ಕೇಶವ ರಾಜಣ್ಣ ಬಿ ಅಭಿಮಾನಿ ಬಳಗ ಯಲಹಂಕ

  • Home
  • India
  • Bangalore
  • ಕೇಶವ ರಾಜಣ್ಣ ಬಿ ಅಭಿಮಾನಿ ಬಳಗ ಯಲಹಂಕ

ಕೇಶವ ರಾಜಣ್ಣ ಬಿ  ಅಭಿಮಾನಿ ಬಳಗ  ಯಲಹಂಕ BETHANAGERE HUSKUR POST DASANA PURA HOBALI BENGALORE NORTH THALOK

ಜಗತ್ತಿನ ಸರ್ವಶ್ರೇಷ್ಠ ಹಾಕಿ ಪಟು, ಭಾರತದ ಕೀರ್ತಿಯನ್ನು ವಿಶ್ವದೆಲ್ಲೆಡೆ ಬೆಳಗಿಸಿದ ಕ್ರೀಡಾ ದಂತಕಥೆ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದಂದು ಗ...
29/08/2025

ಜಗತ್ತಿನ ಸರ್ವಶ್ರೇಷ್ಠ ಹಾಕಿ ಪಟು, ಭಾರತದ ಕೀರ್ತಿಯನ್ನು ವಿಶ್ವದೆಲ್ಲೆಡೆ ಬೆಳಗಿಸಿದ ಕ್ರೀಡಾ ದಂತಕಥೆ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನದಂದು ಗೌರವ ನಮನಗಳು.


ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇವಿಘ್ನ ವಿನಾಶಕನಾದ ವಿನಾಯಕ ಎಲ್ಲರ ಜೀವನದಲ್ಲಿ ಸ...
27/08/2025

ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭುಜಂ
ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ

ವಿಘ್ನ ವಿನಾಶಕನಾದ ವಿನಾಯಕ ಎಲ್ಲರ ಜೀವನದಲ್ಲಿ ಸಂತಸ ಹಾಗೂ ಸಮೃದ್ಧಿಯನ್ನು ತರಲಿ ಎಂದು ಪ್ರಾರ್ಥಿಸುತ್ತೇನೆ.

ಎಲ್ಲರಿಗೂ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು.

ಮಾಜಿ ರಾಷ್ಟ್ರಪತಿ ಮತ್ತು ಖ್ಯಾತ ವಿದ್ವಾಂಸ ಡಾ. ಶಂಕರ್ ದಯಾಳ್ ಶರ್ಮಾ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ. ಅವರು ...
19/08/2025

ಮಾಜಿ ರಾಷ್ಟ್ರಪತಿ ಮತ್ತು ಖ್ಯಾತ ವಿದ್ವಾಂಸ ಡಾ. ಶಂಕರ್ ದಯಾಳ್ ಶರ್ಮಾ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ಸಲ್ಲಿಸಲಾಗುತ್ತಿದೆ. ಅವರು ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಂದ ಹಿಡಿದು ಉಪರಾಷ್ಟ್ರಪತಿಯವರೆಗೆ ವೈವಿಧ್ಯಮಯ ಪಾತ್ರಗಳಲ್ಲಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ್ದಾರೆ.

14/08/2025

ನಮ್ಮ ನಾಯಕರಿಗೆ ಅಪಮಾನವಾಗುವುದನ್ನು ನೋಡಿ, ಸಹಿಸಿಕೊಂಡಿರಲು ಸಾಧ್ಯವಿಲ್ಲ.
ಪಕ್ಷದ ಅಧ್ಯಕ್ಷನಾಗಿ ನಮ್ಮ ನಾಯಕರ ಜೊತೆಗೆ ನಿಲ್ಲುವುದು ನನ್ನ ಜವಾಬ್ದಾರಿ.
- DK Shivakumar

ಅಂಗಾಂಗ ದಾನ - ಜೀವನದ ಅಮೂಲ್ಯ ಉಡುಗೊರೆ.ಅಂಗಾಂಗ ದಾನ ಎಂದರೆ ಜೀವದಾನ ಮಾಡಿದಂತೆ. ವಿಶ್ವ ಅಂಗಾಂಗ ದಾನ ದಿನದಂದು ಅಂಗಾಂಗ ದಾನ ಕುರಿತು ಜಾಗೃತಿ ಮೂ...
13/08/2025

ಅಂಗಾಂಗ ದಾನ - ಜೀವನದ ಅಮೂಲ್ಯ ಉಡುಗೊರೆ.

ಅಂಗಾಂಗ ದಾನ ಎಂದರೆ ಜೀವದಾನ ಮಾಡಿದಂತೆ. ವಿಶ್ವ ಅಂಗಾಂಗ ದಾನ ದಿನದಂದು ಅಂಗಾಂಗ ದಾನ ಕುರಿತು ಜಾಗೃತಿ ಮೂಡಿಸಿ, ಅವಶ್ಯಕತೆ ಇರುವವರಿಗೆ ಹೊಸ ಬದುಕು ನೀಡುವ ಸಂಕಲ್ಪ ಮಾಡೋಣ.


ಚುನಾವಣಾ ಆಯೋಗದ ಮತಗಳ್ಳತನದ ವಿರುದ್ಧದ ಅಭಿಯಾನಕ್ಕೆ ದೇಶಾದ್ಯಂತ ಅಭೂತಪೂರ್ವ ಜನ ಬೆಂಬಲ ವ್ಯಕ್ತವಾಗಿದೆ. ಒಂದೇ ದಿನದಲ್ಲಿ 15 ಲಕ್ಷಕ್ಕೂ ಅಧಿಕ ಜನ...
13/08/2025

ಚುನಾವಣಾ ಆಯೋಗದ ಮತಗಳ್ಳತನದ ವಿರುದ್ಧದ ಅಭಿಯಾನಕ್ಕೆ ದೇಶಾದ್ಯಂತ ಅಭೂತಪೂರ್ವ ಜನ ಬೆಂಬಲ ವ್ಯಕ್ತವಾಗಿದೆ.

ಒಂದೇ ದಿನದಲ್ಲಿ 15 ಲಕ್ಷಕ್ಕೂ ಅಧಿಕ ಜನರು ವೆಬ್ ಲಿಂಕ್ ಮೂಲಕ ಪ್ರಮಾಣ ಪತ್ರ ಪಡೆದಿದ್ದು, 10 ಲಕ್ಷಕ್ಕೂ ಹೆಚ್ಚು ಜನರು ಮಿಸ್ಡ್ ಕಾಲ್ ನೀಡಿದ್ದಾರೆ. ದೇಶಾದ್ಯಂತ 25 ಲಕ್ಷಕ್ಕೂ ಹೆಚ್ಚು ಜನ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಭುತ್ವ, ಸಂವಿಧಾನ ರಕ್ಷಣೆಯ ಹೋರಾಟದಲ್ಲಿ ದೇಶದ ಜನರು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ವಿಪಕ್ಷ ನಾಯಕರಾದ Rahul Gandhi ಹಾಗೂ ಕಾಂಗ್ರೆಸ್‌ ಪಕ್ಷದ ಬೆನ್ನಿಗೆ ನಿಂತಿದ್ದಾರೆ.
#ನಮ್ಮಮತ_ನಮ್ಮಹಕ್ಕು_ನಮ್ಮಹೋರಾಟ

13/08/2025

ನಮ್ಮ ಸಭಾದ್ಯಕ್ಷರು

ಭಾರತೀಯ ಬಾಹ್ಯಾಕಾಶ ಸಂಶೋಧನೆಯ ಜನಕ ಡಾ. ವಿಕ್ರಂ ಸಾರಾಬಾಯಿ ಅವರ ಜನ್ಮ ಸ್ಮರಣೆಯ ಈ ದಿನದಂದು, ಅವರ ಕನಸುಗಳು ಮತ್ತು ದೂರದೃಷ್ಟಿಯನ್ನು ಗೌರವಪೂರ್ವ...
12/08/2025

ಭಾರತೀಯ ಬಾಹ್ಯಾಕಾಶ ಸಂಶೋಧನೆಯ ಜನಕ ಡಾ. ವಿಕ್ರಂ ಸಾರಾಬಾಯಿ ಅವರ ಜನ್ಮ ಸ್ಮರಣೆಯ ಈ ದಿನದಂದು, ಅವರ ಕನಸುಗಳು ಮತ್ತು ದೂರದೃಷ್ಟಿಯನ್ನು ಗೌರವಪೂರ್ವಕವಾಗಿ ಸ್ಮರಿಸೋಣ.

ಇಸ್ರೋ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವನ್ನು ಮುಂಚೂಣಿಗೆ ತಂದ ಅವರ ಕೊಡುಗೆಯನ್ನು ಎಂದಿಗೂ ಮರೆಯಲಾರೆವು.

12/08/2025

ದೇಶದ ಗೌರವಕ್ಕೆ ಧಕ್ಕೆ ಬರಲು ಇಂದಿರಾ ಗಾಂಧಿ ಅವರು ಎಂದೂ ಅವಕಾಶ ನೀಡಲಿಲ್ಲ.

ಪ್ರಧಾನಿ ಮೋದಿಯವರು ಇಂದಿರಾ ಗಾಂಧಿ ಅವರಿಂದ ಕಲಿಯಬೇಕು.
- Rahul Gandhi

ಆನೆಗಳ ಸಂತತಿ ನಾಶವಾಗದಂತೆ ಅವುಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಆಗಸ್ಟ್ 12 ರಂದು ವಿಶ್ವ ಆನೆ ದಿನವನ್ನು ಆಚರಿಸಲಾಗುತ್ತದೆ...
12/08/2025

ಆನೆಗಳ ಸಂತತಿ ನಾಶವಾಗದಂತೆ ಅವುಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಆಗಸ್ಟ್ 12 ರಂದು ವಿಶ್ವ ಆನೆ ದಿನವನ್ನು ಆಚರಿಸಲಾಗುತ್ತದೆ. ವನ್ಯಜೀವಿಗಳಲ್ಲಿ ಆನೆಯಷ್ಟು ಬಲಿಷ್ಠವಾದ ಪ್ರಾಣಿ ಮತ್ತೊಂದಿಲ್ಲ. ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಕೇತವಾಗಿರುವ ಆನೆಗಳ ಸಂಕುಲವನ್ನು ಸಂರಕ್ಷಿಸೋಣ.

Address

BETHANAGERE HUSKUR POST DASANAPURA HOBALI BENGALORE URBUN
Bangalore
562162

Website

Alerts

Be the first to know and let us send you an email when ಕೇಶವ ರಾಜಣ್ಣ ಬಿ ಅಭಿಮಾನಿ ಬಳಗ ಯಲಹಂಕ posts news and promotions. Your email address will not be used for any other purpose, and you can unsubscribe at any time.

Shortcuts

Share

Category