BENGALURU CITY POLICE

BENGALURU CITY POLICE Official Facebook account of Bengaluru City Police | In case of emergency
(6434)

City Police is responsible for the overall policing in the city and has been providing excellent service with well established community participation in crime prevention, maintenance of law and order and traffic management.

ಅವರು ನಮಗೆ ಪಾಠಗಳನ್ನು ಬೋಧಿಸಿದರು; ನಮ್ಮ ಜೀವನವನ್ನು ರೂಪಿಸಿ, ನಮ್ಮ ಸಮಾಜದ ನಿರ್ಮಾಣಕ್ಕೆ ಕೊಡುಗೆ ನೀಡಿದರು.ಅಕ್ಷರಾಭ್ಯಾಸದಿಂದ ಹಿಡಿದು ನಮ್ಮನ...
05/09/2026

ಅವರು ನಮಗೆ ಪಾಠಗಳನ್ನು ಬೋಧಿಸಿದರು; ನಮ್ಮ ಜೀವನವನ್ನು ರೂಪಿಸಿ, ನಮ್ಮ ಸಮಾಜದ ನಿರ್ಮಾಣಕ್ಕೆ ಕೊಡುಗೆ ನೀಡಿದರು.
ಅಕ್ಷರಾಭ್ಯಾಸದಿಂದ ಹಿಡಿದು ನಮ್ಮನ್ನು ಮುನ್ನಡೆಸುವ ನೈತಿಕ ಮೌಲ್ಯಗಳವರೆಗೆ, ಶಿಕ್ಷಕರು ಜೀವಮಾನವಿಡೀ ಅಳಿಯದ ಪ್ರಭಾವವನ್ನು ಬೀರುತ್ತಾರೆ.
ಈ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ, ಮುಂದಿನ ಪೀಳಿಗೆಯನ್ನು ಪ್ರೇರೇಪಿಸಿ, ಮಾರ್ಗದರ್ಶನ ನೀಡಿ, ಸಶಕ್ತಗೊಳಿಸುತ್ತಿರುವ ಪ್ರತಿಯೊಬ್ಬ ಶಿಕ್ಷಕರಿಗೂ ಬೆಂಗಳೂರು ನಗರ ಪೊಲೀಸ್ ಇಲಾಖೆಯು ಗೌರವಪೂರ್ವಕ ಪ್ರಣಾಮಗಳನ್ನು ಸಲ್ಲಿಸುತ್ತದೆ.
ಉತ್ತಮ ಭವಿಷ್ಯದ ನಿರ್ಮಾಣದಲ್ಲಿ ಶ್ರಮಿಸುತ್ತಿರುವ ಸಮಸ್ತ ಶಿಕ್ಷಕ ವೃಂದಕ್ಕೆ ಧನ್ಯವಾದಗಳು.

They taught us lessons. They shaped our lives. They helped shape our society.
From the first alphabet to the values that guide us, teachers leave an imprint that lasts a lifetime.
This Teachers’ Day, Bengaluru City Police salutes every teacher who inspires, guides and empowers the next generation.
To every teacher—thank you for helping build a better tomorrow.

ಶಾಂತಿಯು ಶಕ್ತಿಶಾಲಿಯಾದುದು, ಕರುಣೆಯು ಸೌಹಾರ್ದತೆಯನ್ನು ಬೆಸೆಯುತ್ತದೆ ಮತ್ತು ಧರ್ಮವು ಎಂದಿಗೂ ತನ್ನ ದಾರಿಯನ್ನು ಕಂಡುಕೊಳ್ಳುತ್ತದೆ ಎಂಬುದನ್ನು...
04/09/2026

ಶಾಂತಿಯು ಶಕ್ತಿಶಾಲಿಯಾದುದು, ಕರುಣೆಯು ಸೌಹಾರ್ದತೆಯನ್ನು ಬೆಸೆಯುತ್ತದೆ ಮತ್ತು ಧರ್ಮವು ಎಂದಿಗೂ ತನ್ನ ದಾರಿಯನ್ನು ಕಂಡುಕೊಳ್ಳುತ್ತದೆ ಎಂಬುದನ್ನು ಶ್ರೀಕೃಷ್ಣನ ಮುರಳಿಯ ನಾದ ನಮಗೆ ನೆನಪಿಸಲಿ.
​ಈ ಜನ್ಮಾಷ್ಟಮಿಯಂದು ಬೆಂಗಳೂರು ನಗರ ಪೊಲೀಸರು ಎಲ್ಲರಿಗೂ ಸೌಹಾರ್ದತೆ, ಸಂತೋಷ ಮತ್ತು ಸುರಕ್ಷತೆಯಿಂದ ಕೂಡಿದ ಹಬ್ಬದ ಶುಭಾಶಯಗಳನ್ನು ಕೋರುತ್ತಾರೆ.
​ಎಲ್ಲರಿಗೂ ಶ್ರೀಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು!

May the melody of Krishna’s flute remind us that peace is powerful, compassion connects, and righteousness always finds its way.
This Janmashtami, Bengaluru City Police wishes everyone celebrations filled with harmony, happiness and safety.
Happy Krishna Janmashtami!

ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐ.ಪಿ.ಎಸ್. ಅವರು ಇತರ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಗೌರಿ-ಗಣೇಶ ಹಬ್ಬದ...
01/09/2026

ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಸೀಮಾಂತ್ ಕುಮಾರ್ ಸಿಂಗ್, ಐ.ಪಿ.ಎಸ್. ಅವರು ಇತರ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಗೌರಿ-ಗಣೇಶ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಟೌನ್ ಹಾಲ್ ಸಭಾಂಗಣದಲ್ಲಿ ಶಾಂತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
​ಈ ಸಭೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು, ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸುವುದು ಹಾಗೂ ಬೆಂಗಳೂರು ನಗರದಾದ್ಯಂತ ಹಬ್ಬವನ್ನು ಶಾಂತಿಯುತ ಮತ್ತು ಸೌಹಾರ್ದಯುತವಾಗಿ ಆಚರಿಸಲು ಒಗ್ಗೂಡಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲಾಯಿತು.

Commissioner of Police, Bengaluru City, Shri Seemant Kumar Singh, IPS, along with other senior police officers, chaired a Peace Committee Meeting at Town Hall Auditorium ahead of the Gowri-Ganesha Festival celebrations.

The meeting focused on coordinated measures to maintain law and order, ensure public safety and promote peaceful and harmonious celebrations across Bengaluru City.

ನಿಮ್ಮ ಪ್ರೋತ್ಸಾಹದ ನುಡಿಗಳು ನಮ್ಮ ಪಯಣದಲ್ಲಿ ಮಾರ್ಗದರ್ಶನದಂತಿವೆ. ನಿಮ್ಮ ಈ ನಿರಂತರ ಬೆಂಬಲಕ್ಕೆ ನಾವು ಆಭಾರಿಯಾಗಿದ್ದೇವೆ.ಬದಲಾವಣೆಯ ಹಾದಿಯಲ್ಲ...
30/08/2026

ನಿಮ್ಮ ಪ್ರೋತ್ಸಾಹದ ನುಡಿಗಳು ನಮ್ಮ ಪಯಣದಲ್ಲಿ ಮಾರ್ಗದರ್ಶನದಂತಿವೆ. ನಿಮ್ಮ ಈ ನಿರಂತರ ಬೆಂಬಲಕ್ಕೆ ನಾವು ಆಭಾರಿಯಾಗಿದ್ದೇವೆ.

ಬದಲಾವಣೆಯ ಹಾದಿಯಲ್ಲಿ ನಮಗೆ ಬೆಳಕಾಗಿದ್ದೀರಿ.

Your words of encouragement are like a beacon of light on our journey. We’re humbled by your unwavering support.

Thank you for being our guiding stars.

postive response

As part of the NSG-led Comprehensive Capacity Building Training Programme, a mock drill is being conducted at the Field ...
28/08/2026

As part of the NSG-led Comprehensive Capacity Building Training Programme, a mock drill is being conducted at the Field Marshal Manekshaw Parade Ground, Bengaluru.

Members of the public may hear gunfire or other loud sounds during the exercise. These are part of the scheduled training activity, and there is no cause for panic or concern.

Citizens are requested to remain calm and cooperate.

ಮಧ್ಯಪ್ರದೇಶದಲ್ಲಿ ಕರ್ತವ್ಯದ ಮೇಲೆ ತೆರಳಿದಾಗ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅಕಾಲಿಕವಾಗಿ ವಿಧಿವಶರಾದ ಆಗ್ನೇಯ ವಿಭಾಗದ ಸಿಇಎನ್ (CEN) ಪೊಲೀಸ್ ...
28/08/2026

ಮಧ್ಯಪ್ರದೇಶದಲ್ಲಿ ಕರ್ತವ್ಯದ ಮೇಲೆ ತೆರಳಿದಾಗ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅಕಾಲಿಕವಾಗಿ ವಿಧಿವಶರಾದ ಆಗ್ನೇಯ ವಿಭಾಗದ ಸಿಇಎನ್ (CEN) ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಶ್ರೀ ರವಿ ಕೆ. ಬಿ. ಅವರ ನಿಧನಕ್ಕೆ ಬೆಂಗಳೂರು ನಗರ ಪೊಲೀಸ್ ಇಲಾಖೆಯು ತೀವ್ರ ಕಂಬನಿ ಮಿಡಿಯುತ್ತದೆ.
​ಅವರ ಆತ್ಮಕ್ಕೆ ಶಾಂತಿ ಸಿಗಲಿ.

Bengaluru City Police deeply mourns the untimely passing of Police Inspector Shri Ravi K B, CEN Police Station, South-East Division, who lost his life in a bus accident while on duty in Madhya Pradesh.

May his soul rest in peace.

ರಕ್ಷೆಯಿರುವುದು ಕೇವಲ ಒಂದು ದಾರದಲ್ಲಲ್ಲ, ಅದರ ಹಿಂದಿನ ಆಳವಾದ ಅರ್ಥದಲ್ಲಿ.ಕೆಲವು ಬಂಧಗಳು ಜೊತೆಗೆ ನಿಲ್ಲುವ ಭರವಸೆಯಾದರೆ, ಇನ್ನು ಕೆಲವು ಕಾವಲಾ...
28/08/2026

ರಕ್ಷೆಯಿರುವುದು ಕೇವಲ ಒಂದು ದಾರದಲ್ಲಲ್ಲ, ಅದರ ಹಿಂದಿನ ಆಳವಾದ ಅರ್ಥದಲ್ಲಿ.
ಕೆಲವು ಬಂಧಗಳು ಜೊತೆಗೆ ನಿಲ್ಲುವ ಭರವಸೆಯಾದರೆ, ಇನ್ನು ಕೆಲವು ಕಾವಲಾಗಿ ನಿಲ್ಲುವ ಅಭಯ.
ಈ ರಕ್ಷಾ ಬಂಧನದಂದು, ಬೆಂಗಳೂರು ನಗರ ಪೊಲೀಸ್ ಪಡೆ ಕಾಳಜಿ, ಧೈರ್ಯ ಮತ್ತು ರಕ್ಷಣೆಯ ಸಂಕಲ್ಪವನ್ನು ಸಂಭ್ರಮಿಸುತ್ತದೆ.
ಎಲ್ಲರಿಗೂ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು!

A rakhi is tied with a thread, but its meaning runs much deeper.
Some bonds promise to stand by you. Some promise to stand guard.
This Raksha Bandhan, Bengaluru City Police celebrates the spirit of care, courage and protection.
Happy Raksha Bandhan!

ಓಣಂ ಹಬ್ಬದ ಶುಭಾಶಯಗಳುಓಣಂ ಹಬ್ಬದ ಸಡಗರ ಮತ್ತು ಬಣ್ಣಗಳು ಪ್ರತಿಯೊಬ್ಬರ ಮನೆಯಲ್ಲೂ ಸಂತೋಷ, ಸಮೃದ್ಧಿ ಹಾಗೂ ಒಗ್ಗಟ್ಟನ್ನು ತುಂಬಲಿ.ಬೆಂಗಳೂರು ನಗರ...
26/08/2026

ಓಣಂ ಹಬ್ಬದ ಶುಭಾಶಯಗಳು

ಓಣಂ ಹಬ್ಬದ ಸಡಗರ ಮತ್ತು ಬಣ್ಣಗಳು ಪ್ರತಿಯೊಬ್ಬರ ಮನೆಯಲ್ಲೂ ಸಂತೋಷ, ಸಮೃದ್ಧಿ ಹಾಗೂ ಒಗ್ಗಟ್ಟನ್ನು ತುಂಬಲಿ.

ಬೆಂಗಳೂರು ನಗರಾದ್ಯಂತ ಓಣಂ ಹಬ್ಬದ ಸಂಭ್ರಮ ಮುಗಿಲುಮುಟ್ಟಿರುವ ಈ ಶುಭ ಸಂದರ್ಭದಲ್ಲಿ, ಬೆಂಗಳೂರು ನಗರ ಪೊಲೀಸರ ಕಡೆಯಿಂದ ಎಲ್ಲರಿಗೂ ಶಾಂತಿ, ಸಮೃದ್ಧಿ ಹಾಗೂ ಸಂತಸದ ಓಣಂ ಹಬ್ಬದ ಹಾರ್ದಿಕ ಶುಭಾಶಯಗಳು!

May the colours of Onam fill every home with joy, prosperity and togetherness.
As Bengaluru celebrates the spirit of Onam, Bengaluru City Police wishes everyone a happy, peaceful and prosperous Onam!

A celebration of faith. A reminder of compassion. A call for harmony.On the blessed occasion of Eid Milad, may the value...
26/08/2026

A celebration of faith. A reminder of compassion. A call for harmony.
On the blessed occasion of Eid Milad, may the values of peace, kindness and brotherhood guide us towards a safer, stronger and more united Bengaluru.
Bengaluru City Police wishes everyone a peaceful and blessed Eid Milad.

ನಂಬಿಕೆಯ ಆಚರಣೆ. ಕರುಣೆಯ ನೆನಪು. ಸೌಹಾರ್ದತೆಯ ಕರೆ.
ಈದ್ ಮಿಲಾದ್‌ನ ಈ ಪವಿತ್ರ ಸಂದರ್ಭದಲ್ಲಿ, ಶಾಂತಿ, ದಯೆ ಮತ್ತು ಸಹೋದರತ್ವದ ಮೌಲ್ಯಗಳು ನಮಗೆಲ್ಲರಿಗೂ ಸುರಕ್ಷಿತ, ಶಕ್ತಿಯುತ ಹಾಗೂ ಒಗ್ಗಟ್ಟಿನ ಬೆಂಗಳೂರನ್ನು ನಿರ್ಮಿಸಲು ದಾರಿದೀಪವಾಗಲಿ.

ಬೆಂಗಳೂರು ನಗರ ಪೊಲೀಸರ ಕಡೆಯಿಂದ ಎಲ್ಲರಿಗೂ ಶಾಂತಿ ಹಾಗೂ ಸಮೃದ್ಧಿಯ ಈದ್ ಮಿಲಾದ್ ಹಬ್ಬದ ಹಾರ್ದಿಕ ಶುಭಾಶಯಗಳು.

ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಟೋ ರಿಕ್ಷಾಗಳನ್ನು ಕಳವು ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಆತನಿಂದ ಅಂದಾಜು ₹40...
25/08/2026

ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಟೋ ರಿಕ್ಷಾಗಳನ್ನು ಕಳವು ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಆತನಿಂದ ಅಂದಾಜು ₹40 ಲಕ್ಷ ಮೌಲ್ಯದ 10 ಕಳವು ಮಾಡಲಾದ ಆಟೋ ರಿಕ್ಷಾಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
​ವಾಹನಗಳನ್ನು ಸುರಕ್ಷಿತವಾಗಿ ಪಾರ್ಕ್ ಮಾಡಿ ಹಾಗೂ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ವರದಿ ಮಾಡಿ.

In the limits of Marathahalli Police Station, a person involved in stealing auto-rickshaws was arrested. Police recovered 10 stolen auto-rickshaws, valued at approximately ₹40 Lakhs.

Park vehicles securely and report any suspicious activity promptly.

Address

No. 1 Infantry Road
Bangalore
560001

Alerts

Be the first to know and let us send you an email when BENGALURU CITY POLICE posts news and promotions. Your email address will not be used for any other purpose, and you can unsubscribe at any time.

Contact The Organization

Send a message to BENGALURU CITY POLICE:

Shortcuts

Share