Karnataka Pradesh Youth Congress

Karnataka Pradesh Youth Congress Official Handle of Karnataka Pradesh youth congress

ಯಾರಿದು? ೫೬ ಇಂಚಿನ ಮರಿಮಂಗ? ೧೫ ವರ್ಷದ ಮಕ್ಕಳನ್ನು ಹೆದರಿಸೋ,  ಕ್ಷಮಾಪಣೆ ಕೇಳುವಂತೆ ಮಾಡುವ  ಹೆದರುಪುಕ್ಕ ಮಂಗ?
06/08/2026

ಯಾರಿದು?
೫೬ ಇಂಚಿನ ಮರಿಮಂಗ?
೧೫ ವರ್ಷದ ಮಕ್ಕಳನ್ನು ಹೆದರಿಸೋ, ಕ್ಷಮಾಪಣೆ ಕೇಳುವಂತೆ ಮಾಡುವ ಹೆದರುಪುಕ್ಕ ಮಂಗ?

06/08/2026

ದೇಶಕ್ಕಾಗಿ ತಮ್ಮ ಪ್ರಾಣತ್ಯಾಗ ಮಾಡಿದ ವೀರಯೋಧರ ಬಲಿದಾನವನ್ನು ಅವಮಾನಿಸುವ ಹೀನ ಕುಕೃತ್ಯವನ್ನು ದೇಶದ ಸರ್ಕಾರ ಮತ್ತು ಸುಳ್ಳುಕೋರ, ಮಾನಗೇಡಿ ಮಂತ್ರಿ Rajnath Singh ಎಂಬ ಅಯೋಗ್ಯ ಮಾಡಿದ್ದಾನೆ.
ದೇಶದ ಸರ್ಕಾರವೊಂದು ತನ್ನ ಸೈನಿಕರ ವಿಚಾರದಲ್ಲಿ ಇಷ್ಟು ನಿರ್ಲಜ್ಜವಾಗಿ ಸುಳ್ಳು ಹೇಳಬಹುದೇ?
ಐವರು ಸೈನಿಕರ ಪ್ರಾಣತ್ಯಾಗಕ್ಕೆ ಬೆಲೆಯೇ ಇಲ್ಲವೇ?

06/08/2026

ವಿದೇಶಿ‌ ಆಕ್ರಮಣಕಾರರ ವಿರುದ್ಧ , ಮೊಘಲರ ವಿರುದ್ಧ, ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಧರ್ಮ ರಕ್ಷಣೆಗಾಗಿ ಹೋರಾಡಿದ್ದ ರಜಪೂತ ಸಮುದಾಯ ರಾಜಸ್ಥಾನದ ಸಮುದಾಯ ಸಮಾವೇಶದಲ್ಲಿ; ದೇಶದ ಶೋಷಣೆ ಮಾಡುತ್ತಿರುವ, ಹಿಂದೂ ದೇವಾಲಯಗಳ ಹುಂಡಿ ದುಡ್ಡನ್ನು ಮುಕ್ಕುತ್ತಿರುವ ಭ್ರಷ್ಟಾಚಾರದ ಕೂಪ Bharatiya Janata Party (BJP) ಗೆ ಎಂದೂ ಮತ ನೀಡುವುದಿಲ್ಲವೆಂದು ಪ್ರಮಾಣ ಮಾಡಿದರು.

ದಕ್ಷ ಆಡಳಿತ, ಸೌಮ್ಯ ವ್ಯಕ್ತಿತ್ವ ಹಾಗೂ ಮೌಲ್ಯಯುತ ರಾಜಕಾರಣಕ್ಕೆ ಹೆಸರಾದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಗೂ ನಾಡಿನ ಉಪಮುಖ್ಯಮಂತ್ರಿಗಳಾದ ...
06/08/2026

ದಕ್ಷ ಆಡಳಿತ, ಸೌಮ್ಯ ವ್ಯಕ್ತಿತ್ವ ಹಾಗೂ ಮೌಲ್ಯಯುತ ರಾಜಕಾರಣಕ್ಕೆ ಹೆಸರಾದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಗೂ ನಾಡಿನ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಾ. ಜಿ. ಪರಮೇಶ್ವರ್‌‌ DR. G Parameshwara ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. 💐

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷರಾದ ಶ್ರೀ ಎಚ್.ಎಸ್. ಮಂಜುನಾಥ್ ಗೌಡ ಅವರ ನಿರ್ದೇಶನದ ಮೇರೆಗೆ, ಟಿ. ನರಸೀಪುರ ಯುವ ಕಾಂ...
05/08/2026

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷರಾದ ಶ್ರೀ ಎಚ್.ಎಸ್. ಮಂಜುನಾಥ್ ಗೌಡ ಅವರ ನಿರ್ದೇಶನದ ಮೇರೆಗೆ, ಟಿ. ನರಸೀಪುರ ಯುವ ಕಾಂಗ್ರೆಸ್ ಸಮಿತಿಯ ವತಿಯಿಂದ ಪಟ್ಟಣದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲಾಯಿತು. ವಿದ್ಯಾರ್ಥಿಗಳ ಮೇಲೆ ಕೇಂದ್ರ ಸರ್ಕಾರವು ಎಸಗಿರುವ ದೌರ್ಜನ್ಯ ಹಾಗೂ ಅವರ ವಿರುದ್ಧ ಎಫ್.ಐ.ಆರ್. ದಾಖಲಿಸಿರುವುದನ್ನು ತೀವ್ರವಾಗಿ ಖಂಡಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ವಿಶೇಷವೆಂದರೆ, ಪಟ್ಟಣದಲ್ಲಿ ಪ್ರಧಾನಿ ಮೋದಿಯವರ ಭಾವಚಿತ್ರ ಎಲ್ಲೂ ಲಭ್ಯವಾಗದ ಕಾರಣ, ಪ್ರತಿಭಟನಾಕಾರರು ಸ್ಥಳೀಯ ಬಿಜೆಪಿ ಕಚೇರಿಯ ಪಕ್ಕದಲ್ಲಿಯೇ ಧಿಕ್ಕಾರದ ಸ್ಟಿಕ್ಕರ್‌ಗಳನ್ನು ಅಂಟಿಸುವ ಮೂಲಕ ವಿನೂತನವಾಗಿ ತಮ್ಮ ಆಕ್ರೋಶವನ್ನು ಹೊರಹಾಕಿದರು.
​ಈ ಹೋರಾಟದ ಸಂದರ್ಭದಲ್ಲಿ ಟಿ. ನರಸೀಪುರ ಯುವ ಕಾಂಗ್ರೆಸ್ ಅಧ್ಯಕ್ಷರಾದ ನವಾಜ್ ಖಾನ್, ಟಿ. ನರಸೀಪುರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಪ್ರದೀಪ್, ಬನ್ನೂರು ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ವಸೀಮ್, ಹಾಗೂ ಯುವ ಕಾಂಗ್ರೆಸ್ ಪದಾಧಿಕಾರಿಗಳು ಸೇರಿದಂತೆ ಹಲವು ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

05/08/2026

ಬುರುಡೆ ಬಸ್ಯಾ ಮತ್ತು ಓಳ್ ಮುನಿಚಾಮಿ ಇಬ್ಬರೂ ಮಿಸ್ಸಿಂಗ್ ಆಗಿದ್ದಾರೆ!
ಊರೂರಲ್ಲಿ ತಮಟೆ ಬಡಿದು ಇವರಿಬ್ಬರ ಬಗ್ಗೆ ವಿಚಾರ ಹೇಳಿ, ಇವರನ್ನು ಹುಡುಕಾಡುತ್ತಿದ್ದಾರೆ. ನೀವೂ ಈ ತಮಟೆ ಹಾಡು ಕೇಳಿ!

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ManjunathGowda  ಅವರ ಆದೇಶದ ಮೇರೆಗೆ, ಬಾಗಲಕೋಟೆ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಇಂದು ವಿಭಿನ್ನ...
05/08/2026

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ManjunathGowda ಅವರ ಆದೇಶದ ಮೇರೆಗೆ, ಬಾಗಲಕೋಟೆ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಇಂದು ವಿಭಿನ್ನವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ದೆಹಲಿಯ ಜಂತರ್ ಮಂತರ್‌ನಲ್ಲಿ ಭ್ರಷ್ಟಾಚಾರ, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ನೀತಿಯ ವಿರುದ್ಧ ಹೋರಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಕೇಂದ್ರ ಸರ್ಕಾರ ಲಾಠಿ ಪ್ರಹಾರ ನಡೆಸಿ, ಎಫ್.ಐ.ಆರ್. ದಾಖಲಿಸಿರುವುದನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ತೀವ್ರವಾಗಿ ಖಂಡಿಸಿದರು. ಕೇಂದ್ರ ಸರ್ಕಾರದ ಈ ದಮನಕಾರಿ ಕ್ರಮದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಪೆಟ್ರೋಲ್ ಬಂಕ್‌ಗಳಲ್ಲಿದ್ದ ಪ್ರಧಾನಿ ಮೋದಿಯವರ ಭಾವಚಿತ್ರದ ಮೇಲೆ ಧಿಕ್ಕಾರದ ಭಿತ್ತಿಪತ್ರಗಳನ್ನು ಅಂಟಿಸುವ ಮೂಲಕ ತಮ್ಮ ವಿರೋಧವನ್ನು ದಾಖಲಿಸಿದರು.

05/08/2026

ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳು ಡಬಲ್ ಇಂಜಿನ್ ಸರ್ಕಾರ ಇದ್ದರೂ ಯಾಕೆ ಉದ್ಧಾರ ಆಗ್ತಿಲ್ಲ ಅಂತ ಗೊತ್ತಾ?
ಬರೀ ಅಲ್ಲಿನ ಬಿಜೆಪಿ ರಾಜಕಾರಣಿಗಳು ಮಾತ್ರ ಅಲ್ಲ, ಹೆದರುಪುಕ್ಕಲನೊಬ್ಬನನ್ನು ದೇವರಂತೆ ಆರಾಧಿಸುವ, ಈ ವಿಡಿಯೋದಲ್ಲಿರುವ ಮಂದಮತಿಯ ಸೆಡೆಗಳು ಕೂಡಾ ಕಾರಣ!
ಈ ವಿಡಿಯೋ ನೋಡಿ ನಿಮ್ಮ ಪರಿಚಯದಲ್ಲಿರುವ ಮೊಬ್ಭಕ್ತನ ನೆನಪಾಗದಿದ್ರೆ ಹೇಳಿ!

ಇಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ManjunathGowda ಅವರ ನಿರ್ದೇಶನದ ಮೇರೆಗೆ, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್...
05/08/2026

ಇಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ManjunathGowda ಅವರ ನಿರ್ದೇಶನದ ಮೇರೆಗೆ, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ವಿದ್ಯಾರ್ಥಿಗಳ ಮೇಲೆ ಕೇಂದ್ರ ಸರ್ಕಾರವು ನಡೆಸಿದ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ, ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರಕ್ಕೆ ಸ್ಟಿಕ್ಕರ್ ಅಂಟಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು.
​ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಕ್ಷೇತ್ರ ಅಧ್ಯಕ್ಷರಾದ ಪೂರ್ಣೇಶ್ ಕೆಳಕೆರೆ, ತೀರ್ಥಹಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೇಯಸ್ ರಾವ್, ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಪ್ರವೀಣ್ ಮೇಲಿನ ಕುರುವಳ್ಳಿ ಹಾಗೂ ಪ್ರಮುಖರಾದ ಸುಭಾಷ್ ಕುಲಾಲ್, ನದೀಮ್ ಬೆಟ್ಟಮಕ್ಕಿ, ಸನಾವುಲ್ಲಾ, ವಿಕ್ರಮ್ ಕೆಳಕೆರೆ ಮತ್ತು ನಾಗಾನಂದ್ ಹಾರೆಕೊಪ್ಪ ಉಪಸ್ಥಿತರಿದ್ದರು.

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷರಾದ ಶ್ರೀ ಎಚ್ಎಸ್ ಮಂಜುನಾಥ್ ಗೌಡ ಅವರ ಆದೇಶದ ಮೇರೆಗೆ ಇಂದು *ಮೈಸೂರು ಜಿಲ್ಲಾ ಯುವ ಕಾ...
05/08/2026

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷರಾದ ಶ್ರೀ ಎಚ್ಎಸ್ ಮಂಜುನಾಥ್ ಗೌಡ ಅವರ ಆದೇಶದ ಮೇರೆಗೆ ಇಂದು *ಮೈಸೂರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಚಂದನ್ ಗೌಡ ಅವರ ನೇತೃತ್ವದಲ್ಲಿ ಪೆಟ್ರೋಲ್ ಬಂಕ್‌ಗಳಲ್ಲಿ, ಮೋದಿ ಅವರ ಫೋಟೋ ಇರುವ ಸ್ಥಳದಲ್ಲಿ ಸ್ಟಿಕರ್ ಅಂಟಿಸುವ ಮೂಲಕ ಮೋದಿಯವರು ವಿದ್ಯಾರ್ಥಿಗಳ ಮೇಲೆ ಹಿಂಸೆ ಮಾಡಿಸಿದ್ದು, ಎಫ್.ಐ.ಆರ್. ದಾಖಲಿಸಿರುವುದನ್ನು ಖಂಡಿಸಿ, ಶಾಂತಿಯುತ ಪ್ರತಿಭಟನೆ

Address

Congress Bhavan, Race Course Road
Bangalore
560001

Telephone

+919019588287

Alerts

Be the first to know and let us send you an email when Karnataka Pradesh Youth Congress posts news and promotions. Your email address will not be used for any other purpose, and you can unsubscribe at any time.

Contact The Organization

Send a message to Karnataka Pradesh Youth Congress:

Shortcuts

Share