23/06/2026
*ಭಾರತೀಯ ಜನತಾ ಪಾರ್ಟಿ ಭಾಲ್ಕಿ ಮಂಡಲ ವತಿಯಿಂದ ಆಯೋಜಿಸಿದ್ದ ದೇಶದ ಅಖಂಡತೆಗೆ, ಸಾರ್ವಭೌಮತ್ವದ ಉಳಿಕೆಗೆ ಬಲಿದಾನಗೈದ ಧೀಮಂತ ನಾಯಕ, ಭಾರತೀಯ ಜನಸಂಘದ ಸ್ಥಾಪಕರಾದ ಡಾ. ಶ್ಯಾಮಪ್ರಸಾದ್ ಮುಖರ್ಜಿ ಅವರ ಬಲಿದಾನ ದಿವಸದ ಆಚರಣೆಯಲ್ಲಿ ಮಾಜಿ ಶಾಸಕರಾದ ಶ್ರೀ ಪ್ರಕಾಶ್ ಖಂಡ್ರೆ ಅವರು ಭಾಗವಹಿಸಿ, ಶ್ಯಾಮಪ್ರಸಾದ್ ಮುಖರ್ಜಿ ಅವರು ನಡೆದು ಬಂದ ದಾರಿ ಕುರಿತು ಮಾತನಾಡಿದರು..*
*ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಶ್ರೀ ವೀರಣ್ಣ ಕಾರಾಬಾರಿ, ಹಿರಿಯರು ಮುಖಂಡರಾದ ಕಿಶನ್ ರಾವ್ ಪಾಟೀಲ್ ಇಂಚುರಕರ್, ಜೈ ಭೀಮ್ ಬಂಧು, ಶಿವಕುಮಾರ್ ಮಲ್ಲಾಸುರೆ, ಜಗದೀಶ್ ಭೋರೆ, ಸಂಜು ಸಿಂಧೆ, ದೀಪಕ್ ಸಿಂಧೆ, ಮಹಿಳಾ ಮೋರ್ಚ ಪದಾಧಿಕಾರಿಗಳಾದ ವೈಶಾಲಿ ಬಿರಾದಾರ, ಅರುಣ ತಾಯಿ, ಪ್ರಿಯಾ ದೇಶಮುಖ್ ಮುಂತಾದವರು ಉಪಸ್ಥಿತರಿದ್ದರು..*
* *