09/03/2025
ನಮಸ್ತೆ.🙏
ಶಾಶ್ವತ ನೀರಾವರಿ ಹೋರಾಟಗಾರರಾದ *ಜಿ ಎಸ್ ಪರಮಶಿವಯ್ಯನವರ* ದಶಕದ ನೆನಪಿನಲ್ಲಿ *ಮಾರ್ಚ್ 11. ಮಧ್ಯಾಹ್ನ 10 :30ಗೆ ಚಿಕ್ಕಬಳ್ಳಾಪುರದ ಪತ್ರಕರ್ತರ ಭವನದಲ್ಲಿ ಮುಂದಿನ ಹೋರಾಟವನ್ನು ಮುನ್ನಡೆಸಲು ತಾವು ಮತ್ತು ತಮ್ಮ ತಂಡದ ಸದಸ್ಯರು ತಪ್ಪದೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ
ವಿನಂತಿ:
ಇಂತಿ ನಿಮ್ಮ
ಸಾಮಾಜಿಕ ಕಾರ್ಯಕರ್ತ
ಕಾಂತರಾಜ್