BJP BTM Layout

BJP BTM Layout Official page of BJP BTM Layout. Committed to development, good governance, and public service for the residents of BTM Layout, Bengaluru.

ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ದಿನಾಂಕ. 04.08.2026 ಮಂಗಳವಾರ ಸಂಜೆ ಸಮಯ 5: 00ಕ್ಕೆ  ನಡೆದ ಮಾಸಿಕ ಸಂಘಟನಾ ಸಭೆಯಲ್ಲಿ ಭಾಗವಹ...
07/08/2026

ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ದಿನಾಂಕ. 04.08.2026 ಮಂಗಳವಾರ ಸಂಜೆ ಸಮಯ 5: 00ಕ್ಕೆ ನಡೆದ ಮಾಸಿಕ ಸಂಘಟನಾ ಸಭೆಯಲ್ಲಿ ಭಾಗವಹಿಸಲಾಯಿತು. ಸಂಘಟನೆಯ ಹಿರಿಯ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ 'ಹರ್ ಘರ್ ತಿರಂಗ' ಅಭಿಯಾನದ ಯಶಸ್ವಿ ಅನುಷ್ಠಾನ ಸೇರಿದಂತೆ ವಿವಿಧ ಸಂಘಟನಾ ವಿಚಾರಗಳ ಕುರಿತು ಚರ್ಚೆ ನಡೆಯಿತು.

🇮🇳 ಸಂಘಟನೆ ಸದೃಢವಾದರೆ ಸೇವೆ ಮತ್ತಷ್ಟು ಪರಿಣಾಮಕಾರಿ – ಪ್ರತಿ ಮನೆ ಮೇಲೆ ತಿರಂಗಾ, ಪ್ರತಿ ಹೃದಯದಲ್ಲಿ ರಾಷ್ಟ್ರಭಕ್ತಿ!

ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಬಿಟಿಎಂ ಲೇಔಟ್ ಮಂಡಲದ                      ಮಾಸಿಕ ಸಭೆಯ ಅಧಿಕೃತ ಆಹ್ವಾನವಾಗಿದೆ. * ದಿನಾಂಕ ಮತ್ತು ಸಮಯ: ...
01/08/2026

ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಬಿಟಿಎಂ ಲೇಔಟ್ ಮಂಡಲದ ಮಾಸಿಕ ಸಭೆಯ ಅಧಿಕೃತ ಆಹ್ವಾನವಾಗಿದೆ.

* ದಿನಾಂಕ ಮತ್ತು ಸಮಯ: ಶನಿವಾರ, 01ಆಗಸ್ಟ್ 2026, ಸಂಜೆ 6:00 ಗಂಟೆಗೆ.
* ಸ್ಥಳ: ಮಂಡಲ ಅಧ್ಯಕ್ಷರ ಕಚೇರಿ.
* ವಿಷಯ:* SIR ಪ್ರಗತಿಯ ಪರಿಶೀಲನೆ ಹಾಗೂ ಮಾಸಿಕ ಸಭೆ.
* ಮುಖ್ಯ ಉಪಸ್ಥಿತಿ: ಶ್ರೀ ಕೆ.ಆರ್. ಶ್ರೀಧರ್ ರೆಡ್ಡಿ (ಬೆಂಗಳೂರು ದಕ್ಷಿಣ ಜಿಲ್ಲಾ ಕೋಶಾಧ್ಯಕ್ಷರು ಹಾಗೂ ಬಿಟಿಎಂ ಕ್ಷೇತ್ರದ ನಿಕಟ ಪೂರ್ವ ಅಭ್ಯರ್ಥಿ).
* ಆಹ್ವಾನಿತರು: ಪ್ರಮುಖರು, ಮೋರ್ಚಾ ಅಧ್ಯಕ್ಷರು, ವಾರ್ಡ್ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು. ಎಲ್ಲರೂ ಸರಿಯಾದ ಸಮಯಕ್ಕೆ ಬರಬೇಕೆಂದು ವಿನಂತಿ. ... ..ಸುರೇಶ್.B.
ಅಧ್ಯಕ್ಷರು
ಬಿಜೆಪಿ ಬಿಟಿಎಂ ಮಂಡಲ ಬೆಂಗಳೂರು. ಪ್ರಧಾನ ಕಾರ್ಯದರ್ಶಿಗಳು
ಶ್ರೀಕಂಠ.ಏಸ್.ಶೆಟ್ಟಿ
A.C.ಅನಂದ.

ವಿಶೇಷ ಮತಗಟ್ಟೆ ಪರಿಷ್ಕರಣೆ(SIR) ಪ್ರಗತಿ ಪರಿಶೀಲನೆ ವೀಕ್ಷಣೆ, ಸುದ್ದಗುಂಟೆ ಪಾಳ್ಯ ವಾರ್ಡ್ ನ. ಪ್ರಮುಖರಾದ ಶ್ರೀ. ದೀಪಕ್ ರಾಜ್ ಹಾಗು ಶ್ರೀ.D....
01/08/2026

ವಿಶೇಷ ಮತಗಟ್ಟೆ ಪರಿಷ್ಕರಣೆ(SIR) ಪ್ರಗತಿ ಪರಿಶೀಲನೆ ವೀಕ್ಷಣೆ, ಸುದ್ದಗುಂಟೆ ಪಾಳ್ಯ ವಾರ್ಡ್ ನ. ಪ್ರಮುಖರಾದ ಶ್ರೀ. ದೀಪಕ್ ರಾಜ್ ಹಾಗು ಶ್ರೀ.D.N. ವೆಂಕಟ್ ರಾಮ್, ಹಾಗು ಈಜಿಪುರ ವಾರ್ಡ್ ನ ಅಧ್ಯಕ್ಷರಾದ ಶ್ರೀ. ಶ್ರೀನಿವಾಸ್, ಕೋರಮಂಗಲ ವಾರ್ಡ್ ಅಧ್ಯಕ್ಷರಾದ ಶ್ರೀ.ಪ್ರಶಾಂತ್, NGV ವಾರ್ಡ್ ನ ಪ್ರಮುಖ ರಾದ ಪಾಂಡಿಯನ್ ಹಾಗು ಬಾಲು ಹಾಗು ಅರುಣ್ ಅವರುಗಳ ಜೊತೆಯಾಗಿ ಬಿಟಿಎಂ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ.ಶ್ರೀಕಂಠ.ಎಸ್. ಶೆಟ್ಟಿ ಅವರು SIR ಪ್ರಗತಿ ಪರಿಶೀಲನೆ ವೀಕ್ಷಣೆ ಮಾಡಲಾಯಿತು. ದಿನಾಂಕ.29.07.2026.ಬುಧವಾರ

29/07/2026

MP Tejasvi Surya speaks out against recruitment scams, highlighting KPSC issues and celebrating the massive rise in MBBS seats under the Modi government.

From addressing youth concerns to reforming the examination system, the commitment to India’s future remains unbreakable! ✊✨

Peaceful voices. Powerful resolve. 🇮🇳
24/07/2026

Peaceful voices. Powerful resolve. 🇮🇳

18/07/2026
18/07/2026

SIR Field Visit at Tavarekere, Madiwala Ward 🇮🇳

Our dedicated BJP BTM Layout Karyakartas, along with the ward team, actively carried out the Special Intensive Revision (SIR) field visit across Tavarekere, Madiwala Ward, reaching out to residents and assisting them with the voter verification process.

With a shared commitment to strengthening democracy, our Karyakartas continue to work tirelessly to ensure every eligible voter is included and the electoral roll remains accurate, transparent, and up to date.

Proud of every Karyakarta who serves with dedication, discipline, and the spirit of "Seva Hi Sangathan."

🇮🇳 Nation First. Service Always.

BJPKaryakartas VoterVerification SevaHiSangathan NationFirst Democracy

🪷🪷🪷🪷🪷🪷🪷🪷🪷ಭಾರತೀಯ ಜನತಾ ಪಾರ್ಟಿಬಿಟಿಎಂ ಮಂಡಲ, ಬೆಂಗಳೂರು🪷🪷🪷🪷🪷🪷🪷🪷🪷 ✊ ರೈತರ ಬೆಂಬಲಕ್ಕಾಗಿ ಬೃಹತ್ ಪ್ರತಿಭಟನೆ!* ✊* ಬಿಡದಿ ಟೌನ್‌ಶಿಪ್ ಯೋಜನೆಗ...
17/07/2026

🪷🪷🪷🪷🪷🪷🪷🪷🪷
ಭಾರತೀಯ ಜನತಾ ಪಾರ್ಟಿ
ಬಿಟಿಎಂ ಮಂಡಲ, ಬೆಂಗಳೂರು
🪷🪷🪷🪷🪷🪷🪷🪷🪷

✊ ರೈತರ ಬೆಂಬಲಕ್ಕಾಗಿ ಬೃಹತ್ ಪ್ರತಿಭಟನೆ!* ✊
* ಬಿಡದಿ ಟೌನ್‌ಶಿಪ್ ಯೋಜನೆಗೆ ನಮ್ಮ ವಿರೋಧ —**

ಆತ್ಮೀಯ ಕಾರ್ಯಕರ್ತ ಬಂಧುಗಳೇ,

ಅನ್ನದಾತ ರೈತರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ, 'ಬಿಡದಿ ಟೌನ್‌ಶಿಪ್' ಯೋಜನೆಯನ್ನು ವಿರೋಧಿಸಿ ಭಾರತೀಯ ಜನತಾ ಪಾರ್ಟಿಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ರೈತರ ಪರವಾದ ಈ ನ್ಯಾಯದ ಹೋರಾಟದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಧ್ವನಿ ಎತ್ತೋಣ!

ಪ್ರತಿಭಟನೆಯ ವಿವರಗಳು:
* ದಿನಾಂಕ: 17 ಜುಲೈ 2026, ಶುಕ್ರವಾರ
* ಸಮಯ: ಮಧ್ಯಾಹ್ನ 1:00 ಗಂಟೆಗೆ
* ಸ್ಥಳ: ಫ್ರೀಡಂ ಪಾರ್ಕ್, ಬೆಂಗಳೂರು

ಬಿಟಿಎಂ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ವಾರ್ಡ್‌ನ ಪ್ರಮುಖ ಕಾರ್ಯಕರ್ತರು ತಪ್ಪದೇ ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿಸುತ್ತೇವೆ. ನಿಮ್ಮ ಉಪಸ್ಥಿತಿಯೇ ಈ ಹೋರಾಟಕ್ಕೆ ಆನೆಬಲ!

ಇಂತಿ ನಿಮ್ಮ ಸೇವೆಗೆ ಸದಾ ಸಿದ್ಧ,

* *ಸುರೇಶ್ B.* (ಅಧ್ಯಕ್ಷರು)
* *ಶ್ರೀಕಂಠ ಎಸ್. ಶೆಟ್ಟಿ* (ಪ್ರಧಾನ ಕಾರ್ಯದರ್ಶಿಗಳು)
* *A.C. ಆನಂದ್* (ಪ್ರಧಾನ ಕಾರ್ಯದರ್ಶಿಗಳು)

ಬಿಜೆಪಿ ಬಿಟಿಎಂ ಮಂಡಲ, ಬೆಂಗಳೂರು

16/07/2026

NS Palya Visit for SIR
Our dedicated BJP BTM Layout Karyakartas, along with ward team members, visited NS Palya as part of the Special Intensive Revision (SIR) voter verification drive.

Going door-to-door, our Karyakartas are helping residents complete the voter verification process, ensuring that every eligible citizen is included in the electoral roll while supporting a clean, accurate, and transparent voter list.

Proud of the tireless efforts of every Karyakarta serving the nation through public service and strengthening democracy.

Seva Hi Sangathan | Nation First

Address

BTM 2nd Stage
Bangalore
560076

Website

Alerts

Be the first to know and let us send you an email when BJP BTM Layout posts news and promotions. Your email address will not be used for any other purpose, and you can unsubscribe at any time.

Shortcuts

Share