J P Gayathri

J P Gayathri Contact information, map and directions, contact form, opening hours, services, ratings, photos, videos and announcements from J P Gayathri, Chikmagalur.

ಕನ್ನಡಿಗರ ಹೆಮ್ಮೆಯ ನಂದಿನಿ ಹಾಲು ಉತ್ಪನ್ನಗಳನ್ನು ಉಳಿಸಿ, ಬೆಳೆಸೋಣ.  ನಮ್ಮ ರೈತರ ಜೀವನಾಡಿ ಆಗಿರುವ ನಂದಿನಿಯು ಉಸಿರಾಗಿದೆ.   ನಂದಿನಿಯು ನಮ್ಮ...
12/04/2023

ಕನ್ನಡಿಗರ ಹೆಮ್ಮೆಯ ನಂದಿನಿ ಹಾಲು ಉತ್ಪನ್ನಗಳನ್ನು ಉಳಿಸಿ, ಬೆಳೆಸೋಣ. ನಮ್ಮ ರೈತರ ಜೀವನಾಡಿ ಆಗಿರುವ ನಂದಿನಿಯು ಉಸಿರಾಗಿದೆ. ನಂದಿನಿಯು ನಮ್ಮ ಕರ್ನಾಟಕದ ಬ್ರಾಂಡ್ ಆಗಿದ್ದು, ನಮ್ಮ ಬ್ರಾಂಡ್ ನ್ನು ಅಮುಲ್ ನೊಂದಿಗೆ ಸೇರ್ಪಡೆಗೊಳಿಸುವುದಾಗಲಿ / ವಿಲೀನಗೊಳಿಸುವುದಾಗಲಿ ಮಾಡುವುದು ಎಷ್ಟು ಸರಿ. ಈಗಾಗಲೇ ಕರ್ನಾಟಕಕ್ಕೆ ವಿಲೀನ ಎಂಬ ಭೂತವು ವಕ್ಕರಿಸಿ ಸರ್.ಎಂ.ವಿ. ರವರು ಕಟ್ಟಿ ಪೋಷಿಸಿದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕರ್ನಾಟಕ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್, ವಿಜಯ ಬ್ಯಾಂಕ್ ಇವುಗಳು ಹೇಳ ಹೆಸರಿಲ್ಲದಂತೆ ಮರೆ ಆಗಿವೆ. ಇದರಂತೆಯೇ ನಮ್ಮ ನಂದಿನಿ ಕೂಡ ಅಮುಲ್ ನೊಂದಿಗೆ ವಿಲೀನಗೊಳಿಸಿದ್ದಲ್ಲಿ “ನಂದಿನಿ” ಹೆಸರು ಕೂಡ ಮರೆ ಆಗುವುದರಲ್ಲಿ ಸಂಶಯವಿಲ್ಲ. ಕನ್ನಡರಿಗರ ಆತ್ಮ ಗೌರವ, ಸ್ವಾಭಿಮಾನ ಮಾರಟಕ್ಕಿಲ್ಲ, ಅಡಮಾನವಿಡಲು ಸಾಧ್ಯವಿಲ್ಲ. ನಮ್ಮ ನಂದಿನಿ ನಮ್ಮ ಕನ್ನಡಿಗರ ನಾಡಿಮಿಡಿತ, ನಮ್ಮ ಕರ್ನಾಟಕದ ಹೆಮ್ಮೆಯ ಸಂಕೇತ.
ಅದ್ದರಿಂದ ಕರ್ನಾಟಕದ ಪ್ರತಿಯೊಬ್ಬ ಪ್ರಜೆಯು ಎಚ್ಚೆತ್ತುಕೊಂಡು “ಕರ್ನಾಟಕ ಬಚಾವೋ” ಅಭಿಮಾನ / ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ. “ನಮ್ಮ ಕರ್ನಾಟಕ, ನಮ್ಮ ನಂದಿನಿ, ನಮ್ಮ ಹೆಮ್ಮೆ”
#ಕರ್ನಾಟಕಬಚಾವೋ

24/11/2022
 #ಕನ್ನಡರಾಜ್ಯೋತ್ಸವ #ಕನ್ನಡರಾಜ್ಯೋತ್ಸವದಶುಭಾಶಯಗಳು
01/11/2022

#ಕನ್ನಡರಾಜ್ಯೋತ್ಸವ
#ಕನ್ನಡರಾಜ್ಯೋತ್ಸವದಶುಭಾಶಯಗಳು

Make a tree your best friend, it only gives without asking for anything in return! 🌲🌳
26/05/2021

Make a tree your best friend, it only gives without asking for anything in return! 🌲🌳

ಎಸಿ ರೂಮಲ್ಲಿ ಕೂತ್ಕೊಂಡು ಆರ್ಡರ್ ಮಾಡೋದಲ್ಲಪ್ರತಿನಿತ್ಯ ಈ ರೀತಿ ಪ್ರಜೆಗಳ ನಡುವೆ ಬೆರೆತು ಕೆಲಸ ಮಾಡಿದಾಗಲೇ ನಮ್ಮ ಜನಾ ಉದ್ಧಾರ ಆಗಲು ಸಾಧ್ಯHat...
23/05/2021

ಎಸಿ ರೂಮಲ್ಲಿ ಕೂತ್ಕೊಂಡು ಆರ್ಡರ್ ಮಾಡೋದಲ್ಲ
ಪ್ರತಿನಿತ್ಯ ಈ ರೀತಿ ಪ್ರಜೆಗಳ ನಡುವೆ ಬೆರೆತು ಕೆಲಸ ಮಾಡಿದಾಗಲೇ ನಮ್ಮ ಜನಾ ಉದ್ಧಾರ ಆಗಲು ಸಾಧ್ಯ
Hats off you ಜಗನ್ ಸರ್🙏🙏 ಕರ್ನಾಟಕದಲ್ಲಿ ಸಿಎಂ ಆದವರು ನೋಡಿ ಸ್ವಲ್ಪ ಕಲಿಬೇಕು ?

15/05/2021
Kiran Foundation - Social Awareness and Charitable Trust  ನಾ ವತಿಯಿಂದ  ಕೋವಿಡ್ 19 2ನೇ ಅಲೆ ಪ್ರಯುಕ್ತ ಲಾಕ್ ಡೌನ್ ಆಗಿರುವುದರಿಂದ ...
14/05/2021

Kiran Foundation - Social Awareness and Charitable Trust ನಾ ವತಿಯಿಂದ ಕೋವಿಡ್ 19 2ನೇ ಅಲೆ ಪ್ರಯುಕ್ತ ಲಾಕ್ ಡೌನ್ ಆಗಿರುವುದರಿಂದ ಕಡೂರು ಟೌನ್, ವಾರ್ಡ್ no 4 ವೀರಭದ್ರಪ್ಪ ಬಡಾವಣೆ ಯಲ್ಲಿ ಇರುವ ಅಲೆಮಾರಿ ಬುಡ ಕಟ್ಟು ಜನಾಂಗದವರಿಗೆ ರೇಷನ್ ಕಿಟ್ ವಿತರಣೆ ಮಾಡಲಾಯಿತು.

02/03/2021
National Farmer’s Day
23/12/2020

National Farmer’s Day

Address

Chikmagalur

Website

Alerts

Be the first to know and let us send you an email when J P Gayathri posts news and promotions. Your email address will not be used for any other purpose, and you can unsubscribe at any time.

Share