27/11/2016
1.ಒಂದು ದಿನ ಊರಿನವರೆಲ್ಲ ಮಳೆಗಾಗಿ ಪ್ರಾರ್ಥನೆ ಮಾಡುವ ನಿರ್ಧಾರ ಮಾಡುತ್ತಾರೆ, ಅವತ್ತಿನ ದಿನ ಎಲ್ಲರು ಒಂದೆಡೆ ಸೇರಿರುತ್ತಾರೆ, ಆದರೆ ಅಲ್ಲಿ ಒಬ್ಬ ಹುಡುಗ ಮಾತ್ರ ಛತ್ರಿ ತಂದಿರುತ್ತಾನೆ, ಅದೇ "ಭರವಸೆ"!
2. ಒಂದು ಮಗುವನ್ನು ಮೇಲಿನಿಂದ ಕೆಳಕ್ಕೆ, ಕೆಳಗಿನಿಂದ ಮೇಲಕ್ಕೆ, ಎಸೆದಾಟವಾಡುತ್ತಿರುತ್ತಾರೆ ಆದರು ಆ ಮಗು ನಗುತ್ತಲೆ ಇರುತ್ತದೆ ಯಾಕಂದರೇ ಆ ಮಗುವಿಗೆ ಗೋತ್ತು ಇವರು ಬಿಳಿಸುವುದಿಲ್ಲವೆಂದು, ಅದೇ "ನಂಬಿಕೆ"!
3.ನಾವು ನಾಳೆ ಬೆಳಿಗ್ಗೆ ಬದುಕಿರುತ್ತಿವೋ ಇಲ್ಲವೋ ಗೋತ್ತಿಲ್ಲ, ಆದರೆ ನಾವು ಮಲಗೋ ಮೊದಲು ಅಲಾರಮ್ ಇಟ್ಟುಕೊಂಡು ಮಲಗುತ್ತಿವಿ, ಅದೇ "ಆತ್ಮ ವಿಶ್ವಾಸ"
4. ಪ್ರಪಂಚವೇ ದುಃಖದಲ್ಲಿ ಇರುವುದನ್ನ ನೋಡಿದ್ದೇವೆ…
ಆದರು ಎಲ್ಲರು ಮದುವೆ ಆಗ್ತಾನೆ ಇದ್ದಾರೆ!!!
ಅದೇ "ಅತಿಯಾದ ಆತ್ಮ ವಿಶ್ವಾಸ"!!