26/04/2018
28/4/18 ಶನಿವಾರ ನಮ್ಮ ಜನಮೆಚ್ಚಿದ ನಾಯಕ ಮಾಜಿ ಮುಖ್ಯತಂತ್ರಿ ಕುಮಾರಣ್ಮನವರು ಚಿಂತಾಮಣಿ ನಗರಕ್ಕೆ ಸಂಜೆ 5 ಗಂಟೆಗೆ ಆಗಮಿಸಲಿದ್ದು ಬಾಗೇಪಲ್ಲಿ ರಸ್ತೆಯ ವಾಲ್ಮೀಕಿ ವೃತ್ತ ಬಳಿಯ ಮಹರ್ಷಿ ವಾಲ್ಮೀಕಿ ವೃತ್ತಕ್ಕೆ ಮಾಲಾರ್ಪಣೆ ಮಾಡಿ ಅಲ್ಲಿಂದ ನಗರದ ಪ್ರಮುಖ ರಸ್ತೆಗಳಲ್ಲಿ ರೋಡ್ ಶೋ ಮುಖಾಂತರ ಕೋಲಾರ ರಸ್ತೆಯ ಅಶ್ವತ್ಥಕಟ್ಟೆಯ ಮುಂದಿರುವ ಮೈದಾನದಲ್ಲಿ ಸಭೆ ನಿಗದಿಯಾಗಿದೆ,, ಆದ್ದರಿಂದ ತಾಲ್ಲೂಕಿನ ಜೆಡಿಎಸ್ ಪಕ್ಷದ ಕಾರ್ಯಕರ್ತರು, ಕುಮಾರಣ್ಣನ ಅಭಿಮಾನಿಗಳೆಲ್ಲರೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಸಭೆ ಯಶಸ್ವಿಗೊಳಿಸಬೇಕಾಗಿ ಮನವಿ