ಬಳ್ಳಾರಿ ನಗರ ವಿಧಾನಸಭಾ ಕೆ ಆರ್ ಎಸ್ ಪಕ್ಷ - Ballari City Assembly KRS Party

  • Home
  • India
  • Bellary
  • ಬಳ್ಳಾರಿ ನಗರ ವಿಧಾನಸಭಾ ಕೆ ಆರ್ ಎಸ್ ಪಕ್ಷ - Ballari City Assembly KRS Party

ಬಳ್ಳಾರಿ ನಗರ ವಿಧಾನಸಭಾ ಕೆ ಆರ್ ಎಸ್ ಪಕ್ಷ - Ballari City Assembly KRS Party Contact information, map and directions, contact form, opening hours, services, ratings, photos, videos and announcements from ಬಳ್ಳಾರಿ ನಗರ ವಿಧಾನಸಭಾ ಕೆ ಆರ್ ಎಸ್ ಪಕ್ಷ - Ballari City Assembly KRS Party, Political Party, Bellary.

ಭ್ರಷ್ಟರೇ, ಪವಿತ್ರ ರಾಜಕಾರಣವನ್ನು ಬಿಟ್ಟು ತೊಲಗಿ,
ನಾಡಪ್ರೇಮಿಗಳೇ, ಪ್ರಾಮಾಣಿಕ ರಾಜಕಾರಣಕ್ಕೆ ಮುಂದಾಗಿ KRS ಶ್ರೀನಿವಾಸ ರೆಡ್ಡಿ
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ
ಬಳ್ಳಾರಿ
ಮೊಬೈಲ್ 9035038849.
9449748849.

*ನಮಸ್ಕಾರ 🙏ಬಂಧುಗಳೇ*  *ದಿನಾಂಕ:- 10/09/2026 ರಂದು ಗುರುವಾರ ಬೆಳ್ಳಿಗೆ :-8:00 ಗಂಟೆಗೆ " ಸಂಡೂರು ನೂತನವಾಗಿ* *KRS ಪಕ್ಷದ ಕಚೇರಿ" ಯನ್ನು ...
06/09/2026

*ನಮಸ್ಕಾರ 🙏ಬಂಧುಗಳೇ*

*ದಿನಾಂಕ:- 10/09/2026 ರಂದು ಗುರುವಾರ ಬೆಳ್ಳಿಗೆ :-8:00 ಗಂಟೆಗೆ " ಸಂಡೂರು ನೂತನವಾಗಿ* *KRS ಪಕ್ಷದ ಕಚೇರಿ" ಯನ್ನು ಉದ್ಘಾಟನಾ ಸಮಾರಂಭವಿರುತ್ತದೆ.*

*@ " ಬಳ್ಳಾರಿ " ಜಿಲ್ಲೆ ಮತ್ತು " ವಿಜಯನಗರ " ಜಿಲ್ಲೆಯ* *ಸಮಸ್ತ ಕರ್ನಾಟಕ ರಾಷ್ಟ್ರ ಸಮಿತಿಪಕ್ಷದ (KRS) ಎಲ್ಲಾ ಪದಾಧಿಕಾರಿಗಳಿಗೂ* *ಮತ್ತು ಪಕ್ಷದ ಎಲ್ಲಾ ಜಿಲ್ಲಾ ಸಮಿತಿ, ತಾಲೂಕು ಸಮಿತಿ , ಹಾಗೂ SC/ST ಘಟಕ,* *ರೈತ ಘಟಕ, ಯುವ ಘಟಕ, ಅಲ್ಪಸಂಖ್ಯಾತರ ಘಟಕ,* *ಪದಾಧಿಕಾರಿಗಳು ಮತ್ತು ಸರ್ವ ಸೈನಿಕರಿಗೂ . ಸಂಡೂರು ತಾಲೂಕು ಸಮಿತಿಯ ವತಿಯಿಂದ* *ಆಹ್ವಾನಿಸುತ್ತಿದ್ದೇವೆ.* 🙏🙏
*ಆದ್ದರಿಂದ ದಯವಿಟ್ಟು ತಾವುಗಳು ಎಲ್ಲರೂ ಹೆಚ್ಚಿನ* *ಸಂಖ್ಯೆಯಲ್ಲಿ ಬಂದು ಭಾಗವಹಿಸಿ, ಸಹಕಾರಿಸಿ, ಪ್ರೋತ್ಸಾಹಿಸಬೇಕು ಎಂದು ಈ ಮೂಲಕ ತಾಲೂಕು* *ಸಮಿತಿ ವತಿಯಿಂದ ವಿನಂತಿಸಿಕೊಳ್ಳುತ್ತಿದ್ದೇವೆ .@*

*ಜೈ.ಕೆ.ಆರ್. ಎಸ್ , ಜೈ ಜೈ KRS*

*@ # ರವಿಕುಮಾರ್* *ನಾಡಿಗರ್*
*ಸಂಡೂರು ತಾಲೂಕು ಪ್ರಧಾನ ಕಾರ್ಯದರ್ಶಿ ,* *ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ. @ #*

KPSC ನೇಮಕಾತಿ ಹಗರಣಕ್ಕೆ ಬಿಗ್ ಟ್ವಿಸ್ಟ್!💰 ₹40 ಲಕ್ಷಕ್ಕೆ ಪ್ರಶ್ನೆ ಪತ್ರಿಕೆ ಮಾರಾಟ?KPSC ನೇಮಕಾತಿ ಅಕ್ರಮ ಪ್ರಕರಣದಲ್ಲಿ ಪ್ರಶ್ನೆ ಪತ್ರಿಕೆ ...
01/09/2026

KPSC ನೇಮಕಾತಿ ಹಗರಣಕ್ಕೆ ಬಿಗ್ ಟ್ವಿಸ್ಟ್!

💰 ₹40 ಲಕ್ಷಕ್ಕೆ ಪ್ರಶ್ನೆ ಪತ್ರಿಕೆ ಮಾರಾಟ?

KPSC ನೇಮಕಾತಿ ಅಕ್ರಮ ಪ್ರಕರಣದಲ್ಲಿ ಪ್ರಶ್ನೆ ಪತ್ರಿಕೆ ಮಾರಾಟಕ್ಕೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ ಆರೋಪದ ಮೇಲೆ ಬಿಜೆಪಿ ಮುಖಂಡನ ಬಂಧನ ನಡೆದಿದೆ ಎಂಬ ಆರೋಪಗಳು ಕೇಳಿಬಂದಿವೆ.

❓ ಪ್ರಶ್ನೆ ಪತ್ರಿಕೆ ಸೋರಿಕೆಯ ಹಿಂದೆ ಇರುವ ಜಾಲ ಎಷ್ಟು ದೊಡ್ಡದು?
❓ ₹40 ಲಕ್ಷದ ವ್ಯವಹಾರದ ಹಿಂದೆ ಇನ್ನೂ ಯಾರಿದ್ದಾರೆ?
❓ ನಿರುದ್ಯೋಗಿ ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡಿದವರಿಗೆ ಶಿಕ್ಷೆ ಯಾವಾಗ?

🔍 ಪ್ರಕರಣದ ಸಂಪೂರ್ಣ ತನಿಖೆ ನಡೆದು, ಸತ್ಯಾಸತ್ಯತೆ ಹೊರಬರಬೇಕು.

ಜನರ ತೆರಿಗೆಯ ಹಣದಿಂದ ನಡೆಯುವ ನೇಮಕಾತಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಅರ್ಹತೆಗೆ ಮಾತ್ರ ಬೆಲೆ ಇರಬೇಕು.

#ನೇಮಕಾತಿಹಗರಣ

24/08/2026
17/08/2026

ರಾಜ್ಯದಲ್ಲಿ ರೈತರ ಭೂಮಿ ಉಳಿಸಲು ನಿರಂತರವಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಹೋರಾಟ ಮಾಡುತ್ತಿರುವ ಏಕೈಕ ಪಕ್ಷ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ KRS

KRS ಪಕ್ಷದ ಬೈಕ್ ಜಾಥಾ

ಬಿಡದಿ 9600 ಎಕರೆ ಕೃಷಿ ಭೂಮಿ
ಆನೇಕಲ್ 2,500 ಎಕರೆ ಕೃಷಿ ಭೂಮಿ
ಶಿಡ್ಲಘಟ್ಟ 2,823 ಎಕರೆ ಕೃಷಿ ಭೂಮಿ

ರಾಜ್ಯದ ರೈತರೇ KRS ಪಕ್ಷದೊಂದಿಗೆ ಕೈಜೋಡಿಸಿ ಬನ್ನಿ ರೈತರ ಭೂಮಿ ಉಳಿಸೋಣ.

Address

Bellary
583 10X

Website

Alerts

Be the first to know and let us send you an email when ಬಳ್ಳಾರಿ ನಗರ ವಿಧಾನಸಭಾ ಕೆ ಆರ್ ಎಸ್ ಪಕ್ಷ - Ballari City Assembly KRS Party posts news and promotions. Your email address will not be used for any other purpose, and you can unsubscribe at any time.

Shortcuts

Share