29/05/2026
ಸಿದ್ದರಾಮಯ್ಯ ಹಿಂದುಳಿದ ವರ್ಗದ ಅಗ್ರಗಣ್ಯ ನಾಯಕರು... ಬಳ್ಳಾರಿಯ 5 ಜನ ಶಾಸಕರು ಅವರ ಫೋಟೋ ಕೈಯಲ್ಲಿ ಹಿಡಿದು ಗೆದ್ದವರು... ಅವರ ರಾಜೀನಾಮೆ ಬಗ್ಗೆ ಸಣ್ಣ ಚಕರಾರು ಎತ್ತಲಿಲ್ಲ....
ಇವರಿಗೆ ವೋಟಿಗಾಗಿ ಸಿದ್ದರಾಮಯ್ಯ ಬೇಕಿತ್ತು. ಇಂದು ನೋಟಿಗಾಗಿ ಡಿಕೆ ಶಿವಕುಮಾರ್ ಬೇಕು....