG & IGP Commendation Disc) ಗೌರವಕ್ಕೆ ಪಾತ್ರರಾಗಿರುವುದು ಇಡೀ ನಮ್ಮ ಸಮುದಾಯಕ್ಕೆ ಹೆಮ್ಮೆಯ ಸಂಗತಿಯಾಗಿದೆ.

ಬೆಂಗಳೂರಿನಂತಹ ಅತಿದೊಡ್ಡ ಮಹಾನಗರದಲ್ಲಿ ಹಗಲಿರುಳು ಸಂಚಾರ ವ್ಯವಸ್ಥೆಯನ್ನು ಸುಗಮವಾಗಿಡುವುದು ಮತ್ತು ರಸ್ತೆ ಸುರಕ್ಷತೆಯನ್ನು ಕಾಪಾಡುವುದು ಸಣ್ಣ ಮಾತಲ್ಲ. ಸಾರ್ವಜನಿಕ ಸೇವೆಗೆ ತಾವು ನೀಡಿದ ಅಚಲ ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಕರ್ತವ್ಯ ನಿಷ್ಠೆಗೆ ಸಂದ ಅತ್ಯುನ್ನತ ಗೌರವ ಇದಾಗಿದೆ.
ಅತ್ಯಂತ ಜವಾಬ್ದಾರಿಯುತವಾಗಿ ಕರ್ತವ್ಯ ನಿಭಾಯಿಸಿ, ಇಡೀ ನಮ್ಮ ಸಮಾಜ ಅಷ್ಟೇ ಅಲ್ಲದೆ ಇಡಿ ರಾಜ್ಯಕ್ಕೆ ಕೀರ್ತಿ ತಂದಿರುವ ತಮಗೆ ಸಮಸ್ತ ಸಂಘಟನೆಯ ವತಿಯಿಂದ ಹೃದಯಪೂರ್ವಕ ಧನ್ಯವಾದಗಳು...💐🎉

ನಿಮ್ಮ ಮುಂದಿನ ವೃತ್ತಿ ಜೀವನದಲ್ಲಿ ಇಂತಹ ಇನ್ನೂ ಅನೇಕ ಯಶಸ್ಸು ಹಾಗೂ ಉನ್ನತ ಗೌರವಗಳು ನಿಮ್ಮ ಮುಡಿಗೇರಲಿ ಎಂದು ಈ ಮೂಲಕ ಸಮಸ್ತ ಸಂಘಟನೆ ವತಿಯಿಂದ ಹಾರೈಸುತ್ತವೆ. ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ.) SNGV ಕರ್ನಾಟಕ.
TEAM SNGV KARNATAKA

ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ.) SNGV ಕರ್ನಾಟಕ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದ ಕಾಂಗ್ರೆಸ್ ಪಕ್ಷದ ಹಿರ...
03/06/2026

ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ.) SNGV ಕರ್ನಾಟಕ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ನಮ್ಮ ಸಮಾಜದ ಹೆಮ್ಮೆಯ ದೀಮಂತ ನಾಯಕರು. ಹಿಂದುಳಿದ ವರ್ಗಗಳ ನಾಯಕ. ರಾಷ್ಟ್ರ ಮತ್ತು ರಾಜ್ಯ ನಾಯಕರು ಸನ್ಮಾನ್ಯ ಶ್ರೀ ಬಿ. ಕೆ. ಹರಿಪ್ರಸಾದ್ ಸರ್ ರವರಿಗೆ ಅಭಿನಂದನೆಗಳು 💐💐💐
ಶುಭಾಶಯಗಳು ಕೋರುವವರು ಸಮಸ್ತ ಸಂಘಟನೆಯ ಪದಾಧಿಕಾರಿಗಳು ಕರ್ನಾಟಕ.
TEAM SNGV KARNATAKA.

ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ.) SNGV ಕರ್ನಾಟಕ. ಕರ್ನಾಟಕ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವಿಕರಿಸಿದ ಸನ್ಮಾನ್ಯ ಶ್ರೀ ...
03/06/2026

ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ.) SNGV ಕರ್ನಾಟಕ. ಕರ್ನಾಟಕ ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವಿಕರಿಸಿದ ಸನ್ಮಾನ್ಯ ಶ್ರೀ ಡಿ. ಕೆ. ಶಿವಕುಮಾರ್ ರವರಿಗೆ ಅಭಿನಂದನೆಗಳು💐💐
ಶುಭ ಕೋರುವವರು ಸಮಸ್ತ ಸಂಘಟನೆಯ ಪದಾಧಿಕಾರಿಗಳು ಕರ್ನಾಟಕ.
TEAM SNGV KARNATAKA.

01/06/2026

ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ.) SNGV ಕರ್ನಾಟಕ.

ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ.) SNGV ಕರ್ನಾಟಕ. ದಿನಾಂಕ:26.05.2026 ರಂದು ಫಾರ್ಚೂನ್ ಪಾರ್ಕ್ ಜೆಪಿ ಸೆಲೆಸ್ಟಿಯಲ್ ಆನಂದರಾವ್ ಸರ್ಕಲ್...
27/05/2026

ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ.) SNGV ಕರ್ನಾಟಕ. ದಿನಾಂಕ:26.05.2026 ರಂದು ಫಾರ್ಚೂನ್ ಪಾರ್ಕ್ ಜೆಪಿ ಸೆಲೆಸ್ಟಿಯಲ್ ಆನಂದರಾವ್ ಸರ್ಕಲ್. ಬೆಂಗಳೂರು ಇಲ್ಲಿ ನಡೆದ ಈಡಿಗ ಇತರ ಉಪ ಪಂಗಡಗಳ ಸಭೆ. ಇತ್ತಿಚೆಗೆ ನಡೆದ ಜಾತಿಗಣತಿ ಸಂದರ್ಭದಲ್ಲಿ ಉಂಟಾದ ಕೆಲವು ಗೊಂದಲಗಳು. ಪಂಗಡ ಭೇದಗಳು ಹಾಗೂ ಸಮೂದಾಯದಲ್ಲಿ ಮೂಡಿದ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು. ಜನಾಂಗದಲ್ಲಿ ಎಲ್ಲಾ ಉಪ ಪಂಗಡದ ಸಮಾಜ ಬಾಂಧವರು ಏಕತೆ. ಸಂಘಟನೆ ಮತ್ತು ಸಮಗ್ರ ಅಭಿವೃದ್ಧಿಗಾಗಿ ಹೊಸದಾಗಿ ಒಂದು ಒಕ್ಕೂಟವನ್ನು ರಚಿಸಬೇಕೆಂದು ಚರ್ಚಿಸಲಾಗುತ್ತಿದೆ ಈ ನಿಟ್ಟಿನಲ್ಲಿ ಪೂಜ್ಯ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ರಾಜ್ಯ ಮಟ್ಟದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು. ಪದಾಧಿಕಾರಿಗಳು. ರಾಜಕೀಯ ಮುಖಂಡರು ಹಾಗೂ ಸಮಾಜದ ಹಿರಿಯರೊಂದಿಗೆ ಮಹತ್ವದ ಸಭೆಯಲ್ಲಿ ಸಂಘಟನೆಯ ರಾಜ್ಯ ಪದಾಧಿಕಾರಿಗಳು. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಧ್ಯಕ್ಷರುಗಳು ಮತ್ತು ಸಂಘಟನೆಯ ಪದಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿ ಒಕ್ಕೂಟಕ್ಕೆ ಸಂಬಂದಿಸಿದಂತೆ ಸಮಾಜದ ಅಭಿವೃದ್ಧಿ ಮತ್ತು ಮುಂದಿನಗಳಲ್ಲಿ ಒಕ್ಕೂಟವನ್ನು ರಾಜ್ಯದಾದ್ಯಂತ ಬಲಪಡಿಸುವ ನಿಟ್ಟಿನಲ್ಲಿ ಸಲಹೆ ಮತ್ತು ಸೂಚನೆಗಳನ್ನು ನೀಡಲಾಯಿತು.
TEAM SNGV KARNATAKA.

ಶ್ರೀ ನಾರಾಯಣ ಗುರು ವಿಚಾರ ವೇದಿಕೆ(ರಿ.) SNGV ಕರ್ನಾಟಕ. ಬೆಂಗಳೂರು ನಗರ ಶೇಷಾದ್ರಿಪುರಂ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾಗಿ ನೇಮಕಗೊಂಡ ನಮ...
20/05/2026

ಶ್ರೀ ನಾರಾಯಣ ಗುರು ವಿಚಾರ ವೇದಿಕೆ(ರಿ.) SNGV ಕರ್ನಾಟಕ. ಬೆಂಗಳೂರು ನಗರ ಶೇಷಾದ್ರಿಪುರಂ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾಗಿ ನೇಮಕಗೊಂಡ ನಮ್ಮ ಸಮಾಜದ ಹೆಮ್ಮೆಯ ನಿಷ್ಠಾವಂತ. ಧಕ್ಷ. ಪ್ರಾಮಾಣಿಕ ಅಧಿಕಾರಿ ಶ್ರೀ H.S. ಪರಮೇಶ್ವರ್ ಸರ್ ರವರಿಗೆ ಸಮಸ್ತ ಸಂಘಟನೆಯ ವತಿಯಿಂದ ಅಭಿನಂದನೆಗಳು 💐💐
TEAM SNGV KARNATAKA.

ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ.) SNGV ಕರ್ನಾಟಕ. ದಿನೇಶ್ ಮಳಲಗದ್ದೆ ಅವರಿಗೆ ಹೃತ್ಪೂರ್ವಕ ಶುಭಾಶಯಗಳುಕರ್ನಾಟಕ ಆರ್ಯ ಈಡಿಗ ಸಮಾಜದ ವಿಶೇ...
13/05/2026

ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ.) SNGV ಕರ್ನಾಟಕ. ದಿನೇಶ್ ಮಳಲಗದ್ದೆ ಅವರಿಗೆ ಹೃತ್ಪೂರ್ವಕ ಶುಭಾಶಯಗಳು

ಕರ್ನಾಟಕ ಆರ್ಯ ಈಡಿಗ ಸಮಾಜದ ವಿಶೇಷ ಆಹ್ವಾನಿತ ಸದಸ್ಯರಾಗಿ, SNGV ಕರ್ನಾಟಕ ರಾಜ್ಯ ಖಜಾಂಚಿಯಾಗಿ, ಈಡಿಗ–ಬಿಲ್ಲವ ಸಮಾಜ ಹಾಗೂ 26 ಉಪಪಂಗಡಗಳ ಮಹಾ ಒಕ್ಕೂಟದ ಮುಂಚೂಣಿ ನಾಯಕರಾಗಿ ಸಮಾಜದ ಏಳಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಯುವ ನಾಯಕ ಶ್ರೀ ದಿನೇಶ್ ಮಲಲಗದ್ದೆ ಅವರಿಗೆ ಹೃತ್ಪೂರ್ವಕ ಶುಭಾಶಯಗಳು.

ಸಮಾಜದ ವಿದ್ಯಾರ್ಥಿಗಳು ಮತ್ತು ಯುವಕರ ಭವಿಷ್ಯದ ಬಗ್ಗೆ ಸದಾ ಚಿಂತನೆ ಮಾಡುವ, ಸಮಾಜದ ಬಗ್ಗೆ ಅಪಾರ ಕಾಳಜಿ ಹೊಂದಿರುವ, ಎಲ್ಲ ಸಮಾಜಗಳ ಹಾಗೂ ನಮ್ಮ ಈಡಿಗ ಸಮಾಜದ ರಾಜಕೀಯ ನಾಯಕರು, ಸಮಾಜದ ಮುಖಂಡರು ಮತ್ತು ಮಠಾಧೀಶರೊಂದಿಗೆ ಉತ್ತಮ ಒಡನಾಟ ಹೊಂದಿರುವ ನಿಮ್ಮ ಸೇವಾ ಮನೋಭಾವ ಎಲ್ಲರಿಗೂ ಮಾದರಿಯಾಗಿದೆ.

ಕಳೆದ 10 ವರ್ಷಗಳಿಂದ ಈಡಿಗ–ಬಿಲ್ಲವ ಹಾಗೂ 26 ಪಂಗಡಗಳ ಒಗ್ಗಟ್ಟಿಗಾಗಿ ಹೋರಾಟ ಮಾಡುತ್ತಿರುವ ನಿಮ್ಮ ಸೇವೆ, ಶ್ರಮ ಮತ್ತು ಸಮರ್ಪಣೆ ಸಮಾಜಕ್ಕೆ ಅಮೂಲ್ಯ ಕೊಡುಗೆಯಾಗಿದೆ.

ದೇವರು ನಿಮಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ, ಮತ್ತಷ್ಟು ಯಶಸ್ಸು ಮತ್ತು ಸಮಾಜ ಸೇವೆಗೆ ಇನ್ನಷ್ಟು ಶಕ್ತಿ ನೀಡಲಿ ಎಂದು ಹಾರೈಸುತ್ತೇವೆ.

ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಶ್ರೀ ದಿನೇಶ್ ಮಳಲಗದ್ದೆ ಅವರಿಗೆ. TEAM SNGV KARNATAKA.

ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ.) SNGV ಕರ್ನಾಟಕ. ಶ್ರೀ ಎಸ್. ಮಧು ಬಂಗಾರಪ್ಪ ನವರು ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ...
28/04/2026

ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ.) SNGV ಕರ್ನಾಟಕ. ಶ್ರೀ ಎಸ್. ಮಧು ಬಂಗಾರಪ್ಪ ನವರು
ಮಾನ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ ಸರ್ಕಾರ. ಇವರ ಪ್ರೀತಿಯ ಸುಪುತ್ರರಾದ
ಸೂರ್ಯ ಮಧು ಬಂಗಾರಪ್ಪ ನವರಿಗೆ ಜನ್ಮದಿನದ ಹಾರ್ಧಿಕ ಶುಭಾಶಯಗಳು💐💐
ಶುಭ ಕೋರುವವರು TEAM SNGV KARNATAKA.

ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ.) SNGV ಕರ್ನಾಟಕ. ಕುಮಾರಿ. ಸನ್ಮಿತಾ I. Kತಂದೆ: ಕೃಷ್ಣ ನಾಯ್ಕ ತಾಯಿ: ಮಧುರ H. Pಒಟ್ಟು ಅಂಕ: 579ಶೇಕಡ...
19/04/2026

ಶ್ರೀ ನಾರಾಯಣಗುರು ವಿಚಾರ ವೇದಿಕೆ (ರಿ.) SNGV ಕರ್ನಾಟಕ. ಕುಮಾರಿ. ಸನ್ಮಿತಾ I. K
ತಂದೆ: ಕೃಷ್ಣ ನಾಯ್ಕ
ತಾಯಿ: ಮಧುರ H. P
ಒಟ್ಟು ಅಂಕ: 579
ಶೇಕಡಾ 96.5%
ದ್ವಿತೀಯ PUC ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸಿರುವುದು ನಮ್ಮ ಸಮಾಜಕ್ಕೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ನಿಮ್ಮ ಕನಸುಗಳು ನನಸಾಗಲಿ ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಸಂಘಟನೆಯು ಹಾರೖಸುತ್ತದೆ. ಅಭಿನಂದನೆಗಳು ಶುಭವಾಗಲಿ 💐💐
TEAM SNGV KARNATAKA.

ಶ್ರೀ ನಾರಾಯಣಗುರು ವಿಚಾರ ವೇದಿಕೆ(ರಿ.) SNGV ಕರ್ನಾಟಕ. ಹೆಸರು :  ಮೌಲ್ಯ ಮುರಳೀಧರ ತಂದೆ: ಮುರಳಿಧರ್ ಕೋವಿ ತಾಯಿ : ಜ್ಯೋತಿ ಕೋವಿ. (ವಕೀಲರು )...
14/04/2026

ಶ್ರೀ ನಾರಾಯಣಗುರು ವಿಚಾರ ವೇದಿಕೆ(ರಿ.) SNGV ಕರ್ನಾಟಕ. ಹೆಸರು : ಮೌಲ್ಯ ಮುರಳೀಧರ
ತಂದೆ: ಮುರಳಿಧರ್ ಕೋವಿ
ತಾಯಿ : ಜ್ಯೋತಿ ಕೋವಿ. (ವಕೀಲರು )
ಊರು : ಹೊಸಗುಂದ. ( ನಂದಿತಳೆ ಪೋಸ್ಟ್)
ತಾಲ್ಲೂಕು : ಸಾಗರ
ಅಂಕ : 571
ಶ್ರೇಣಿ : 95.17 %
ದ್ವಿತೀಯ PUC ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವುದು ನಮ್ಮ ಸಮಾಜಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಸಂಘಟನೆಯು ಹರ್ಷಿಸುತ್ತದೆ ತಮ್ಮ ಕನಸುಗಳು ನನಸಾಗಲಿ. ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೖಸುತ್ತೇವೆ. ಅಭಿನಂದನೆಗಳು ಶುಭವಾಗಲಿ 💐💐
TEAM SNGV KARNATAKA.

Address

ಮಲ್ಲೇಶ್ವರಂ
Bangalore
560001

Telephone

+917019405132

Website

Alerts

Be the first to know and let us send you an email when SNGV posts news and promotions. Your email address will not be used for any other purpose, and you can unsubscribe at any time.

Contact The Organization

Send a message to SNGV:

Shortcuts

Share

Category