01/09/2026
ಉಡುಪಿ ಜಿಲ್ಲೆಯ ಹ ಹ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಯಲ್ಲಿ ಸುಮಾರು 15 ಅನಧಿಕೃತ ವ್ಯಕ್ತಿಗಳು ಸುಮಾರು ನಾಲ್ಕು ಗಂಟೆಗೆ ನಾವು ಆ ಕಚೇರಿಗೆ ಭೇಟಿ ನೀಡಿದಾಗ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿರುತ್ತದೆ.
ಇದನ್ನು ಇಲ್ಲಿನ ಪ್ರಾದೇಶಿಕ ಸಾರಿಗೆ ಅಧಿಕಾರಿ ಸಂತೋಷ್ ಶೆಟ್ಟಿಯವರು ಅದನ್ನು ನೂರಕ್ಕೆ ನೂರು ಸರಿ ಎಂಬಂತೆ ಸಮರ್ಪಿಸಿಕೊಂಡರು.
ಇಂತಹ ದುರಾಡಳಿತ ಭ್ರಷ್ಟಾ ವ್ಯವಸ್ಥೆಯನ್ನು ನೀವು ಸಮರ್ಪಿಸಿಕೊಳ್ಳುವಿರಾ?
ವಿ ಆರ್ ಮರಾಠೆ
ರಾಜ್ಯ ಖಜಾಂಚಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ