Sagar L.M.H

Sagar L.M.H I love My Brother's & Sister's Friend's 🙏

ದಾವಣಗೆರೆ ಜಿಲ್ಲಾ ಮಾದಿಗ ಮಹಾಸಭಾದ ಸಂಘಟನಾ ಕಾರ್ಯದರ್ಶಿಯಾಗಿ ಇಂದು ನನ್ನನ್ನು ನೇಮಕ ಮಾಡಿರುತ್ತಾರೆ,ದಾವಣಗೆರೆ ನಗರದ ಚೇತನ ಹೋಟೆಲ್ ಪ್ರಿನ್ಸ್ ಹ...
26/11/2025

ದಾವಣಗೆರೆ ಜಿಲ್ಲಾ ಮಾದಿಗ ಮಹಾಸಭಾದ ಸಂಘಟನಾ ಕಾರ್ಯದರ್ಶಿಯಾಗಿ ಇಂದು ನನ್ನನ್ನು ನೇಮಕ ಮಾಡಿರುತ್ತಾರೆ,

ದಾವಣಗೆರೆ ನಗರದ ಚೇತನ ಹೋಟೆಲ್ ಪ್ರಿನ್ಸ್ ಹಾಲಿನಲ್ಲಿ ನಡೆದ ಕಾರ್ಯಕ್ರಮ,

ಭಾರತ ದೇಶದ ಸಂವಿಧಾನ ಸಮರ್ಪಣಾ ದಿನವನ್ನ ಆಚರಿಸುವ ಜೊತೆಗೆ ದಾವಣಗೆರೆ ಜಿಲ್ಲಾ ಮಾದಿಗ ಮಹಾಸಭಾ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳ ಪಾದಾಗ್ರಹಣ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು,
ಒಂದು ಕಾರ್ಯಕ್ರಮದಲ್ಲಿ ಮಾದಿಗ ಮಹಾಸಭಾ ಜಿಲ್ಲಾ ಗೌರವಾಧ್ಯಕ್ಷರಾದ ರವಿನಾರಾಯಣ್ ರವರು ಹಾಗೂ ಜಿಲ್ಲಾಧ್ಯಕ್ಷರಾದ ಬಿ.ಹಚ್.ವೀರಭದ್ರಪ್ಪನವರು
ಹಾಗೂ ಜಿಲ್ಲಾ ಉಪಾಧ್ಯಕ್ಷರಾದ ಜಿಲ್ಲಾ ಉಪಾಧ್ಯಕ್ಷರಾದ ಎಲ್.ಎಂ.ಹನುಮಂತಪ್ಪ ರವರು ಇಂದು ನನ್ನನ್ನು ಜಿಲ್ಲಾ ಸಂಘಟನಾ ಕಾರ್ಯದರ್ಶಿಯನ್ನಾಗಿ
ನೇಮಕ ಮಾಡಿ ಆದೇಶದ ಪ್ರತಿಯನ್ನು ನೀಡಲಾಯಿತು,

ನನ್ನನ್ನು ಆಯ್ಕೆ ಮಾಡಿದ ಸಮಾಜದ ಬಾಂಧವರಿಗೆ ನನ್ನಯ ಹೃತ್ಪೂರ್ವಕ ಧನ್ಯವಾದಗಳು

ಸಾಗರ.ಎಲ್.ಎಮ್.ಹಚ್
ನಾಮ ನಿರ್ದೇಶಿತ ಸದಸ್ಯರು
ಮಹಾನಗರ ಪಾಲಿಕೆ ದಾವಣಗೆರೆ

Happy Marriage life  wed's  God Bless U ನವಜೋಡಿಗಳಿಗೆ ಶುಭವಾಗಲಿ ನವಜೋಡಿಗಳ ಜೀವನ ಸುಖಕರವಾಗಿರಲಿ 🙏Sagarlmhdvg🙏
19/11/2025

Happy Marriage life wed's God Bless U
ನವಜೋಡಿಗಳಿಗೆ ಶುಭವಾಗಲಿ ನವಜೋಡಿಗಳ ಜೀವನ ಸುಖಕರವಾಗಿರಲಿ 🙏

Sagarlmhdvg🙏

29/10/2025

ನೆನಪು ಸದಾ ಅಮರ ಅಪ್ಪು

ಆತ್ಮೀಯ ಯುವ ನಾಯಕರು, ಭಾರತೀಯ ಯುವ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು,ಶ್ರೀಯುತ ರಕ್ಷಾರಾಮಯ್ಯ ಅಣ್ಣನವರ  ಜನ್ಮದಿನೋತ್ಸವ ...
25/10/2025

ಆತ್ಮೀಯ ಯುವ ನಾಯಕರು, ಭಾರತೀಯ ಯುವ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು,
ಶ್ರೀಯುತ ರಕ್ಷಾರಾಮಯ್ಯ ಅಣ್ಣನವರ ಜನ್ಮದಿನೋತ್ಸವ ಇಂದು ಹರಿಹರದ ಶ್ರೀ ಮರುಳಸಿದ್ದೇಶ್ವರ ಬುದ್ಧಿಮಾಂದ್ಯ ಮಕ್ಕಳ ಆಶ್ರಮದಲ್ಲಿ ಅರ್ಥಪೂರ್ಣವಾಗಿ ಜನ್ಮದಿನೋತ್ಸವವನ್ನು ಆಚರಿಸಲಾಯಿತು,
ಜನ್ಮದಿನೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಿದಂತಹ,

ಸಾಗರ್ ಎಲ್ ಎಂ ಎಚ್ ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯರು, ಅಬ್ಬು ತಾಹಿರ್ ಪಾಟೀಲ, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ಸಿನ ಕಾರ್ಯದರ್ಶಿಗಳು ಹಾಗೂ ಹರಿಹರ ಯುವ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳಾದ,
ಅಬ್ದುಲ್ ನಾಸಿರ್, ನಿಧಿ ಕುಮಾರ್, ಅಬ್ದುಲ್ ಕರೀಮ್, ಸಕ್ಲೇನ್, ಜಾಫರ್ ಸಾದಿಕ್, ಜುನೈದ್, ಆದರ್ಶ್, ಜಾಫರ್ ಸಾದಿಕ್, ಶಾಹಿದ್, ರಕೀಬ್, ಅಫ್ರೆಡಿ, ರಾಹಿಲ್, ಅಫ್ರೆದಿ ಅಪ್ಪು, ಮಝ್ಝ್

25/10/2025

ದಕ್ಷಿಣ ಭಾರತದ ಪ್ರಭಾವಿ ಯುವ ನಾಯಕ,
ಭಾರತೀಯ ಯುವ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು,
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು,
ನನ್ನ ಆತ್ಮೀಯ ಯುವ ನಾಯಕರ ಶ್ರೀಯುತ ರಕ್ಷರಾಮಯ್ಯ ಅಣ್ಣನವರ Raksha Ramaiah S ಜನ್ಮದಿನದಂದು ರಕ್ಷಾರಾಮಯ್ಯ ರವರಿಗೆ
ಜನ್ಮದಿನದ ಹಾರ್ದಿಕ ಶುಭಾಶಯಗಳು

ಸಾಗರ್.ಎಲ್.ಎಂ.ಹಚ್
ಜಿಲ್ಲಾ ಕಾರ್ಯದರ್ಶಿ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಮಿತಿ
ಮಾಜಿ ಜಿಲ್ಲಾ ಉಪಾಧ್ಯಕ್ಷರು
ದಾವಣಗೆರೆ ಜಿಲ್ಲಾ ಭಾರತೀಯ ಯುವ ಕಾಂಗ್ರೆಸ್ ಸಮಿತಿ

ಸಮಯ ಬಂದಾಗ ಗೊತ್ತಾಗುತ್ತದೆ🙏ಆದರೆ ನಮ್ಮ ಜೊತೆಯಲ್ಲಿರುವ ಜನಗಳ ಮನಸು ಬದಲಾಗುವುದು ನಮಗೆ ತಿಳಿಯುವುದಿಲ್ಲ 😭
23/10/2025

ಸಮಯ ಬಂದಾಗ ಗೊತ್ತಾಗುತ್ತದೆ🙏
ಆದರೆ ನಮ್ಮ ಜೊತೆಯಲ್ಲಿರುವ ಜನಗಳ ಮನಸು ಬದಲಾಗುವುದು ನಮಗೆ ತಿಳಿಯುವುದಿಲ್ಲ 😭

ಸಮಸ್ತ ಕನ್ನಡಿಗರಿಗೆ ದೀಪಾವಳಿಯಶುಭಾಶಯಗಳು ಅಜ್ಞಾನ ಅಂಧಕಾರ ಕಳೆಯಲಿ ಧರ್ಮ ಧರ್ಮಗಳ ಮಧ್ಯೆ ದ್ವೇಷ ಅಸೂಯೆ ದೂರವಾಗಲಿ ಎಲ್ಲರೆದೆಯೊಳಗೆ ಮನುಷ್ಯತ್ವದ...
22/10/2025

ಸಮಸ್ತ ಕನ್ನಡಿಗರಿಗೆ
ದೀಪಾವಳಿಯ
ಶುಭಾಶಯಗಳು

ಅಜ್ಞಾನ ಅಂಧಕಾರ ಕಳೆಯಲಿ ಧರ್ಮ ಧರ್ಮಗಳ ಮಧ್ಯೆ ದ್ವೇಷ ಅಸೂಯೆ ದೂರವಾಗಲಿ ಎಲ್ಲರೆದೆಯೊಳಗೆ ಮನುಷ್ಯತ್ವದ
ಬೆಳಕು ಚಿಗುರೊಡೆಯಲಿ.
ಈ ದೀಪಾವಳಿ ಹಬ್ಬವು ನಾಡಿಗೆ ನಿಮ್ಮ ಕುಟುಂಬದವರಿಗೆ ಸಮಸ್ತ ಸಮೃದ್ಧಿ ಜೀವನವನ್ನು ಕರುಣಿಸಲಿ.

ಸಾಗರ್.ಎಲ್.ಎಮ್.ಹಚ್
ಜಿಲ್ಲಾ ಕಾರ್ಯದರ್ಶಿ
ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಸಮಿತಿ
ಉಪಾಧ್ಯಕ್ಷರು
ದಾವಣಗೆರೆ ಮಹಾನಗರ ಪಾಲಿಕೆ ಪೌರ ಕಾರ್ಮಿಕರು ಸಂಘ

21/10/2025

ಅಣ್ಣಾ
ಯುವಕರ ಮಾರ್ಗದರ್ಶಕರು
ಹೃದಯವಂತ ಗೌಡ್ರು

18/10/2025

Address

Gandhi Nagar 1st Main 1st Cross
Davangeri

Telephone

9986090044

Website

Alerts

Be the first to know and let us send you an email when Sagar L.M.H posts news and promotions. Your email address will not be used for any other purpose, and you can unsubscribe at any time.

Share