BJP4Vijayapur

BJP4Vijayapur ಭಾರತೀಯ ಜನತಾ ಪಾರ್ಟಿ ವಿಜಯಪುರ ಜಿಲ್ಲೆ

ದೇಶಸೇವೆ, ಪರಿವರ್ತನಾ ನಾಯಕತ್ವ ಮತ್ತು ರಾಷ್ಟ್ರ ನಿರ್ಮಾಣದ ಯಶಸ್ವೀ 12 ವರ್ಷಗಳನ್ನು ಪೂರ್ಣಗೊಳಿಸಿದ ಮಾನ್ಯ ಪ್ರಧಾನಮಂತ್ರಿ ಶ್ರೀ Narendra Mod...
26/05/2026

ದೇಶಸೇವೆ, ಪರಿವರ್ತನಾ ನಾಯಕತ್ವ ಮತ್ತು ರಾಷ್ಟ್ರ ನಿರ್ಮಾಣದ ಯಶಸ್ವೀ 12 ವರ್ಷಗಳನ್ನು ಪೂರ್ಣಗೊಳಿಸಿದ ಮಾನ್ಯ ಪ್ರಧಾನಮಂತ್ರಿ ಶ್ರೀ Narendra Modi ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು.

ನಿಮ್ಮ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತ ವಿಕಸಿತ ರಾಷ್ಟ್ರದತ್ತ ದೃಢವಾಗಿ ಸಾಗುತ್ತಿದೆ.

Heartiest congratulations and best wishes to Hon’ble Prime Minister Shri Narendra Modi ji on the successful completion of 12 years of dedicated service, transformative leadership, and nation-building.

India continues to march towards a stronger and self-reliant future under your visionary leadership.

07/05/2026

ಜನನಾಯಕ, ರೈತ ಬಂಧು, ಮಾತೃ ಹೃದಯಿ ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಪಯಣವನ್ನು ಗೌರವಿಸುವ ʼಬಿಎಸ್‌ವೈ ಅಭಿಮಾನೋತ್ಸವʼ ಕಾರ್ಯಕ್ರಮ ಮೇ 9 ರಂದು ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ.

- ಶ್ರೀ ಸಂಜೀವ್ ಐಹೊಳೆ
ಬಿಜೆಪಿ ಮುಖಂಡರು ನಾಗಠಾಣ ಮತಕ್ಷೇತ್ರ.

ಿಮಾನೋತ್ಸವ


ಅರ್ಧ ಶತಮಾನದ ಸುದೀರ್ಘ ರಾಜಕೀಯ ಜೀವನದಲ್ಲಿ, ಜನರ ಕಷ್ಟಗಳಿಗೆ ಸ್ಪಂದಿಸುತ್ತಾ, ನಾಡಿನ ಅಭಿವೃದ್ಧಿಗಾಗಿ ಶ್ರಮಿಸಿದ ಜನಾನುರಾಗಿ ಶ್ರೀ ಬಿ.ಎಸ್. ಯಡ...
07/05/2026

ಅರ್ಧ ಶತಮಾನದ ಸುದೀರ್ಘ ರಾಜಕೀಯ ಜೀವನದಲ್ಲಿ, ಜನರ ಕಷ್ಟಗಳಿಗೆ ಸ್ಪಂದಿಸುತ್ತಾ, ನಾಡಿನ ಅಭಿವೃದ್ಧಿಗಾಗಿ ಶ್ರಮಿಸಿದ ಜನಾನುರಾಗಿ ಶ್ರೀ ಬಿ.ಎಸ್. ಯಡಿಯೂರಪ್ಪನವರ ಸಾರ್ಥಕ 50 ವರ್ಷಗಳ ಜನಸೇವೆಯ ನಿಮಿತ್ತ ಹಮ್ಮಿಕೊಂಡಿರುವ "BSY ಅಭಿಮಾನೋತ್ಸವ" ಸಮಾರಂಭದ ಐತಿಹಾಸಿಕ ದಿನಕ್ಕೆ ಸಾಕ್ಷಿಯಾಗಲು ನೀವೆಲ್ಲರೂ ಬನ್ನಿ.

ಸ್ಥಳ: ಮಾದಾರ ಚೆನ್ನಯ್ಯ ಗುರುಪೀಠದ ಪಕ್ಕದ ಮೈದಾನ, ಚಿತ್ರದುರ್ಗ.
ದಿನಾಂಕ: 09 ಮೇ 2026, ಶನಿವಾರ.
ಸಮಯ: ಮಧ್ಯಾಹ್ನ 01:00 ಗಂಟೆಗೆ.

ಸರ್ವರಿಗೂ ಆದರದ ಸುಸ್ವಾಗತ!

ಿಮಾನೋತ್ಸವ

ಒಂದು ವರ್ಷದ ಹಿಂದೆ,   ಮೂಲಕ ನಮ್ಮ ಸಶಸ್ತ್ರ ಪಡೆಗಳು ಅಪರೂಪದ ಧೈರ್ಯ, ನಿಖರತೆ ಮತ್ತು ದೃಢಸಂಕಲ್ಪವನ್ನು ಪ್ರದರ್ಶಿಸಿವೆ. ಪಹಲ್ಗಾಮ್‌ನಲ್ಲಿ ನಿರಪ...
07/05/2026

ಒಂದು ವರ್ಷದ ಹಿಂದೆ, ಮೂಲಕ ನಮ್ಮ ಸಶಸ್ತ್ರ ಪಡೆಗಳು ಅಪರೂಪದ ಧೈರ್ಯ, ನಿಖರತೆ ಮತ್ತು ದೃಢಸಂಕಲ್ಪವನ್ನು ಪ್ರದರ್ಶಿಸಿವೆ. ಪಹಲ್ಗಾಮ್‌ನಲ್ಲಿ ನಿರಪರಾಧ ಭಾರತೀಯರ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳಿಗೆ ತಕ್ಕ ಉತ್ತರವನ್ನು ನೀಡಿದ ನಮ್ಮ ಯೋಧರ ಸಾಹಸಕ್ಕೆ ಇಡೀ ದೇಶವೇ ಗೌರವದಿಂದ ವಂದಿಸುತ್ತದೆ. 🇮🇳

ನಮ್ಮ ವೀರ ಸೈನಿಕರ ಪರಾಕ್ರಮ ಮತ್ತು ತ್ಯಾಗಕ್ಕೆ ಕೋಟಿ ಕೋಟಿ ನಮನಗಳು.

07/05/2026

ರೈತ ಬಂಧು ಶ್ರೀ ಬಿ. ಎಸ್.‌ ಯಡಿಯೂರಪ್ಪ ಅವರು ಜನಸೇವೆಯಲ್ಲಿ 50 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಮೇ 9 ರಂದು ಚಿತ್ರದುರ್ಗದಲ್ಲಿ ಏರ್ಪಡಿಸಲಾದ ಬಿಎಸ್‌ವೈ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಂಡು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗೋಣ.

ಿಮಾನೋತ್ಸವ

07/05/2026

ಕರ್ನಾಟಕದ ಹಿರಿಯ ನಾಗರೀಕರ ಜೀವನದ ಸಂಧ್ಯಾಕಾಲದಲ್ಲಿ ಅವರಿಗೆ ಸುರಕ್ಷೆಯನ್ನು ನೀಡಿದ್ದು ಸನ್ಮಾನ್ಯ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು.

07/05/2026

ಜನನಾಯಕ, ರೈತ ಬಂಧು, ಮಾತೃ ಹೃದಯಿ ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಪಯಣವನ್ನು ಗೌರವಿಸುವ ʼಬಿಎಸ್‌ವೈ ಅಭಿಮಾನೋತ್ಸವʼ ಕಾರ್ಯಕ್ರಮ ಮೇ 9 ರಂದು ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ.

- ಶ್ರೀ ರಮೇಶ್ ಭೂಸನೂರು
ಮಾಜಿ ಶಾಸಕರು ಸಿಂದಗಿ

ಿಮಾನೋತ್ಸವ


06/05/2026

ಜನನಾಯಕ, ರೈತ ಬಂಧು, ಮಾತೃ ಹೃದಯಿ ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಪಯಣವನ್ನು ಗೌರವಿಸುವ ʼಬಿಎಸ್‌ವೈ ಅಭಿಮಾನೋತ್ಸವʼ ಕಾರ್ಯಕ್ರಮ ಮೇ 9 ರಂದು ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ.

- ಶ್ರೀ ಶ್ರೀ ವಿಜುಗೌಡ ಎಸ್ ಪಾಟೀಲ್ ಮಾಜಿ ನಿಗಮ ಮಂಡಳಿ ಅಧ್ಯಕ್ಷರು ಬಬಲೇಶ್ವರ

ಿಮಾನೋತ್ಸವ


06/05/2026

ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನಾಡಿನ ಜನರ ಬಾಳಿಗೆ ಬೆಳಕಾದವರು ಶ್ರೀ ಬಿ. ಎಸ್. ಯಡಿಯೂರಪ್ಪನವರು.

BSY ಅಭಿಮಾನೋತ್ಸವ
ಮೇ 9, 2026 | ಚಿತ್ರದುರ್ಗ

ಿಮಾನೋತ್ಸವ

ರೈತರ ಕಣ್ಣೀರು ಒರೆಸುವುದನ್ನೇ ತಮ್ಮ ಮೊದಲ ಆದ್ಯತೆಯನ್ನಾಗಿಸಿಕೊಂಡ ಮಾಜಿ ಮುಖ್ಯಮಂತ್ರಿ ಶ್ರೀ BS Yediyurappa ಅವರು ರೈತಪರ ಯೋಜನೆಗಳ ಹೆಜ್ಜೆ ಗ...
06/05/2026

ರೈತರ ಕಣ್ಣೀರು ಒರೆಸುವುದನ್ನೇ ತಮ್ಮ ಮೊದಲ ಆದ್ಯತೆಯನ್ನಾಗಿಸಿಕೊಂಡ ಮಾಜಿ ಮುಖ್ಯಮಂತ್ರಿ ಶ್ರೀ BS Yediyurappa ಅವರು ರೈತಪರ ಯೋಜನೆಗಳ ಹೆಜ್ಜೆ ಗುರುತುಗಳು!

ಿಮಾನೋತ್ಸವ

Address

Bijapur

Website

Alerts

Be the first to know and let us send you an email when BJP4Vijayapur posts news and promotions. Your email address will not be used for any other purpose, and you can unsubscribe at any time.

Share