BJP SC MORCH vijayapur

BJP SC MORCH vijayapur Contact information, map and directions, contact form, opening hours, services, ratings, photos, videos and announcements from BJP SC MORCH vijayapur, Political organisation, Bijapur.

ದೇಶ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಎಲ್ಲಾ ಸೈನಿಕರಿಗೂ ಸಶಸ್ತ್ರ ಪಡೆಗಳ ಧ್ವಜ ದಿನದಂದು ನಮ್ಮ ಸೆಲ್ಯೂಟ್. ಸಶಸ್ತ್ರ ಪಡೆಗಳ ಶೌರ್ಯ...
07/12/2023

ದೇಶ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಎಲ್ಲಾ ಸೈನಿಕರಿಗೂ ಸಶಸ್ತ್ರ ಪಡೆಗಳ ಧ್ವಜ ದಿನದಂದು ನಮ್ಮ ಸೆಲ್ಯೂಟ್.

ಸಶಸ್ತ್ರ ಪಡೆಗಳ ಶೌರ್ಯ ಮತ್ತು ಬಲಿದಾನವನ್ನು ಸ್ಮರಿಸೋಣ. ಕೊಡುಗೆ ನೀಡುವುದರೊಂದಿಗೆ ಗೌರವ ಸಲ್ಲಿಸೋಣ.

ಇಂದು ನಡೆದ  ಭಾರತೀಯ ಜನತಾ ಪಾರ್ಟಿ ವಿಜಯಪುರ ಜಿಲ್ಲೆಯ ಸಂಯುಕ್ತ ಮೋರ್ಚಗಳ  ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ   ಮಾನ್ಯಶ್ರೀ ಮಾಜಿ ಸಚಿವರು ಹಾ...
07/08/2023

ಇಂದು ನಡೆದ ಭಾರತೀಯ ಜನತಾ ಪಾರ್ಟಿ ವಿಜಯಪುರ ಜಿಲ್ಲೆಯ ಸಂಯುಕ್ತ ಮೋರ್ಚಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಮಾನ್ಯಶ್ರೀ ಮಾಜಿ ಸಚಿವರು ಹಾಲಿ ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ,ರವರು ಈ ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಭಾ ಜ ಪ ಜಿಲ್ಲಾ ಅಧ್ಯಕ್ಷರಾದ ಆರ್ ಎಸ್ ಪಾಟೀಲ (ಕೂಚಬಾಳ) ರವರು ,
ಮಾಜಿ ಶಾಸಕರಾದ ರಮೇಶ ಭೂಸನೂರ, ಸೋಮುನಗೌಡ ಪಾಟಿಲ ರವರು ಮಾತನಾಡಿದರು , ಈ ಸಂದರ್ಭದಲ್ಲಿ ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ವಿವೇಕ ಡಬ್ಬಿ ರವರು , ಎಸ್ ಸಿ ಮೋರ್ಚಾ ಜಿಲ್ಲಾಧ್ಯಕ್ಷರಾದ ಗೋಪಾಲ ಅಣ್ಣಾ ಘಟಕಾಂಬಳೆ ರವರು ,ಬೆಳಗಾವಿ ವಿಭಾಗದ ಸಂಘಟನಾ ಮಹಾ ಕಾರ್ಯದರ್ಶಿಗಳಾದ ಪ್ರಕಾಶ ಅಕ್ಕಲಕೋಟ ಮತ್ತು ಬಿಜೆಪಿ ರಾಜ್ಯ ಪದಾಧಿಕಾರಿಗಳು ,ಜಿಲ್ಲಾ ಪದಾಧಿಕಾರಿಗಳು, ಮಂಡಲ ಪದಾಧಿಕಾರಿಗಳು, ಮುಖಂಡರು , ಕಾರ್ಯಕರ್ತರು ಸಮಾವೇಶದಲ್ಲಿ ಉಪಸ್ಥಿತರಿದ್ದರು

ವಿಧಾನಪರಿಷತ್ ಸದಸ್ಯರು, ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷರು ಹಾಗೂ ಬಿಜೆಪಿ ರಾಜ್ಯ ವಕ್ತಾರರು ಆದ  ರಾಜ್ಯ ಕಂಡ ಹಿರಿಯ ದಲಿತ ಮುಖಂಡರು, ಪ್ರ...
20/07/2023

ವಿಧಾನಪರಿಷತ್ ಸದಸ್ಯರು, ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷರು ಹಾಗೂ ಬಿಜೆಪಿ ರಾಜ್ಯ ವಕ್ತಾರರು ಆದ ರಾಜ್ಯ ಕಂಡ ಹಿರಿಯ ದಲಿತ ಮುಖಂಡರು, ಪ್ರಖರ ವಾಗ್ಮಿಗಳು ಶ್ರೀ ಛಲವಾದಿ ನಾರಾಯಣ ಸ್ವಾಮಿ ಇವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು..💐🎂💐

ಭಗವಂತ ನಿಮಗೆ ಆಯುರಾರೋಗ್ಯ ಭಾಗ್ಯ ಕೊಟ್ಟು ಕರುಣಿಸಲಿ ಹಾಗೂ ನಾಡಿನ ಜನರ ಸೇವೆಗೆ ಇನ್ನೂ ಹೆಚ್ಚಿನ ಅವಕಾಶ ನೀಡಲೆಂದು ಶುಭ ಹಾರೈಸುತ್ತೇನೆ. 💐🙏

ಇಬ್ಬರ ಉದ್ದೇಶವೊಂದೇ : ಲೂಟ್‌ INDIAಹೌದು ಎಂದಾದರೆ ಶೇರ್ ಮಾಡಿ
19/07/2023

ಇಬ್ಬರ ಉದ್ದೇಶವೊಂದೇ : ಲೂಟ್‌ INDIA
ಹೌದು ಎಂದಾದರೆ ಶೇರ್ ಮಾಡಿ

04/05/2023

ಒಳಜಗಳ, ಭಿನ್ನಮತಗಳಿಂದ ನಲುಗಿರುವ ಕಾಂಗ್ರೆಸ್‌ ಪಕ್ಷದ ಸ್ಟೇರಿಂಗ್, ಗೇರ್ ಇಲ್ಲದ ಬಸ್ಸು ಹಿಂದಕ್ಕೆ ಓಡುತ್ತಿದೆ.
ಆದರೆ, ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯಿಂದ ಡಬಲ್ ಎಂಜಿನ್ ಸರ್ಕಾರಕ್ಕೆ ಬಲ ಬಂದು, ನವ ಕರ್ನಾಟಕ ನಿರ್ಮಾಣದತ್ತ ದಾಪುಗಾಲು ಇಡುತ್ತಿದೆ.

26/04/2023

ಇದುವೇ ಕರುನಾಡಿನ ಜನರ ನಾಡಿಮಿಡಿತ.
ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರದ ಅಭಿವೃದ್ಧಿಯ ಮಹಾಪರ್ವವನ್ನು ಕಂಡು ನಾವೆಲ್ಲಾ ಬಿಜೆಪಿಯೊಂದಿಗಿದ್ದೇವೆ ಎಂದು ಹೇಳುತ್ತಿದ್ದಾರೆ ನಾಡಿನ ಜನತೆ.
ಕರುನಾಡಿನಲ್ಲಿ ಮತ್ತೊಮ್ಮೆ ಕಮಲ ಅರಳಲಿದೆ.

ಕಾರ್ಯಕರ್ತರೇ ಬಿಜೆಪಿ ಸಾರಥಿಗಳು ಹೊರತು ಅಮ್ಮನಿಂದ ಮಗನಿಗೆ, ಅಪ್ಪನಿಂದ ಮಕ್ಕಳಿಗೆ, ಗಂಡಂದಿರಿಂದ ಹೆಂಡತಿಯರಿಗೆ ಅಧಿಕಾರ ಹಸ್ತಾಂತರವಾಗುವ ಪಕ್ಷವಲ...
25/04/2023

ಕಾರ್ಯಕರ್ತರೇ ಬಿಜೆಪಿ ಸಾರಥಿಗಳು ಹೊರತು ಅಮ್ಮನಿಂದ ಮಗನಿಗೆ, ಅಪ್ಪನಿಂದ ಮಕ್ಕಳಿಗೆ, ಗಂಡಂದಿರಿಂದ ಹೆಂಡತಿಯರಿಗೆ ಅಧಿಕಾರ ಹಸ್ತಾಂತರವಾಗುವ ಪಕ್ಷವಲ್ಲ. ಹಾಗಾಗಿ ನಮಗೆ ಕಾರ್ಯಕರ್ತ-ಸಾರ್ವಜನಿಕರ ಸಂಪರ್ಕವೇ ಮುಖ್ಯ. ಈ ನಿಟ್ಟಿನಲ್ಲಿ ಏಪ್ರಿಲ್‌ 25, 26 ರಂದು ಮಹಾಪ್ರಚಾರ ಅಭಿಯಾನ ನಡೆಸಲಿದ್ದೇವೆ.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಏಕಕಾಲಕ್ಕೆ ನಡೆಯುವ ಈ ಮಹಾಪ್ರಚಾರ ಅಭಿಯಾನದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಜೆ. ಪಿ. ನಡ್ಡಾ ಮತ್ತು ಗೃಹ ಸಚಿವರಾದ ಶ್ರೀ ಅಮಿತ್‌ ಶಾ ಅಲ್ಲದೆ, ಪಕ್ಷದ ನಾಯಕರಾದ ಶ್ರೀ ರಾಜನಾಥ್‌ ಸಿಂಗ್‌, ಶ್ರೀ ಅರುಣ್‌ ಸಿಂಗ್‌, ಶ್ರೀ ಧರ್ಮೇಂದ್ರ ಪ್ರಧಾನ್, ಶ್ರೀಮತಿ ನಿರ್ಮಲಾ ಸೀತಾರಾಮನ್‌, ಡಾ. ಮನ್ಸುಖ್ ಮಾಂಡವೀಯ ಅವರು ಸಾಥ್‌ ನೀಡಲಿದ್ದಾರೆ.
ಜೊತೆಗೆ ಕೆ. ಅಣ್ಣಾಮಲೈ,‌ ಶ್ರೀ ಯೋಗಿ ಆದಿತ್ಯನಾಥ್, ಶ್ರೀ ದೇವೇಂದ್ರ ಫಡ್ನವಿಸ್‌ ಹಾಗೂ 28 ಕೇಂದ್ರ ಸಚಿವರು ಈ ಎರಡು ದಿನಗಳ ಮಹಾಪ್ರಚಾರ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯಾಧ್ಯಕ್ಷರಾದ ಶ್ರೀ ನಳಿನ್‌ ಕುಮಾರ್‌ ಕಟೀಲ್‌, ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್.‌ ಬೊಮ್ಮಾಯಿ ಹಾಗೂ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್.‌ ಯಡಿಯೂರಪ್ಪ ಅವರ ಮುಂದಾಳತ್ವದಲ್ಲಿ 150ಕ್ಕೂ ಹೆಚ್ಚು ರಾಜ್ಯ ನಾಯಕರು ಭಾಗವಹಿಸಲಿದ್ದಾರೆ.
ಈ ಮಹಾಪ್ರಚಾರ ಅಭಿಯಾನದಲ್ಲಿ ಸಚಿವರು, ಶಾಸಕರಾದಿಯಾಗಿ ತಾ.ಪಂ,, ಮಹಾನಗರ ಪಾಲಿಕೆ ಸದಸ್ಯರು ಹಾಗೂ ನಗರಸಭಾ ಸದಸ್ಯರವರೆಗೆ ಎಲ್ಲರೂ ಭಾಗವಹಿಸಲಿದ್ದು

ಇಂದು ಜಗನ್ನಾಥ ಭವನದಲ್ಲಿ  ಭಾರತೀಯ ಜನತಾ ಪಾರ್ಟಿ ಕರ್ನಾಟಕ ಎಸ್ ಸಿ ಮೋರ್ಚಾ ರಾಜ್ಯ ಕಾರ್ಯಕಾರಣಿ ಸಭೆ ನಡೆಯಿತು ಈ ಸಭೆಯಲ್ಲಿ ಪದ್ಮಶ್ರೀ ಪ್ರಶಸ್ತ...
11/02/2023

ಇಂದು ಜಗನ್ನಾಥ ಭವನದಲ್ಲಿ ಭಾರತೀಯ ಜನತಾ ಪಾರ್ಟಿ ಕರ್ನಾಟಕ ಎಸ್ ಸಿ ಮೋರ್ಚಾ ರಾಜ್ಯ ಕಾರ್ಯಕಾರಣಿ ಸಭೆ ನಡೆಯಿತು ಈ ಸಭೆಯಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರದ ದಲಿತ ಸಮುದಾಯಕ್ಕೆ ಸೇರಿದ ಮುನಿವೆಂಕಟಪ್ಪ ಅವರಿಗೆ ಸನ್ಮಾನ ಮಾಡಿ ಅವರಿಗೆ 25000 ರೂಪಾಯಿ ಹಣ ನೀಡಲಾಯಿತು ಈ ಸಂದರ್ಭದಲ್ಲಿ ರಾಜ್ಯ ಎಸ್ ಸಿ ಮೋರ್ಚಾ ರಾಜ್ಯಾಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ ರವರು ರಾಷ್ಟ್ರೀಯ ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳದ ಎಸ್ ಕುಮಾರ ರವರು ,ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು ಮತ್ತು ಎಸ್ ಸಿ ಮೋರ್ಚಾ ರಾಜ್ಯ ಪ್ರಬಾರಿಗಳಾದ ಸಿದ್ದರಾಜು ರವರು , ಎಸ್ ಸಿ ಮೋರ್ಚಾ ರಾಜ್ಯ ಪ್ರಧನ ಕಾರ್ಯದರ್ಶಿಗಳಾದ ಜಗದೀಶ ಬೆಟ್ಟಹಳ್ಳಿ ರವರು ಮತ್ತು ಬಿಜೆಪಿ ಜಿಲ್ಲಾ sc ಮೋರ್ಚಾ ಅಧ್ಯಕ್ಷರಾದ ಗೋಪಾಲ್ ಘಟಕಾಂಬಳೆ ರವರು ಮತ್ತು ಎಸ್ ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವು ಸೊಂಪೂರ ಮತ್ತು ಶ್ರೀನಿವಾಸ ಕಂದಗಲ್ಲ ಮತ್ತು ಬಿಜೆಪಿ ಎಸ್ ಸಿ ಮೋರ್ಚಾ ಸಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕರಾದ ಸಂತೋಷ ದೊಡಮನಿ ರವರು ಮತ್ತು ಬೇರೆ ಬೇರೆ ಜಿಲ್ಲೆಯ ಜಿಲ್ಲಾ ಅಧ್ಯಕ್ಷರು ಮತ್ತು ಪ್ರದಾನ ಕರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ಭಾಗವಹಿಸಿದರು

ವಿಜಯ ಸಂಕಲ್ಪ ಅಭಿಯಾನದ ಪ್ರಯುಕ್ತ ಎಸ್ ಸಿ ಮೋರ್ಚಾ ವತಿಯಿಂದ ಸಿಂದಗಿ ಪಟ್ಟಣದಲ್ಲಿ  ಮನೆ ಮನೆಗೆ ತೆರಳಿ ಸ್ಟಿಕರ್ ಅಂಟಿಸಿ , ಕೇಂದ್ರ ಮತ್ತು ರಾಜ್...
01/02/2023

ವಿಜಯ ಸಂಕಲ್ಪ ಅಭಿಯಾನದ ಪ್ರಯುಕ್ತ ಎಸ್ ಸಿ ಮೋರ್ಚಾ ವತಿಯಿಂದ ಸಿಂದಗಿ ಪಟ್ಟಣದಲ್ಲಿ ಮನೆ ಮನೆಗೆ ತೆರಳಿ ಸ್ಟಿಕರ್ ಅಂಟಿಸಿ , ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳ ಕರಪತ್ರ ನೀಡಿ, ಗೋಡಿಬರಹ ಅಭಿಯಾನ ಹಾಗು ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲಾಯಿತು.
ಇದೇ ಸಂದರ್ಭದಲ್ಲಿ ಬಿಜೆಪಿ ಎಸ್ ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಶ್ರೀ ಗೋಪಾಲ ಅಣ್ಣಾ ಘಟಕಾಂಬಳೆ ಮತ್ತು. ಸಿಂದಗಿ ಮಂಡಲ ಅಧ್ಯಕ್ಷರಾದ ಈರಣ್ಣ ರವೂರ , ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ D H ಪೂಜಾರಿ,ಎಸ್ ಸಿ ಮೋರ್ಚಾ ಸಿಂದಗಿ ತಾಲೂಕ ಅಧ್ಯಕ್ಷರಾದ ಸಿದ್ದು ಪೂಜಾರಿ , ಜಿಲ್ಲಾ ಎಸ್ ಸಿ ಮೋರ್ಚಾ ಪ್ರಧಾನ್ ಕಾರ್ಯದರ್ಶಗಳಾದ ಶ್ರೀನಿವಾಸ್ ಕಂದಗಲ್ಲ ಮಹಿಳಾ ಮೋರ್ಚಾ ತಾಲೂಕ ಅಧ್ಯಕ್ಷರಾದ ಸುನಂದಾ ಯಂಪುರೆ , ಮತ್ತು ಶೈಲಜಾ ತಾವರಮಠ ಬಿಜೆಪಿ ಎಸ್ ಸಿ ಮೋರ್ಚಾ ಸಮಾಜಿಕ ಜಾಲತಾಣದ ಸಂಚಾಲಕರಾದ ಸಂತೋಷ ದೊಡಮನಿ ಮತ್ತು ಇನ್ನು ಹಲವಾರು ಪದಾಧಿಕಾರಿಗಳು, ಕಾರ್ಯಕರ್ತರು . ಭಾಗವಹಿಸಿದರು.

ವಿಜಯ ಸಂಕಲ್ಪ ಅಭಿಯಾನದ ಪ್ರಯುಕ್ತ ಇಂಡಿ ಪಟ್ಟಣದಲ್ಲಿ  ಮನೆ ಮನೆಗೆ ತೆರಳಿ ಸ್ಟಿಕರ್ ಅಂಟಿಸಿ , ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳ ಕರಪತ್ರ...
30/01/2023

ವಿಜಯ ಸಂಕಲ್ಪ ಅಭಿಯಾನದ ಪ್ರಯುಕ್ತ ಇಂಡಿ ಪಟ್ಟಣದಲ್ಲಿ ಮನೆ ಮನೆಗೆ ತೆರಳಿ ಸ್ಟಿಕರ್ ಅಂಟಿಸಿ , ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳ ಕರಪತ್ರ ನೀಡಿ, ಗೋಡಿಬರಹ ಅಭಿಯಾನ ಹಾಗು ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲಾಯಿತು.
ಇದೇ ಸಂದರ್ಭದಲ್ಲಿ ಬಿಜೆಪಿ ಎಸ್ ಸಿ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಶ್ರೀ ಗೋಪಾಲ ಅಣ್ಣಾ ಘಟಕಾಂಬಳೆ ಮತ್ತು. ಎಸ್ ಸಿ ಮೋರ್ಚಾ ಇಂಡಿ ತಾಲೂಕ ಅಧ್ಯಕ್ಷರಾದ ರಮೇಶ ದರೆನವರ,ಒಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಶೀಲವಂತ ಉಮರಾಣಿ, ಜಿಲ್ಲಾ ಎಸ್ ಸಿ ಮೋರ್ಚಾ ಪ್ರಧಾನ್ ಕಾರ್ಯದರ್ಶಿ ಆದ ಶ್ರೀನಿವಾಸ್ ಕಂದಗಲ್ಲ ,ಜಿಲ್ಲಾ ಎಸ್ ಸಿ ಮೋರ್ಚಾ ಕಾರ್ಯದರ್ಶಿ ಆದ ರಮಗೊಂಡ ನಡುವಿನಮನಿ , ಜಿಲ್ಲಾ ಎಸ್ ಸಿ ಮೋರ್ಚಾ ಕಾರ್ಯಕಾರಣಿ ಸದಸ್ಯರಾದ ಪರಶುರಾಮ ಹೊಸಮನಿ, ದತ್ತಾ ಬಂಡ್ಡೆನವರ್ ಇಂಡಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸುನಂದ ಗಿರಣಿವಡ್ಡರ್ ಮತ್ತು ಬಿಜೆಪಿ ಎಸ್ ಸಿ ಮೋರ್ಚಾ ಸಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕರಾದ ಸಂತೋಷ ದೊಡಮನಿ ಮತ್ತು ಇನ್ನು ಹಲವಾರು ಪದಾಧಿಕಾರಿಗಳು, ಕಾರ್ಯಕರ್ತರು . ಭಾಗವಹಿಸಿದರು.

#ಬಿಜೆಪಿಯೇಭರವಸೆ

ಇಂದು ಭಾರತೀಯ ಜನತಾ ಪಾರ್ಟಿ ವಿಜಯಪುರ ಜಿಲ್ಲೆಯ ಎಸ್ ಸಿ ಮೋರ್ಚಾ ಮತ್ತು ಯುವ ಮೋರ್ಚಾ ಮತ್ತು ಮಹಿಳಾ ಮೋರ್ಚಾ ವತಿಯಿಂದ ಭಯೋತ್ಪಾದನೆ ಪರ ವಹಿಸಿ ಮಾ...
20/12/2022

ಇಂದು ಭಾರತೀಯ ಜನತಾ ಪಾರ್ಟಿ ವಿಜಯಪುರ ಜಿಲ್ಲೆಯ ಎಸ್ ಸಿ ಮೋರ್ಚಾ ಮತ್ತು ಯುವ ಮೋರ್ಚಾ ಮತ್ತು ಮಹಿಳಾ ಮೋರ್ಚಾ ವತಿಯಿಂದ ಭಯೋತ್ಪಾದನೆ ಪರ ವಹಿಸಿ ಮಾತನಾಡುತ್ತಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ಬೃಹತ್ ಪ್ರತಿಭಟನಯನ್ನು ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಮಹಾತ್ಮ ಗಾಂಧಿ ವೃತದವರಿಗೆ ಪ್ರತಿಭಟನೆ ಮಾಡಲಾಯಿತು . ಮತ್ತು ಗಾಂಧಿ ವೃತ ದಲ್ಲಿ ಕಾಂಗ್ರೆಸ್ ಪಕ್ಷದ ರಜ್ಯಾಧ್ಯಕ್ಷರಾದ d k ಶಿವುಕುಮಾರ ಅವರ ಪ್ರತಿ ದಹನ ಮಾಡಲಾಯಿತು. ಈ ಸಂದರ್ಭದಲ್ಲಿ ಎಸ್ ಸಿ ಮೋರ್ಚ ಜಿಲ್ಲಾ ಅಧ್ಯಕ್ಷರಾದ ಗೋಪಾಲ್ ಘಟಕಂಬಳೆ ಮಾತಾಡಿ d k ಶಿವುಕುಮಾರ ಅವರು ಭಯೋತ್ಪಾದಕರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಅವರು ಅಲ್ಪಸಂಖ್ಯಾತರ ಮತ ಗೋಸ್ಕರ ಈ ರೀತಿ ರಾಜಕೀಯ ಮಾಡ್ತ ಇದ್ದರೆ . ಈ ರೀತಿ ಭಯೋತ್ಪಾದಕರಿಗೆ ಪ್ರೋತ್ಸಾಹ ಮಾಡುವುದನ್ನು ಮೊದಲು ನಿಲ್ಲಿಸಬೇಕು ಎಂದು ಆಗ್ರಹಿಸಿದರು,ನೀವು ಯಾವುದೇ ರೀತಿ ನಾಟಕ ಮಾಡಿದ್ರು ನಡೆಲ್ಲ ಮುಂದೆ 2023 ಕ ನಮ್ಮ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು,ಪ್ರತಿಭಟನೆಯಲ್ಲಿ ಬೆಳಗಾವಿ ವಿಭಾಗ ಸಂಘಟನಾ ಮಂತ್ರಿ ಅದ ಪ್ರಕಾಶ ಅಕ್ಕಲಕೋಟ, ಸಾಯವ ಮತ್ತು ರಸಗೊಬ್ಬರ ನಿಗಮ್ ಅಧ್ಯಕ್ಷರಾದ ವಿಜುಗೌಡ ಪಾಟೀಲ, ಇಂಡಿ ಮತಕ್ಷೇತ್ರದ ಮುಖಂಡರಾದ ದಯಾಸಾಗರ ಪಾಟೀಲ ,ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಆದ ಮಲ್ಲಿಕಾರ್ಜುನ ಬಾಳೆಕಾಯಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆದ ಬಸವರಾಜ ಬಿರಾದರ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆದ ಶಿವುರುದ್ರ ಬಾಗಲಕೋಟ. ನಗರ ಮಂಡಲ ಅಧ್ಯಕ್ಷರಾದ ಮಳುಗೌಡ ಪಾಟೀಲ್,ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಬಸವರಾಜ್ ಹೂಗಾರ್ ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷರಾದ ಶಿಲ್ಪಾ ಕುದರಗೊಂಡ,ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಆದ ಭರತ ಕೋಳಿ .ಮತ್ತು ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತಿದ್ದರು

11/12/2022

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ದೇಶದ ಏಳ್ಗೆಗೆ ದಿವ್ಯ ಮಂತ್ರ. ಇದನ್ನು ಪಠಿಸುತ್ತಾ ತನ್ನ ಸಂಪತ್ತು, ಪ್ರತಿಭೆಯನ್ನು ಮೇಳೈಸಿದರೆ ಪ್ರಬಲ ರಾಷ್ಟ್ರವಾಗಬಹುದು ಎಂಬುದನ್ನು ಭಾರತ ತೋರಿಸಿದೆ. ಆಮದಿನಿಂದ ತತ್ತರಿಸಿದ್ದ ಆಟಿಕೆ ಉದ್ಯಮ ಇಂದು ಶೇ. 61ರಷ್ಟು ರಫ್ತು ಮಾಡುತ್ತಿದೆ. ಇದೇ ಆತ್ಮನಿರ್ಭರದ ಮೋಡಿ.

#ಬಿಜೆಪಿಯೇಭರವಸೆ

Address

Bijapur

Alerts

Be the first to know and let us send you an email when BJP SC MORCH vijayapur posts news and promotions. Your email address will not be used for any other purpose, and you can unsubscribe at any time.

Contact The Organization

Send a message to BJP SC MORCH vijayapur:

Share