26/05/2026
ರಾಜ್ಯದಲ್ಲಿನ ಗಲಭೆಕೋರ ಸಂಘ ಪರಿವಾರದವರ ವಿರುದ್ಧದ ಕೇಸ್ ಹಿಂಪಡೆಯುವ ನಿರ್ಧಾರವನ್ನು ವಿರೋಧಿಸಿ, “ಗೋ ರಕ್ಷಣೆ” ಹೆಸರಿನಲ್ಲಿ ನಡೆಯುತ್ತಿರುವ ಗೂಂಡಾಗಿರಿ ವಿರುದ್ಧ SDPI ವತಿಯಿಂದ ಚಿತ್ರದುರ್ಗದಲ್ಲಿ ಭರ್ಜರಿ ಪ್ರತಿಭಟನೆ ನಡೆಯಿತು
ಈ ಪ್ರತಿಭಟನೆಯಲ್ಲಿ ಪ್ರಮುಖವಾಗಿ ಉಪಸ್ಥಿತರಿದ್ದವರು:
🔹 ಬಾಳೆಕಾಯಿ ಶ್ರೀನಿವಾಸ್ – ರಾಜ್ಯ ಸಮಿತಿ ಸದಸ್ಯರು, SDPI ಕರ್ನಾಟಕ
🔹 ಅಫ್ಫಾನ್ ಅಲಿ – ಜಿಲ್ಲಾಧ್ಯಕ್ಷರು, SDPI ಚಿತ್ರದುರ್ಗ
🔹 ಸುಭಾನ್ – ಜಿಲ್ಲಾ ಉಪಾಧ್ಯಕ್ಷರು, SDPI ಚಿತ್ರದುರ್ಗ
🔹 ಸಗೀರ್ ಅಹ್ಮದ್ – ಜಿಲ್ಲಾ ಪ್ರಧಾನ ಕಾರ್ಯದರ್ಶಿ, SDPI ಚಿತ್ರದುರ್ಗ
🔹 ಸೈಯದ್ ಸಾದತ್ – ಜಿಲ್ಲಾ ಸಮಿತಿ ಸದಸ್ಯರು
🔹 ಅಜರ್ – ತಾಲೂಕು ಕಾರ್ಯದರ್ಶಿ
🔹 ಯಾಸಿನ್ – ತಾಲೂಕು ಉಪಾಧ್ಯಕ್ಷರು
ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಿದರು. ✊🔥