Shree Satya Narayan Temple

Shree Satya Narayan Temple ಅತೀ ಪುರಾತನ ಹಾಗು ಅತ್ಯಂತ ಅಪರೂಪದ ಶ್ರೀ ಸತ್ಯ ನಾರಾಯಣ ದೇವಾಲಯ

ಹಸಿದವರಿಗೆ ಒಂದು ಹೊತ್ತಿನ ಹಸಿವು ನೀಗಿಸುವ ಪ್ರಯತ್ನ . ಮಧ್ಯಾಹ್ನದ ಊಟ ಉಚಿತವಾಗಿ ನೀಡುವ ಕೆಲಸ ಸತ್ಯ ನಾರಾಯಣ ಸ್ಪೋರ್ಟ್ಸ್ ಕ್ಲಬ್ ನ ಯುವಕರ ಪ್ರ...
12/05/2021

ಹಸಿದವರಿಗೆ ಒಂದು ಹೊತ್ತಿನ ಹಸಿವು ನೀಗಿಸುವ ಪ್ರಯತ್ನ . ಮಧ್ಯಾಹ್ನದ ಊಟ ಉಚಿತವಾಗಿ ನೀಡುವ ಕೆಲಸ ಸತ್ಯ ನಾರಾಯಣ ಸ್ಪೋರ್ಟ್ಸ್ ಕ್ಲಬ್ ನ ಯುವಕರ ಪ್ರಯತ್ನ 🙏🙏

ಇನ್ನೇನ್ ಕೆಲವೇ ನಿಮಿಷಗಳಲ್ಲಿ ನಡೆಯಲಿದೆ.
05/01/2019

ಇನ್ನೇನ್ ಕೆಲವೇ ನಿಮಿಷಗಳಲ್ಲಿ ನಡೆಯಲಿದೆ.

ಗೆಳೇಯರೆ.... #ಶ್ರೀ_ಸತ್ಯ_ನಾರಾಯಣ ಹಾಗೂ  #ಶ್ರೀ_ಮಹಾಗಣಪತಿ  #ದೇವಸ್ಥಾನ_ಮುಂಡಳ್ಳಿ_ಭಟ್ಕಳ. ಇದರ ಪ್ರತಿಷ್ಠಾ ವರ್ಧಂತ್ಯೋತ್ಸವವು ಹಾಗೂ ಸಾಮೂಹಿಕ...
02/04/2018

ಗೆಳೇಯರೆ....
#ಶ್ರೀ_ಸತ್ಯ_ನಾರಾಯಣ ಹಾಗೂ #ಶ್ರೀ_ಮಹಾಗಣಪತಿ #ದೇವಸ್ಥಾನ_ಮುಂಡಳ್ಳಿ_ಭಟ್ಕಳ. ಇದರ ಪ್ರತಿಷ್ಠಾ ವರ್ಧಂತ್ಯೋತ್ಸವವು ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ದಿನಾಂಕ 09-04-2018 ನೇ ಸೋಮವಾರದಂದು ನಡೆಯಲಿರುವುದರಿಂದ, ಭಕ್ತಾದಿಗಳು ಶ್ರೀ ದೇವರ ದರ್ಶನ ಪಡೆದು, ಮಧ್ಯಾಹ್ನ ನಡೆಯುವ ಅನ್ನ ಸಂತರ್ಪಣೆ ಯಲ್ಲಿ ಭಾಗವಹಿಸಿ, ತನು-ಮನ-ಧನ ಸಹಾಯ ನೀಡಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ..
- #ಆಡಳಿತ_ಕಮಿಟಿ_ಹಾಗೂ_ಊರಿನ_ಗ್ರಾಮಸ್ಥರು
#ಶ್ರೀ_ಸತ್ಯ_ನಾರಾಯಣ ಹಾಗೂ #ಶ್ರೀ_ಮಹಾಗಣಪತಿ #ದೇವಸ್ಥಾನ_ಮುಂಡಳ್ಳಿ_ಭಟ್ಕಳ..🙏🙏🙏

ಶ್ರೀ ಸತ್ಯನಾರಾಯಣ ಸ್ಪೋಟ್ಸ್ ಕ್ಲಬ್ ಮುಂಡಳ್ಳಿ.ಇವರ ಆಶ್ರಯದಲ್ಲಿ ನಡೆದ 40 KG ತಾಲೂಕ ಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿಯ ಪ್ರಥಮ ಬಹುಮಾನ   ಯನ...
24/09/2017

ಶ್ರೀ ಸತ್ಯನಾರಾಯಣ ಸ್ಪೋಟ್ಸ್ ಕ್ಲಬ್ ಮುಂಡಳ್ಳಿ.
ಇವರ ಆಶ್ರಯದಲ್ಲಿ ನಡೆದ 40 KG ತಾಲೂಕ ಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿಯ ಪ್ರಥಮ ಬಹುಮಾನ ಯನ್ನು
#ಶ್ರೀ_ಸತ್ಯನಾರಾಯಣ_ತಂಡ ಪಡೆದುಕೊಂಡಿದೆ.
ದ್ವಿತೀಯ ಬಹುಮಾನವನ್ನು #ಜಯದುರ್ಗ_ಮುಂಡಳ್ಳಿ ಇವರು ಪಡೆದಿರುತ್ತಾರೆ..

ಹಾಗೂ ಹದ್ದಿನ ಕಣ್ಣಿನ ನಿರ್ಣಾಯಕ ರಾಗಿ ಕಾರ್ಯ ನಿರ್ವಹಿಸಿದ
ಶ್ರೀ ರಮೇಶ ನಾಯ್ಕ ಹಾಗೂ
ಶ್ರೀ ದೇವರಾಜ್ ನಾಯ್ಕ ಇವರಿಗೆ ಧನ್ಯವಾದಗಳು..

ಬಾಂದವರೆ ಮುಂಡಳ್ಳಿಯ ಶ್ರೀ ಸತ್ಯನಾರಾಯಣ ದೇವಸ್ಥಾನದಲ್ಲಿಯೂ ಪುರಾತನವಾದ ಶ್ರೀ ಮಹಾಗಣಪತಿ ದೇವರು ವಿರಾಜಮಾನರಾಗಿದ್ದಾರೆ. ತಾವು ಸಕುಟುಂಬ ಸಮೆತರಾಗ...
24/08/2017

ಬಾಂದವರೆ ಮುಂಡಳ್ಳಿಯ ಶ್ರೀ ಸತ್ಯನಾರಾಯಣ
ದೇವಸ್ಥಾನದಲ್ಲಿಯೂ ಪುರಾತನವಾದ ಶ್ರೀ ಮಹಾಗಣಪತಿ ದೇವರು ವಿರಾಜಮಾನರಾಗಿದ್ದಾರೆ. ತಾವು ಸಕುಟುಂಬ ಸಮೆತರಾಗಿ ಬಂದು ಶ್ರೀ ಮಹಾಗಣಪತಿ ಯ ಆಶೀರ್ವಾದ ಪಡೆದುಕೊಳ್ಳ ಬೇಕಾಗಿ ತಮ್ಮಲ್ಲಿ ವಿನಂತಿ.
ಎಲ್ಲರಿಗೂ #ಶ್ರೀ_ಗಣೇಶ_ಚತುರ್ಥಿಯ_ಶುಭಾಶಯಗಳು.
(ಶ್ರೀ ಸತ್ಯನಾರಾಯಣ ಸೇವಾಡಳಿತ ಸಮಿತಿ ಮುಂಡಳ್ಳಿ,ಭಟ್ಕಳ)

By : Pursotham Naik

ನಮಸ್ಕಾರ ಗೆಳೆಯರೆ.. #ಶ್ರೀ_ಸತ್ಯ_ನಾರಾಯಣ ಹಾಗೂ  #ಶ್ರೀ_ಮಹಾಗಣಪತಿ  #ದೇವಸ್ಥಾನ_ಮುಂಡಳ್ಳಿ_ಭಟ್ಕಳ. ಇದರ ಪ್ರಥಮ ವರ್ಷದ ವರ್ಧಂತ್ಯೋತ್ಸವ  ದಿನಾಂ...
19/04/2017

ನಮಸ್ಕಾರ ಗೆಳೆಯರೆ..
#ಶ್ರೀ_ಸತ್ಯ_ನಾರಾಯಣ ಹಾಗೂ #ಶ್ರೀ_ಮಹಾಗಣಪತಿ #ದೇವಸ್ಥಾನ_ಮುಂಡಳ್ಳಿ_ಭಟ್ಕಳ. ಇದರ ಪ್ರಥಮ ವರ್ಷದ ವರ್ಧಂತ್ಯೋತ್ಸವ ದಿನಾಂಕ 21-04-2017 ನೇ ಶುಕ್ರವಾರದಂದು ನಡೆಯಲಿರುವುದರಿಂದ ತಾವೆಲ್ಲರೂ ಶ್ರೀ ದೇವರ ದರ್ಶನ ಪಡೆದು ಮಧ್ಯಾಹ್ನ ನಡೆಯುವ ಅನ್ನ ಸಂತರ್ಪಣೆ ಯಲ್ಲಿ ಭಾಗವಹಿಸಿ ತನು-ಮನ-ಧನ ಸಹಾಯ ನೀಡಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ..
- #ಆಡಳಿತ_ಕಮಿಟಿ_ಹಾಗೂ_ಊರಿನ_ಗ್ರಾಮಸ್ಥರು
#ಶ್ರೀ_ಸತ್ಯ_ನಾರಾಯಣ ಹಾಗೂ #ಶ್ರೀ_ಮಹಾಗಣಪತಿ #ದೇವಸ್ಥಾನ_ಮುಂಡಳ್ಳಿ_ಭಟ್ಕಳ..🙏🙏🙏

Address

Satya Narayn Nagar, Mundalli
Bhatkal
581320

Telephone

7829898433

Website

Alerts

Be the first to know and let us send you an email when Shree Satya Narayan Temple posts news and promotions. Your email address will not be used for any other purpose, and you can unsubscribe at any time.

Share