24/12/2022
ಮಹದೇವಪುರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರುಗಳಿಗೆ ಬೆಲೆ ಕೊಡದ ಶಾಸಕರು,ಅನೇಕರ ಮಧ್ಯೆ ಆಂತರಿಕ ಭಿನ್ನಮಯ, ಬೇಸತ್ತ ಸ್ವಾಭಿಮಾನಿ ಕಾರ್ಯಕರ್ತರು ತಮ್ಮ ಬೇಜಾರನ್ನು ತೋಡಿಕೊಂಡಿರುವುದು.
ಲಿಂಬಾವಳಿ ಸಾಹೇಬ್ರು ಗಂಟು ಮೂಟೆ ಕಟ್ಟಿಕೊಂಡು ಕ್ಷೇತ್ರ ಬಿಡುವ ಸಮಯ ಹತ್ತಿರದಲ್ಲಿದೆ.