BJP Chamarajanagar

BJP Chamarajanagar BJP Chamarajanagara

ರಾಜ್ಯಾಧ್ಯಕ್ಷರದ Vijayendra Yediyurappa ನವರ ಆದೇಶದ ಮೇರೆಗೆ ಜಿಲ್ಲಾ ಪದಾಧಿಕಾರಿಗಳ ನೇಮಕ ಮಾಡಿ ನೇಮಕಾತಿ ಪತ್ರವನ್ನು ಜಿಲಾಧ್ಯಕ್ಷರಾದ ಶ್ರೀ...
02/06/2026

ರಾಜ್ಯಾಧ್ಯಕ್ಷರದ Vijayendra Yediyurappa ನವರ ಆದೇಶದ ಮೇರೆಗೆ ಜಿಲ್ಲಾ ಪದಾಧಿಕಾರಿಗಳ ನೇಮಕ ಮಾಡಿ ನೇಮಕಾತಿ ಪತ್ರವನ್ನು ಜಿಲಾಧ್ಯಕ್ಷರಾದ ಶ್ರೀ CS Niranjan Kumar ಮತ್ತು N Mahesh ಅವರ ನೇತೃತ್ವದಲ್ಲಿ ಆದೇಶ ಪತ್ರ ನೀಡಿ ಶುಭ ಆರೈಸಲಾಯಿತು . 💐

ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಶ್ರೀ ಎನ್ ಮಹೇಶ್ ರವರ ಹುಟ್ಟುಹಬ್ಬವನ್ನು ಆಚರಿಸಲಾಯಿತು 💐
02/06/2026

ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ರಾಜ್ಯ ಉಪಾಧ್ಯಕ್ಷರಾದ ಶ್ರೀ ಎನ್ ಮಹೇಶ್ ರವರ ಹುಟ್ಟುಹಬ್ಬವನ್ನು ಆಚರಿಸಲಾಯಿತು 💐

ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಸಿ ಎಸ್ ನಿರಂಜನ್ ಕುಮಾರ್ ಅವರ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆಯಿತು, ನಂತರ S...
02/06/2026

ಇಂದು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಸಿ ಎಸ್ ನಿರಂಜನ್ ಕುಮಾರ್ ಅವರ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆಯಿತು, ನಂತರ SIR ಕುರಿತು ಸಭೆ ನಡೆಯಲಾಯಿತು..

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಶ್ರೀ ಎನ್ ಮಹೇಶ್ ಅವರು, ನಿಕಟ ಪೂರ್ವ ಜಿಲ್ಲಾಧ್ಯಕ್ಷರಾದ ಪ್ರೊ ಎಸ್ ಮಲ್ಲಿಕಾರ್ಜುನಪ್ಪ ಅವರು, ಕೇಂದ್ರ ಬರ ಪರಿಹಾರ ನಿಗಮ ಮಂಡಳಿಯ ಮಾಜಿ ಅಧ್ಯಕ್ಷರಾದ ಶ್ರೀ ರಾಮಚಂದ್ರ ಅವರು, ರಾಜ್ಯ ಸಮಿತಿ ಸದಸ್ಯರು ನೂರೊಂದು ಶೆಟ್ಟಿ ಅವರು, ರಾಜ್ಯ ಸಮಿತಿ ಸದಸ್ಯರಾದ ಎಸ್ ಬಾಲಸುಬ್ರಮಣ್ಯ ಅವರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವೃಷಬೇಂದ್ರಪ್ಪ, ಹೊನ್ನೂರು ಮಹದೇವಸ್ವಾಮಿ , ಮೂಡ್ನಕೂಡು ಪ್ರಕಾಶ್ ಅವರು, ಮಂಡಲದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಮೋರ್ಚಾ ಅಧ್ಯಕ್ಷರುಗಳು ಪ್ರಧಾನ ಕಾರ್ಯದರ್ಶಿಗಳು ಪ್ರಮುಖರು ಉಪಸ್ಥಿತರಿದ್ದರು..

02/06/2026

ದೇಶದ ಭದ್ರತೆ ಹಾಗೂ ನಮ್ಮವರ ಉದ್ಯೋಗ ರಕ್ಷಿಸಲು ಸುಪ್ರೀಂ ಕೋರ್ಟ್ 'SIR' ಕಾನೂನು ಬದ್ಧ ಎಂದು ಆದೇಶ ನೀಡಿದರೆ, ಕಾಂಗ್ರೆಸ್ ಅದನ್ನು ಕೇವಲ ವೋಟ್ ಬ್ಯಾಂಕ್‌ಗಾಗಿ ವಿರೋಧಿಸುತ್ತಿದೆ.

ನಮ್ಮ ಭವಿಷ್ಯದ ರಕ್ಷಣೆಗೆ SIR ಕಡ್ಡಾಯವಾಗಿ ಬೇಕಿದೆ.

ಕಾಂಗ್ರೆಸ್ ಸರ್ಕಾರದಲ್ಲಿ ಆಡಳಿತ ಸಂಪೂರ್ಣ ಹಳಿ ತಪ್ಪಿದೆ!Siddaramaiah ಅವರನ್ನು ಮಾಜಿ ಸಿಎಂ ಆಗಿಸಲು DK Shivakumar ಅವರು ನಡೆಸುತ್ತಿರುವ ರಾ...
31/05/2026

ಕಾಂಗ್ರೆಸ್ ಸರ್ಕಾರದಲ್ಲಿ ಆಡಳಿತ ಸಂಪೂರ್ಣ ಹಳಿ ತಪ್ಪಿದೆ!

Siddaramaiah ಅವರನ್ನು ಮಾಜಿ ಸಿಎಂ ಆಗಿಸಲು DK Shivakumar ಅವರು ನಡೆಸುತ್ತಿರುವ ರಾಜಕೀಯ ತಂತ್ರ, ಇಬ್ಬರ ನಡುವಿನ ಅಧಿಕಾರದ ಶೀತಲ ಸಮರ ಇಡೀ ರಾಜ್ಯಕ್ಕೆ ತಿಳಿದಿದೆ. ಆದರೆ, ನಿಮ್ಮ ಈ ರಾಜಕೀಯ ನಾಟಕಕ್ಕೆ ಅಸಹಾಯಕ ಹಿರಿಯ ನಾಗರಿಕರು ಬಲಿಯಾಗಬೇಕೇ?
ಕಳೆದ 3 ತಿಂಗಳಿಂದ ಹಿರಿಯ ನಾಗರಿಕರ ಮಾಸಾಶನವನ್ನು ತಡೆ ಹಿಡಿದಿರುವುದು ಅಮಾನವೀಯ. ಗ್ಯಾರಂಟಿಗಳ ಹೆಸರಲ್ಲಿ ಬಡವರ, ವೃದ್ಧರ ಹಿತವನ್ನು ಈ ಸರ್ಕಾರ ಬಲಿಗೊಡುತ್ತಿದೆ. ಕನಿಷ್ಠ ಪಕ್ಷ ನಮ್ಮ ರಾಜ್ಯದ ಹಿರಿಯರಿಗೆ ನೀಡಬೇಕಾದ ಮಾಸಾಶನವನ್ನು ತಕ್ಷಣವೇ ಬಿಡುಗಡೆ ಮಾಡುವ ಮೂಲಕ ಅವರ ಸಾಮಾಜಿಕ ಜೀವನ ಮತ್ತು ಭದ್ರತೆಯನ್ನು ಸುಭದ್ರಗೊಳಿಸಿ. ಇಲ್ಲವಾದರೆ ಹಿರಿಯರ ಶಾಪ ತಟ್ಟದೇ ಇರದು.

ವಿಶ್ವ ತಂಬಾಕು ರಹಿತ ದಿನಧೂಮಪಾನ ಆರೋಗ್ಯಕ್ಕೆ ಹಾನಿಕಾರಕ, ತಂಬಾಕಿನ ಉತ್ಪನ್ನಗಳಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಿ
31/05/2026

ವಿಶ್ವ ತಂಬಾಕು ರಹಿತ ದಿನ

ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ, ತಂಬಾಕಿನ ಉತ್ಪನ್ನಗಳಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಳ್ಳಿ

ಕಾಂಗ್ರೆಸ್ ಸರ್ಕಾರ ಬಂದು ಮೂರು ವರ್ಷ ಕಳೆದರೂ *ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮಗಳಿಗೆ* ಗಂಗಾ ಕಲ್ಯಾಣ ಯೋಜನೆಯಡ...
31/05/2026

ಕಾಂಗ್ರೆಸ್ ಸರ್ಕಾರ ಬಂದು ಮೂರು ವರ್ಷ ಕಳೆದರೂ *ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮಗಳಿಗೆ* ಗಂಗಾ ಕಲ್ಯಾಣ ಯೋಜನೆಯಡಿ *ಕೊಳವೆ ಬಾವಿ* ಕೊರೆಸುವ ಕೆಲಸ ಮಾಡದೆ ಹಾಗೂ *ಪೈಪು ಪಂಪು ಮೋಟಾರ್ ಕೊಡದೆ* ಕಾಲಹರಣ ಮಾಡುವ ಬೇಜವಾಬ್ದಾರಿ ಸರ್ಕಾರದ ನಡೆಯನ್ನು ಖಂಡಿಸ ನಿಗಮದ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಮಾಧ್ಯಮಗಳ ಮೂಲಕ ಎಚ್ಚರಿಕೆ ನೀಡುವ ಸಲುವಾಗಿ ಕರೆದಿದ್ದ ಪತ್ರಿಕಾಗೋಷ್ಠಿಯ ಪತ್ರಿಕಾ ವರದಿ
ಮೂಡ್ನಾಕೂಡು ಪ್ರಕಾಶ್
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು

ಭಾರತದ ಹಸಿರು ಚಲನಶೀಲತೆಯ ಕ್ರಾಂತಿ ! 🚆 ದೇಶದ ಮೊದಲ ಹೈಡ್ರೋಜನ್ ರೈಲು ಸ್ವಚ್ಛ, ಸುಸ್ಥಿರ ಮತ್ತು ಭವಿಷ್ಯ ಸಿದ್ಧ  ರೈಲ್ವೆಗಳತ್ತ ಒಂದು ಬೃಹತ್ ಹೆ...
29/05/2026

ಭಾರತದ ಹಸಿರು ಚಲನಶೀಲತೆಯ ಕ್ರಾಂತಿ ! 🚆

ದೇಶದ ಮೊದಲ ಹೈಡ್ರೋಜನ್ ರೈಲು ಸ್ವಚ್ಛ, ಸುಸ್ಥಿರ ಮತ್ತು ಭವಿಷ್ಯ ಸಿದ್ಧ ರೈಲ್ವೆಗಳತ್ತ ಒಂದು ಬೃಹತ್ ಹೆಜ್ಜೆಯನ್ನು ಸೂಚಿಸುತ್ತದೆ.

ಮಹತ್ವದ ತೀರ್ಪು!ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಡೆಸುವ ಸಂಪೂರ್ಣ ಹಕ್ಕು ಮತ್ತು ಸಾಂವಿಧಾನಿಕ ಅಧಿಕಾರ ಚುನಾವಣಾ ಆಯೋಗಕ್ಕಿದೆ ಎಂದು ಸುಪ್ರೀಂ ...
29/05/2026

ಮಹತ್ವದ ತೀರ್ಪು!

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಡೆಸುವ ಸಂಪೂರ್ಣ ಹಕ್ಕು ಮತ್ತು ಸಾಂವಿಧಾನಿಕ ಅಧಿಕಾರ ಚುನಾವಣಾ ಆಯೋಗಕ್ಕಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಅಕ್ರಮ, ನಕಲಿ ಮತದಾರರ ವೋಟ್‌ಬ್ಯಾಂಕ್‌ ಕಳೆದುಕೊಳ್ಳುವ ಭಯದಲ್ಲಿ SIR ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿದ DK Shivakumar ಅವರಿಗೆ ಮುಖಭಂಗವಾಗಿದೆ.

ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಯತ್ತ ಇದೊಂದು ಪ್ರಮುಖ ಹೆಜ್ಜೆ.

Address

Chamarajanagar
571313

Telephone

+8226223553

Website

Alerts

Be the first to know and let us send you an email when BJP Chamarajanagar posts news and promotions. Your email address will not be used for any other purpose, and you can unsubscribe at any time.

Contact The Organization

Send a message to BJP Chamarajanagar:

Share