National Anti Crime & Human Rights of India - Chitradurga Dist

National Anti Crime & Human Rights of India - Chitradurga Dist 24X7 PATROLING-POLICE-CBI-VIGILANCE
NIA-ACB-LOKAYUKTA-INTELLIGENCE &
OTHER GOVT DEPRT,AGAINST CRIME & CORRUPTION

ಮಾನ್ಯರೆ ಇಂದು 04/04/2022 ಸೋಮವಾರ ಚಿತ್ರದುರ್ಗ ಜಿಲ್ಲಾ ಕಮಿಟಿ ವತಿಯಿಂದ, ಜಿಲ್ಲಾಧ್ಯಕ್ಷರಾದ ಸಂತೋಷ. ಎಸ್.ಎಂ   ನೇತೃತ್ವದಲ್ಲಿ ಈ ದಿನ ರಾಷ್ಟ...
04/04/2022

ಮಾನ್ಯರೆ ಇಂದು 04/04/2022 ಸೋಮವಾರ ಚಿತ್ರದುರ್ಗ ಜಿಲ್ಲಾ ಕಮಿಟಿ ವತಿಯಿಂದ, ಜಿಲ್ಲಾಧ್ಯಕ್ಷರಾದ ಸಂತೋಷ. ಎಸ್.ಎಂ ನೇತೃತ್ವದಲ್ಲಿ ಈ ದಿನ ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್ ವತಿಯಿಂದ ಪ್ರತಿಭಟನೆ ವಿಷಯ :ರಾಜ್ಯದಲ್ಲಿ ಕೋವಿಡ್ -19 ನಿರ್ವಹಣೆಗಾಗಿ ಗುತ್ತಿಗೆ /ಹೊರಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ಪ್ರಯೋಗ ಶಾಲಾ ತಂತ್ರಜ್ಞಾರು ಶುಶ್ರೂಷಾಧಿಕಾರಿಗಳು, ಡಿ - ಗ್ರೂಪ್, ಕ್ಷ ಕಿರಣ ತಂತ್ರಜ್ಞರು. ಡೇಟಾ ಎಂಟ್ರಿ ಆಪರೇಟರ್, ಅಧಿಕಾರಿ /ಸಿಬ್ಬಂದಿಯನ್ನು ಸೇವೆಯಿಂದ ರಾಜ್ಯಾಧ್ಯತ (ಕೋವಿಡ್ -19 ವರಿಯರ್ಸ್ ) ಮಾರ್ಚ್ 31,2022 ರಂದು ಸೇವೆಯಿಂದ ಬಿಡುಗಡೆಗೊಳಿಸಲಾಯಿತು ಇದರಿಂದ ಇವರ ಕುಟುಂಬಗಳು ಸಂಕಷ್ಟಕ್ಕಿಡಾ ಗಿದೆ. ಆದರಿಂದ ಇವರನ್ನು ಪುನ್ಹ ಗುತ್ತಿಗೆ ಆಧಾರದ ಮೇಲೆ ಮುಂದುವರೆಸುವ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಯವರಿಗೆ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಪ್ರದಾನ ಕಾರ್ಯದರ್ಶಿಗಳಾದ ವಿಜಯ ಕುಮಾರ್ ಕೆ ವಿ, ರಾಜ್ಯ ಕಾರ್ಯದರ್ಶಿ ರಾಜೇಶ್ ಮದಾರಿ, ರಾಜ್ಯ ಯುವ ಉಪಾಧ್ಯಕ್ಷರು ಬಸವರಾಜ್ ಪಿ, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಮಂಜುಳಾ. ಅರ್, ಮತ್ತು ಜಿಲ್ಲಾ ಮಹಿಳಾ ಅಧ್ಯಕ್ಷರು ಟಿ.ಗೀತಾ ಮತ್ತು ಇನ್ನುಳಿದ ಸಂಸ್ಥೆಯ ಜಿಲ್ಲಾ ಪದಾಧಿಕಾರಿಗಳು /ಸದಸ್ಯರು ಭಾಗವಹಿಸಿದ್ದರು ಇದರಿಂದ ಸಾಕಾರಾತ್ಮಕ ಭರವಸೆಯನ್ನು ನೀಡಿದ್ದಾರೆ 💐🙏

ಚಿತ್ರದುರ್ಗದ ಪ್ರವಾಸಿಮಂದಿರದಲ್ಲಿ ಇಂದು ನಡೆದ *ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್ತು,*ಚಿತ್ರದುರ್ಗ ಸಂಘಟನೆಯ 2ನೇ ಸಭ...
12/03/2022

ಚಿತ್ರದುರ್ಗದ ಪ್ರವಾಸಿಮಂದಿರದಲ್ಲಿ ಇಂದು ನಡೆದ *ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್ತು,*ಚಿತ್ರದುರ್ಗ ಸಂಘಟನೆಯ 2ನೇ ಸಭೆಯನ್ನು ಜಿಲ್ಲಾ ಅಧ್ಯಕ್ಷರಾದ ಶ್ರೀ ಎಸ್ ಎಂ ಸಂತೋಷ್ ರವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು, ಜಿಲ್ಲೆಯಾದ್ಯಂತ ಸಂಘಟನೆ ಬಲಗೊಳಿಸುವ ಉದ್ದೇಶ ಹಾಗೂ ಹೋರಾಟ ಪ್ರಕ್ರಿಯೆಗಳ ಕುರಿತಾದ ವಿಷಯವನ್ನೊಳಗೊಂಡಂತೆ ಸಭೆಯಲ್ಲಿ ಸುದೀರ್ಘ ಚರ್ಚೆ ಮಾಡಲಾಯಿತು,
ಈ ಸಭೆಯಲ್ಲಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ವಿಜಯ್ ಕುಮಾರ್, ರಾಜ್ಯ ಯುವ ಘಟಕದ ಅಧ್ಯಕ್ಷರಾದ ಪೃಥ್ವಿರಾಜ್, ರಾಜ್ಯ ಯುವ ಘಟಕದ ಉಪಾಧ್ಯಕ್ಷರಾದ ಪಿ.ಬಸವರಾಜ್ ಬಚ್ಚಬೋರನಹಟ್ಟಿ,
ಜಿಲ್ಲಾ ಕಾರ್ಯಾಧ್ಯಕ್ಷರಾದ ವೆಂಕಟೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಹಾಗೂ ಚಿತ್ರದುರ್ಗ ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಆರ್.ಮಹಂತೇಶ್ ಹಾಗೂ ಜಿಲ್ಲಾ ಘಟಕದ ಕಾನೂನು ಸಲಹೆಗಾರರಾದ ರವಿಂದ್ರ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಗೀತಾ ಹಾಗೂ ಮದರ್ ತೆರೇಸಾ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಮಂಜುಳರವರು, ಚಳ್ಳಕೆರೆ ತಾಲ್ಲೂಕು ಘಟಕದ ಅಧ್ಯಕ್ಷರಾದ ವೆಂಕಟೇಶ್, ಚಳ್ಳಕೆರೆ ತಾಲ್ಲೂಕು ಘಟಕದ ಕಾನೂನು ಸಲಹೆಗಾರಾದ ಬೋರೇಶ್ ನಾಯಕ,ಹಿರಿಯೂರು ತಾಲ್ಲೂಕು ಘಟಕದ ಅಧ್ಯಕ್ಷರಾದ ಶಂಕರ್ ರವರು ಹಾಗೂ ಇನ್ನಿತರೆ ಸಂಘಟನೆಯ ಸದಸ್ಯರುಗಳು ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಲಾಯಿತು,

ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನವಾಗಿ   ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಯುತ ದಿನೇಶ್ ಗೌಡಗೆರೆಯವರನ್ನು ಇಂದು ರಾಷ್ಟ್ರ...
05/03/2022

ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಯುತ ದಿನೇಶ್ ಗೌಡಗೆರೆಯವರನ್ನು ಇಂದು ರಾಷ್ಟ್ರೀಯ ಅಪರಾಧ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್,ಚಿತ್ರದುರ್ಗ ಜಿಲ್ಲೆಯ ಕಛೇರಿಯಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು,

05/03/2022

Address

Chitradurga

Telephone

+919008540061

Website

Alerts

Be the first to know and let us send you an email when National Anti Crime & Human Rights of India - Chitradurga Dist posts news and promotions. Your email address will not be used for any other purpose, and you can unsubscribe at any time.

Share

Category