Yallappa kattikar

Yallappa kattikar Advocate ವಕೀಲರು

ಕರ್ನಾಟಕ ರಾಜ್ಯ ಉಪ್ಪಾರ ಸಂಘದ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಸಚಿವರು ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಸತತ ನಾಲ್ಕನೇ ಬಾರಿ ಶಾಸಕರಾಗಿರುವ ಕಾ...
26/01/2024

ಕರ್ನಾಟಕ ರಾಜ್ಯ ಉಪ್ಪಾರ ಸಂಘದ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಸಚಿವರು ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಸತತ ನಾಲ್ಕನೇ ಬಾರಿ ಶಾಸಕರಾಗಿರುವ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಜನಪ್ರಿಯ ಶಾಸಕರಾದ ಸಿ ಪುಟ್ಟರಂಗಶೆಟ್ಟಿ ಅವರನ್ನು
ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (ಎಂಎಸ್ಐಎಲ್) ನಿಗಮಕ್ಕೆ ಅಧ್ಯಕ್ಷರಾಗಿ ನೇಮಕಗೊಂಡಿರುವ ಇವರಿಗೆ ಅಭಿನಂದನೆಗಳು🎉🎉💞

ಶುಭ ಕೊರುವ
~~Yallappa Kattikar
Advocate & Journalist Tukkanatti

21/04/2023
12/04/2023
23/03/2023

ಉತ್ತರಪ್ರದೇಶ: ಮದ್ಯದ ಅಂಗಡಿಯಲ್ಲಿ ಇತರೆ ಬ್ರಾಂಡ್​​ಗಳ ಮೇಲೆ ಹತ್ತು ರೂಪಾಯಿಗಳಿಂದ ಇಪ್ಪತ್ತು ರೂಪಾಯಿಗಳವರೆಗೆ ಹೆಚ್ಚುವರಿಯಾಗಿ ವ...

19/03/2023

ನಮ್ಮ ಉಪ್ಪಾರ ಸಮಾಜದ ಹೆಮ್ಮೆಯ ಹೆಣ್ಣು ಮಕ್ಕಳು ಡಾ.ಬಿ.ಎಂ. ಶ್ವೇತಾ ಅವರು ಮೂಲತ ಚಾಮರಾಜನಗರ ಜಿಲ್ಲೆ ಬಾಗಳಿ ಗ್ರಾಮದ ಸಿ.ಇ.ಎನ್‌. ಚಾಮರಾಜನಗರ ಪೊಲೀಸ್ ಠಾಣೆಯಲ್ಲಿ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಅವರ ಮಗಳು ಡಾ.ಶ್ವೇತಾ ಅವರು ಶಿವಮೊಗ್ಗದ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮುಗ್ಸಿದ್ದಾರೆ ಇವರು ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಲೆಂದು ಶ್ರೀ ಭಗೀರಥ ಮಹರ್ಷಿಯಲ್ಲಿ ನಾವು ನೀವೆಲ್ಲ ಕೇಳಿಕೊಳ್ಳೋಣ

🚩🙏 ಜೈ ಭಗೀರಥ ಮಹರ್ಷಿ 🙏🚩

Address

Bengalur
Belgaum

Opening Hours

9am - 5pm

Telephone

+919449183600

Website

Alerts

Be the first to know and let us send you an email when Yallappa kattikar posts news and promotions. Your email address will not be used for any other purpose, and you can unsubscribe at any time.

Contact The Organization

Send a message to Yallappa kattikar:

Share

Category