24/08/2026
👆🚩🔥 ಐತಿಹಾಸಿಕ #ಬಾದಾಮಿಯಲ್ಲಿ ಲಿಂಗಾಯತ ಪಂಚಮಸಾಲಿ ಗೃಹ ಮಂಡಳಿವತಿಯಿಂದ ನಿರ್ಮಿಸಿರುವ # #ರಾಷ್ಟ್ರಮಾತೆ_ವೀರರಾಣಿ_ಕಿತ್ತೂರು_ಚನ್ನಮ್ಮ
#ಸಮುದಾಯ_ಭವನದ_ಉದ್ಗಾಟನೆಯನ್ನು.
ಕೂಡಲಸಂಗಮ ಮಹಾಪೀಠದ ಜಗದ್ಗುರು ಲಿಂಗಾಯತ ಪಂಚಮಸಾಲಿ ಪರಮಪೂಜ್ಯ ಪ್ರಥಮ ಜಗದ್ಗುರು.
#ಶ್ರೀ_ಬಸವಜಯ_ಮೃತ್ಯುಂಜಯ_ಸ್ವಾಮೀಜಿಯವರು ಯವರು ನೆರವೇರಿಸಿದರು. 23 August 2026
ಅಧ್ಯಕ್ಷತೆಯನ್ನು RB ಸಂಕದಾಲ್ ವಹಿಸಿ ಯಶಸ್ವಿಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಸಂಸದರಾದ ಶ್ರೀ M.P. ಗದ್ದಿಗೌಡರ.
MLA ಚಿಮ್ಮನಕಟ್ಟಿ. ಎಂಎಲ್ಸಿ ಪೂಜಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಹ ಹನುಮಂತ ಮಾವಿನಮರದ. ಸಮಾಜದ ಹಿರಿಯ ಮುಖಂಡರು ಯುವ ಮುಖಂಡರು ಉಪಸ್ಥಿತರಿದ್ದರು.
Basava Jaya Mruthyunjaya Swamiji page
Basava Jaya Mruthyunjaya Swamiji
Basanagouda Patil Yatnal V Somanna C C Patil Dr. Murugesh R Nirani Arvind Bellad Vinay Kulkarni ಬಿ ಡಿ ಪಲ್ಲೇದ Satvik Satvik Basavaraj Gaddeppanavar ಗದಗ ಪಂಚಸೈನ್ಯ ಕಲ್ಯಾಣ ಕರ್ನಾಟಕ ವಿಭಾಗ